ವಿದೇಶಿ ಪತ್ರಿಕೆಗಳು ಕಂಡಂತೆ ಭಾರತದ ಸರ್ಜಿಕಲ್ ಸ್ಟ್ರೈಕ್ 2.0
ನವದೆಹಲಿ, ಫೆಬ್ರವರಿ 26: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಉಗ್ರರ ವಿಧ್ವಂಸಕ ಕೃತ್ಯಕ್ಕೆ ಪ್ರತೀಕಾರ ರೂಪವಾಗಿ ಜೈಷ್ ಎ ಮೊಹಮ್ಮದ್ ಉಗ್ರರ ಸಂಘಟನೆಯ ನೆಲೆ ಮೇಲೆ ಭಾರತದ ವೈಮಾನಿಕ ದಾಳಿ ಬಗ್ಗೆ ವಿದೇಶಿ ಮಾಧ್ಯಮಗಳು ಯಾವ ರೀತಿ ಸುದ್ದಿ ಪ್ರಕಟಿಸಿವೆ ಎಂಬುದರ ಬಗ್ಗೆ ಕಣ್ಣೋಟ ಇಲ್ಲಿದೆ...
ಭಾರತೀಯ ವಾಯುಸೇನೆ ಗಡಿ ನಿಯಂತ್ರಣ ರೇಖೆಯನ್ನೂ ದಾಟಿ, ನಡೆಸಿದ ಕಾರ್ಯಾಚರಣೆಯ ಬಗ್ಗೆ ಕನ್ನಡ ದಿನಪತ್ರಿಕೆಗಳು ಹೇಗೆ ವರದಿ ಬಗ್ಗೆ ವರದಿ ಓದಿರಬಹುದು.
ಬಾಲಕೋಟ್, ಮುಜಾಫರ್ ಬಾದ್ ಹಾಗೂ ಚಕೋತಿಯಲ್ಲಿದ್ದ ಉಗ್ರರ ನೆಲೆ ಮೇಲೆ ವೈಮಾನಿಕ ದಾಳಿ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಪ್ರದೇಶ ಹಾಗೂ ಗಡಿ ನಿಯಂತ್ರಣ ರೇಖೆ ಕಾನೂನು ಉಲ್ಲಂಘಣೆಯಾಗಿದೆಯೆ? ಎಂಬುದರ ಬಗ್ಗೆ ಕೂಡಾ ಚರ್ಚೆ ನಡೆದಿವೆ. ಭಾರತದ ದಾಳಿಯನ್ನು ಅಲ್ಲಗೆಳೆದಿರುವ ಪಾಕಿಸ್ತಾನ ಈ ಕುರಿತಂತೆ ಸಾಕ್ಷ್ಯ ನೀಡುವುದಾಗಿ ಹೇಳಿಕೊಂಡಿದೆ.
ಭಾರತದ ಮಾಧ್ಯಮಗಳಲ್ಲಿ ವೈಮಾನಿಕ ದಾಳಿಯನ್ನು ಪ್ರಶಂಸಿಸಲಾಗಿದೆ. ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಯಾವ ರೀತಿ ಹೆಡ್ ಲೈನ್ ಬಳಸಲಾಗೆ ಮುಂದೆ ಓದಿ..

India strikes inside Pakistan
ಎಬಿಸಿ ನ್ಯೂಸ್ ನಲ್ಲಿ ಹೆಡ್ ಲೈನ್ : "India strikes inside Pakistan after deadly Kashmir attack",

ಸಿಎನ್ಎನ್ ವರದಿ
ಸಿಎನ್ಎನ್ ವೆಬ್ ತಾಣದಲ್ಲಿ ಹೆಡ್ ಲೈನ್ "India says it has launched air strikes across the disputed border with Pakistan".

ಚೀನಾದ ಕ್ಸಿನೋವಾ ನ್ಯೂಸ್ ಏಜೆನ್ಸಿ
ಚೀನಾದ ಅಧಿಕೃತ ಕ್ಸಿನೋವಾ ನ್ಯೂಸ್ ಏಜೆನ್ಸಿ ಹೆಡ್ ಲೈನ್: 'Pakistan army says Indian warplanes cross LoC, India confirms airstrikes on training camp.''

ಗಾರ್ಡಿಯನ್ ಪತ್ರಿಕೆ ವರದಿ
ಗಾರ್ಡಿಯನ್ ವರದಿಯಲ್ಲಿ : 'act of extreme valour'. ಎಂದು ಕರೆಯಲಾಗಿದೆ. India launches airstrikes on Pakistan across disputed Kashmir border ಎಂಬ ಹೆಡ್ ಲೈನ್ ನೀಡಲಾಗಿದೆ.

ಪಾಕಿಸ್ತಾನದ ಡಾನ್ ಪತ್ರಿಕೆ
ಪಾಕಿಸ್ತಾನದ ಡಾನ್ ಪತ್ರಿಕೆಯಲ್ಲಿ ಭಾರತ ಈ ವೈಮಾನಿಕ ದಾಳಿ ಮೂಲಕ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಕಾನೂನು ಉಲ್ಲಂಘಿಸಿದೆ ಎಂದಿದೆ.

ಎಕ್ಸ್ ಪ್ರೆಸ್ ಟ್ರೆಬ್ಯೂನ್
ಗಡಿ ನಿಯಂತ್ರಣ ರೇಖೆ ಸಮೀಪದ ವೈಮಾನಿಕ ಪ್ರದೇಶದಲ್ಲಿ ಭಾರತದ ವಿಮಾನವನ್ನು ಹಿಮ್ಮೆಟ್ಟಿಸಿದ ಪಾಕಿಸ್ತಾನದ ವಿಮಾನ ಎಂದು ಹೆಡ್ ಲೈನ್ ನೀಡಲಾಗಿದೆ.

ಸಮಾ ಟಿವಿ ಶೀರ್ಷಿಕೆ
Pakistan Air Force foils attempted Indian attack after it breaches Line of Control". ಎಂಬ ಹೆಡ್ ಲೈನ್ ನೀಡಿ, ಪಾಕಿಸ್ತಾನದ ದಿಟ್ಟ ಉತ್ತರ ಎಂದು ಹೊಗಳಲಾಗಿದೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ?












Click it and Unblock the Notifications