ಮೈಸೂರಿನಲ್ಲಿ ನೂರಾರು ಹುದ್ದೆಗಳ ನೇಮಕಕ್ಕೆ ನೇರ ಸಂದರ್ಶನ: ಎಲ್ಲಿ? ಯಾವಾಗ? ಇಲ್ಲಿದೆ ವಿವರ
ಮೈಸೂರು, ನವೆಂಬರ್ 25: ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿನ ವಿವಿಧ ಕಾರ್ಯಕ್ರಮಗಳಲ್ಲಿ ಮೈಸೂರಿನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಸೇವೆಯನ್ನು ಗುತ್ತಿಗೆ ಆಧಾರದ ಮೇಲೆ 2024-25ನೇ ಸಾಲಿಗೆ ನೇಮಕ ಮಾಡಿಕೊಳ್ಳಲು ನೇರ ಸಂದರ್ಶನ ಆಯೋಜಿಸಲಾಗಿದೆ. ಡಿಸೆಂಬರ್ 2ರಂದು ಬೆಳಗ್ಗೆ 10:30 ಗಂಟೆಯಿಂದ ಸಂಜೆ 4:30ರವೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಆವರಣದಲ್ಲಿ ಸಂದರ್ಶನ ನಡೆಯಲಿದೆ.
ಸದಸ್ಯ ಕಾರ್ಯದರ್ಶಿ ಅವರ ಸಮ್ಮುಖದಲ್ಲಿ ನೇರ ಸಂದರ್ಶನ ಏರ್ಪಡಿಸಲಾಗಿದ್ದು, ಉದ್ಯೋಗಾಂಕ್ಷಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಉದ್ಯೋಗ ಪಡೆದುಕೊಳ್ಳಲು ಮುಕ್ತ ಅವಕಾಶವಿದೆ.

ಮಕ್ಕಳ ತಜ್ಞರು (01), ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು (01), ಅರವಳಿಕೆ ತಜ್ಞರು (03), ಮನೋ ವೈದ್ಯರು (01), ಎಸ್.ಎನ್.ಸಿ.ಯು ವೈದ್ಯರು (01), ಎನ್.ಆರ್.ಸಿ ವೈದ್ಯರು (01), ವೈದ್ಯಾಧಿಕಾರಿಗಳು (ಐ.ಸಿ.ಯು, ಹೆಚ್.ಡಿ.ಯು) (14), ರಕ್ತ ನಿಧಿ ವೈದ್ಯಾಧಿಕಾರಿಗಳು (01), ಆರ್.ಬಿ.ಎಸ್.ಕೆ ವೈದ್ಯರು (02), ನೇತ್ರ ಸಹಾಯಕರು (04), ಮನೋ ಸಾಮಾಜಿಕ ಕಾರ್ಯಕರ್ತರು (01), ಕಮ್ಯೂನಿಟಿ ಸ್ಟಾಫ್ ನರ್ಸ್ (01), ಶೂಶ್ರೂಷಕರು (ಹೆಚ್.ಡಿಯು, ಐ.ಸಿ.ಯು)03, ಶೂಶ್ರೂಷಕರು (ಆರ್.ಬಿ.ಎಸ್.ಕೆ) 01.
ಶೂಶ್ರೂಷಕರು (ಎನ್.ಬಿ.ಎಸ್.ಯು-27 ಮತ್ತು ಎಸ್.ಎನ್.ಸಿ.ಯು-01), ಜಿಲ್ಲಾ ಆಶಾ ಮೆಂಟರ್(01), ತಾಲೂಕು ಆಶಾ ಮೆಂಟರ್ (01), ಅರವಳಿಕೆ ತಜ್ಞರ 01, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು (ಆಯುಷ್ಮತಿ ಕಾರ್ನರ್) 02, ಶಸ್ತç ಚಿಕಿತ್ಸಕರು (ಆಯುಷ್ಮತಿ ಕಾರ್ನರ್) 01, ಪೂರ್ಣಕಾಲಿಕ ವೈದ್ಯರು 04, ವೈದ್ಯರು (ನಮ್ಮ ಕ್ಲಿನಿಕ್) 03, ಶುಶ್ರೂಷಕಿಯರು (ಮಹಿಳಾ ಅಭ್ಯರ್ಥಿಗಳು ಮಾತ್ರ) 02, ಔಷಧಿ ವಿತರಕರು 02, ಪ್ರಯೋಗ ಶಾಲಾ ತಂತ್ರಜ್ಞರು 01, ಆರೋಗ್ಯ ನಿರೀಕ್ಷಣಾಧಿಕಾರಿಗಳು (ನಮ್ಮ ಕ್ಲಿನಿಕ್) 09.
ಫಿಜಿಷಿಯನ್(ಎನ್,ಪಿ-ಎನ್.ಸಿ.ಡಿ) 01, ಫಿಜಿಷಿಯನ್ (ಎನ್.ಪಿ.ಹೆಚ್.ಸಿ.ಇ) 01, ಫಿಜಿಷಿಯನ್(ಎನ್.ಪಿ..ಪಿ,ಸಿ) 01, ವೈದ್ಯಾಧಿಕಾರಿಗಳು(ಎನ್.ಪಿ-ಎನ್.ಸಿ.ಡಿ) 12, ಶುಶ್ರೂಷಕರು (ಎನ್.ಪಿ.ಪಿ.ಸಿ) 02, ಶುಶ್ರೂಷಕರು (ಎನ್.ಪಿ,ಹೆಚ್,ಸಿ.ಇ) 01, ಬ್ಲಾಕ್ ಹೆಲ್ತ್ ಪಬ್ಲಿಕ್ ಎಪಿಡಮಾಲಜಿಸ್ಟ್ 03, ಬ್ಲಾಕ್ ಹೆಲ್ತ್ ಪಬ್ಲಿಕ್ ಲ್ಯಾಬ್-ಪ್ರಯೋಗಶಾಲಾ ತಂತ್ರಜ್ಞರು (01), ವೈದ್ಯರು (ಎನ್.ಟಿ.ಇ.ಪಿ) (01), ಹಿರಿಯ ವೈದ್ಯರು (ಎನ್.ಟಿ.ಇ.ಪಿ) 01, ಟಿ.ಬಿ.ಹೆಚ್.ವಿ ((ಎನ್.ಟಿ.ಇ.ಪಿ) 01 ಸೇರಿದಂತೆ ಒಟ್ಟು 115 ಹುದ್ದೆಗಳಿಗೆ ಸಂದರ್ಶನವನ್ನು ಕರೆಯಲಾಗಿದೆ.

ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಲು ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ಎಲ್ಲಾ ದಾಖಲಾತಿಗಳೊಂದಿಗೆ ಡಿಸೆಂಬರ್ 2ರಂದು ನಡೆಯಲಿರುವ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಂಪರ್ಕಿಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯ ಸದಸ್ಯ ಕಾರ್ಯದರ್ಶಿ ತಿಳಿಸಿದ್ದಾರೆ.
-
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Train Delay: ರೈಲು ಪ್ರಯಾಣಿಕರೇ ಎಚ್ಚರ! ನಾಳೆ ಬೆಂಗಳೂರು-ಚೆನ್ನೈ ನಡುವಿನ ಸಂಚಾರದಲ್ಲಿ ಭಾರಿ ವ್ಯತ್ಯಯ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು












Click it and Unblock the Notifications