ರಾಗಿಗುಡ್ಡ ಹನುಮಜಯಂತಿ ಉತ್ಸವಕ್ಕೆ ಸ್ವಾಗತ

1969ರಲ್ಲಿ ಸ್ಥಳೀಯ ಯುವಕರು ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಬೆಟ್ಟದ ಮೇಲೆ ಸಣ್ಣ ದೇವಾಲಯವಾಗಿದ್ದ ರಾಗಿಗುಡ್ಡ ಇಂದಿಗೆ ನಗರದ ಪ್ರಮುಖ ದೇವಾಲಯಗಳಲ್ಲೊಂದಾಗಿದೆ. ಆಂಜನೇಯನ ದೇವಾಲಯದೊಂದಿಗೆ ಸೀತಾಲಕ್ಷ್ಮಣ ಸಹಿತ ಪ್ರಭು ಶ್ರೀರಾಮಚಂದ್ರ ಮತ್ತು ದಕ್ಷಿಣೇಶ್ವರಸ್ವಾಮಿ ಗುಡಿಗಳಿವೆ. ಬೆಟ್ಟದ ಕೆಳಗೆ ಮಹಾಗಣಪತಿ, ರಾಜರಾಜೇಶ್ವರಿ ಮತ್ತು ನವಗ್ರಹ ಗುಡಿಯಿದೆ.
ಹನುಮಜ್ಜಯಂತಿ ಉತ್ಸವದ ಪಟ್ಟಿಯಿಂತಿದೆ:
ಡಿ15: ಗಣಪತಿ ಹೋಮ, ಏಕಾದಶಾವರ ರುದ್ರಾಭಿಷೇಕ, ಸ್ವಾಮಿಗೆ ನವನೀತ ಅಲಂಕಾರ,
ಡಿ16: ಚಂಡಿಕಾಹೋಮ, ಅಷ್ಟಗಂಧಾಭಿಷೇಕ, ಮಂತ್ರಾಕ್ಷತೆ ಅಲಂಕಾರ
ಡಿ17: ಶ್ರೀಲಕ್ಶ್ಮೀನಾರಾಯಣಹೃದಯ ಹೋಮ, ಮಂಗಳದ್ರವ್ಯ ಅಭಿಷೇಕ, ದ್ರಾಕ್ಷಿ, ಗೋಡಂಬಿ, ಬಾದಾಮಿ ಅಲಂಕಾರ
ಡಿ 18: ನವಗ್ರಹ ಮತ್ತು ಸುದರ್ಶನಹೋಮ, ತೋಮಾಲಾಸೇವೆ, ಸ್ವರ್ಣಕವಚ
ಡಿ 19: ಪವಮಾನ ಹೋಮ, ಲಕ್ಶಾರ್ಚನೆ, ವಜ್ರಕವಚ
ಡಿ 20: ಲಲಿತಸಹಸ್ರನಾಮ ಹೋಮ, ಸಪ್ತ ಮಾತೃಕಾ ಮತ್ತು ರಾಜರಾಜೇಶ್ವರಿ ಪೂಜಾ, ಶಾಖಾಲಂಕಾರ
ಡಿ 21: ಚಂಡಿಕಾಹೋಮ, ವಿವಿಧ ಪುಷ್ಪಾಭಿಷೇಕ, ಲಕಷ ತುಳಸಿ ಅರ್ಚನೆ, ಸ್ವರ್ಣಕವಚ
ಡಿ 22: ನವಗ್ರಹ ಮತ್ತು ಸುದರ್ಷನ ಹೋಮ, ನವಧ್ಯಾನ್ಯ ಅಲಂಕಾರ
ಡಿ 23: ಸಾಮೂಹಿಕ ಧನ್ವಂತ್ರಿ ಹೋಮ, ವನಸ್ಪತಿ ಅಲಂಕಾರ
ಡಿ 24: ಸಾಮೂಹಿಕ ಶ್ರೀ ಗಣಪತಿ ಮತ್ತು ಚಂಡಿಕಾ ಹೋಮ, ಸಂಕಷ್ಠಗಣಪತಿ ವ್ರುತ, ಮಂಗಳದ್ರವ್ಯ ಅಲಂಕಾರ
ಡಿ 25: ಶ್ರೀನವಗೃಹ ಹೋಮ, ಮಹಾಮ್ರುತ್ಯುಂಜ ಹೋಮ, ರಜತ ಮತ್ತು ಪುಷ್ಪಾಲಂಕಾರ
ಡಿ 26: ಶತರುದ್ರಾಭಿಷೇಕ, ವಜ್ರಕಿರೀಟ ಮತ್ತು ವಜ್ರಾಲಂಕಾರ
ಡಿ16: ಚಂಡಿಕಾಹೋಮ, ಅಷ್ಟಗಂಧಾಭಿಷೇಕ, ಮಂತ್ರಾಕ್ಷತೆ ಅಲಂಕಾರ
ಡಿ17: ಶ್ರೀಲಕ್ಶ್ಮೀನಾರಾಯಣಹೃದಯ ಹೋಮ, ಮಂಗಳದ್ರವ್ಯ ಅಭಿಷೇಕ, ದ್ರಾಕ್ಷಿ, ಗೋಡಂಬಿ, ಬಾದಾಮಿ ಅಲಂಕಾರ
ಡಿ 18: ನವಗ್ರಹ ಮತ್ತು ಸುದರ್ಶನಹೋಮ, ತೋಮಾಲಾಸೇವೆ, ಸ್ವರ್ಣಕವಚ
ಡಿ 19: ಪವಮಾನ ಹೋಮ, ಲಕ್ಶಾರ್ಚನೆ, ವಜ್ರಕವಚ
ಡಿ 20: ಲಲಿತಸಹಸ್ರನಾಮ ಹೋಮ, ಸಪ್ತ ಮಾತೃಕಾ ಮತ್ತು ರಾಜರಾಜೇಶ್ವರಿ ಪೂಜಾ, ಶಾಖಾಲಂಕಾರ
ಡಿ 21: ಚಂಡಿಕಾಹೋಮ, ವಿವಿಧ ಪುಷ್ಪಾಭಿಷೇಕ, ಲಕಷ ತುಳಸಿ ಅರ್ಚನೆ, ಸ್ವರ್ಣಕವಚ
ಡಿ 22: ನವಗ್ರಹ ಮತ್ತು ಸುದರ್ಷನ ಹೋಮ, ನವಧ್ಯಾನ್ಯ ಅಲಂಕಾರ
ಡಿ 23: ಸಾಮೂಹಿಕ ಧನ್ವಂತ್ರಿ ಹೋಮ, ವನಸ್ಪತಿ ಅಲಂಕಾರ
ಡಿ 24: ಸಾಮೂಹಿಕ ಶ್ರೀ ಗಣಪತಿ ಮತ್ತು ಚಂಡಿಕಾ ಹೋಮ, ಸಂಕಷ್ಠಗಣಪತಿ ವ್ರುತ, ಮಂಗಳದ್ರವ್ಯ ಅಲಂಕಾರ
ಡಿ 25: ಶ್ರೀನವಗೃಹ ಹೋಮ, ಮಹಾಮ್ರುತ್ಯುಂಜ ಹೋಮ, ರಜತ ಮತ್ತು ಪುಷ್ಪಾಲಂಕಾರ
ಡಿ 26: ಶತರುದ್ರಾಭಿಷೇಕ, ವಜ್ರಕಿರೀಟ ಮತ್ತು ವಜ್ರಾಲಂಕಾರ
ಹನುಮಜ್ಜಯಂತಿ ಸಮಯದಲ್ಲಿ ಪ್ರತಿದಿನ ಮಧ್ಯಾಹ್ನ ಮಹಾಪೂಜೆಯ ನಂತರ ಸಾರ್ವಜನಿಕ ಅನ್ನಸಂತರ್ಪಣೆಯನ್ನು ದೇವಾಲಯ ಮಂಡಳಿ ಆಯೋಜಿಸಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ರಾಗಿಗುಡ್ಡಶ್ರೀಪ್ರಸನ್ನ ಅಂಜನೇಯಸ್ವಾಮಿ ದೇವಸ್ಥಾನ
9 ನೇ ಬ್ಲಾಕ್, ಜಯನಗರ, ಬೆಂಗಳೂರು -560 069
ದೂರವಾಣಿ: (080)2658 0500, 2659 4255
ಇಮೇಲ್ : [email protected]
ವೆಬ್ : www.ragigudda.org
More From
-
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
ವೈಭವ್ ಸೂರ್ಯವಂಶಿ ಅದೃಷ್ಟದ ಮೇಲೆ ಸವಾರಿ ಮಾಡುತ್ತಿದ್ದಾರೆ: ಕೊಡಗಿನ ರಾಬಿನ್ ಉತ್ತಪ್ಪ ಎಚ್ಚರಿಕೆಯ ಸಲಹೆ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ












Click it and Unblock the Notifications