ರಾಗಿಗುಡ್ಡ ಹನುಮಜಯಂತಿ ಉತ್ಸವಕ್ಕೆ ಸ್ವಾಗತ

1969ರಲ್ಲಿ ಸ್ಥಳೀಯ ಯುವಕರು ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಬೆಟ್ಟದ ಮೇಲೆ ಸಣ್ಣ ದೇವಾಲಯವಾಗಿದ್ದ ರಾಗಿಗುಡ್ಡ ಇಂದಿಗೆ ನಗರದ ಪ್ರಮುಖ ದೇವಾಲಯಗಳಲ್ಲೊಂದಾಗಿದೆ. ಆಂಜನೇಯನ ದೇವಾಲಯದೊಂದಿಗೆ ಸೀತಾಲಕ್ಷ್ಮಣ ಸಹಿತ ಪ್ರಭು ಶ್ರೀರಾಮಚಂದ್ರ ಮತ್ತು ದಕ್ಷಿಣೇಶ್ವರಸ್ವಾಮಿ ಗುಡಿಗಳಿವೆ. ಬೆಟ್ಟದ ಕೆಳಗೆ ಮಹಾಗಣಪತಿ, ರಾಜರಾಜೇಶ್ವರಿ ಮತ್ತು ನವಗ್ರಹ ಗುಡಿಯಿದೆ.
ಹನುಮಜ್ಜಯಂತಿ ಉತ್ಸವದ ಪಟ್ಟಿಯಿಂತಿದೆ:
ಡಿ15: ಗಣಪತಿ ಹೋಮ, ಏಕಾದಶಾವರ ರುದ್ರಾಭಿಷೇಕ, ಸ್ವಾಮಿಗೆ ನವನೀತ ಅಲಂಕಾರ,
ಡಿ16: ಚಂಡಿಕಾಹೋಮ, ಅಷ್ಟಗಂಧಾಭಿಷೇಕ, ಮಂತ್ರಾಕ್ಷತೆ ಅಲಂಕಾರ
ಡಿ17: ಶ್ರೀಲಕ್ಶ್ಮೀನಾರಾಯಣಹೃದಯ ಹೋಮ, ಮಂಗಳದ್ರವ್ಯ ಅಭಿಷೇಕ, ದ್ರಾಕ್ಷಿ, ಗೋಡಂಬಿ, ಬಾದಾಮಿ ಅಲಂಕಾರ
ಡಿ 18: ನವಗ್ರಹ ಮತ್ತು ಸುದರ್ಶನಹೋಮ, ತೋಮಾಲಾಸೇವೆ, ಸ್ವರ್ಣಕವಚ
ಡಿ 19: ಪವಮಾನ ಹೋಮ, ಲಕ್ಶಾರ್ಚನೆ, ವಜ್ರಕವಚ
ಡಿ 20: ಲಲಿತಸಹಸ್ರನಾಮ ಹೋಮ, ಸಪ್ತ ಮಾತೃಕಾ ಮತ್ತು ರಾಜರಾಜೇಶ್ವರಿ ಪೂಜಾ, ಶಾಖಾಲಂಕಾರ
ಡಿ 21: ಚಂಡಿಕಾಹೋಮ, ವಿವಿಧ ಪುಷ್ಪಾಭಿಷೇಕ, ಲಕಷ ತುಳಸಿ ಅರ್ಚನೆ, ಸ್ವರ್ಣಕವಚ
ಡಿ 22: ನವಗ್ರಹ ಮತ್ತು ಸುದರ್ಷನ ಹೋಮ, ನವಧ್ಯಾನ್ಯ ಅಲಂಕಾರ
ಡಿ 23: ಸಾಮೂಹಿಕ ಧನ್ವಂತ್ರಿ ಹೋಮ, ವನಸ್ಪತಿ ಅಲಂಕಾರ
ಡಿ 24: ಸಾಮೂಹಿಕ ಶ್ರೀ ಗಣಪತಿ ಮತ್ತು ಚಂಡಿಕಾ ಹೋಮ, ಸಂಕಷ್ಠಗಣಪತಿ ವ್ರುತ, ಮಂಗಳದ್ರವ್ಯ ಅಲಂಕಾರ
ಡಿ 25: ಶ್ರೀನವಗೃಹ ಹೋಮ, ಮಹಾಮ್ರುತ್ಯುಂಜ ಹೋಮ, ರಜತ ಮತ್ತು ಪುಷ್ಪಾಲಂಕಾರ
ಡಿ 26: ಶತರುದ್ರಾಭಿಷೇಕ, ವಜ್ರಕಿರೀಟ ಮತ್ತು ವಜ್ರಾಲಂಕಾರ
ಡಿ16: ಚಂಡಿಕಾಹೋಮ, ಅಷ್ಟಗಂಧಾಭಿಷೇಕ, ಮಂತ್ರಾಕ್ಷತೆ ಅಲಂಕಾರ
ಡಿ17: ಶ್ರೀಲಕ್ಶ್ಮೀನಾರಾಯಣಹೃದಯ ಹೋಮ, ಮಂಗಳದ್ರವ್ಯ ಅಭಿಷೇಕ, ದ್ರಾಕ್ಷಿ, ಗೋಡಂಬಿ, ಬಾದಾಮಿ ಅಲಂಕಾರ
ಡಿ 18: ನವಗ್ರಹ ಮತ್ತು ಸುದರ್ಶನಹೋಮ, ತೋಮಾಲಾಸೇವೆ, ಸ್ವರ್ಣಕವಚ
ಡಿ 19: ಪವಮಾನ ಹೋಮ, ಲಕ್ಶಾರ್ಚನೆ, ವಜ್ರಕವಚ
ಡಿ 20: ಲಲಿತಸಹಸ್ರನಾಮ ಹೋಮ, ಸಪ್ತ ಮಾತೃಕಾ ಮತ್ತು ರಾಜರಾಜೇಶ್ವರಿ ಪೂಜಾ, ಶಾಖಾಲಂಕಾರ
ಡಿ 21: ಚಂಡಿಕಾಹೋಮ, ವಿವಿಧ ಪುಷ್ಪಾಭಿಷೇಕ, ಲಕಷ ತುಳಸಿ ಅರ್ಚನೆ, ಸ್ವರ್ಣಕವಚ
ಡಿ 22: ನವಗ್ರಹ ಮತ್ತು ಸುದರ್ಷನ ಹೋಮ, ನವಧ್ಯಾನ್ಯ ಅಲಂಕಾರ
ಡಿ 23: ಸಾಮೂಹಿಕ ಧನ್ವಂತ್ರಿ ಹೋಮ, ವನಸ್ಪತಿ ಅಲಂಕಾರ
ಡಿ 24: ಸಾಮೂಹಿಕ ಶ್ರೀ ಗಣಪತಿ ಮತ್ತು ಚಂಡಿಕಾ ಹೋಮ, ಸಂಕಷ್ಠಗಣಪತಿ ವ್ರುತ, ಮಂಗಳದ್ರವ್ಯ ಅಲಂಕಾರ
ಡಿ 25: ಶ್ರೀನವಗೃಹ ಹೋಮ, ಮಹಾಮ್ರುತ್ಯುಂಜ ಹೋಮ, ರಜತ ಮತ್ತು ಪುಷ್ಪಾಲಂಕಾರ
ಡಿ 26: ಶತರುದ್ರಾಭಿಷೇಕ, ವಜ್ರಕಿರೀಟ ಮತ್ತು ವಜ್ರಾಲಂಕಾರ
ಹನುಮಜ್ಜಯಂತಿ ಸಮಯದಲ್ಲಿ ಪ್ರತಿದಿನ ಮಧ್ಯಾಹ್ನ ಮಹಾಪೂಜೆಯ ನಂತರ ಸಾರ್ವಜನಿಕ ಅನ್ನಸಂತರ್ಪಣೆಯನ್ನು ದೇವಾಲಯ ಮಂಡಳಿ ಆಯೋಜಿಸಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ರಾಗಿಗುಡ್ಡಶ್ರೀಪ್ರಸನ್ನ ಅಂಜನೇಯಸ್ವಾಮಿ ದೇವಸ್ಥಾನ
9 ನೇ ಬ್ಲಾಕ್, ಜಯನಗರ, ಬೆಂಗಳೂರು -560 069
ದೂರವಾಣಿ: (080)2658 0500, 2659 4255
ಇಮೇಲ್ : [email protected]
ವೆಬ್ : www.ragigudda.org
More From
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ಬೇಸಿಗೆಯ ಸುಡು ಬಿಸಿಲಿನಿಂದ ಪಾರಾಗಲು ಭೇಟಿ ನೀಡಬಹುದಾದ ಭಾರತದ 10 ಪ್ರೇಕ್ಷಣೀಯ ಸ್ಥಳಗಳು












Click it and Unblock the Notifications