Adhik Maas 2023: ವಿಷ್ಣುವಿನ ಆಶೀರ್ವಾದ ಪಡೆಯಲು ಯಾವ ರಾಶಿಯವರು ಯಾವ ದಾನ ಮಾಡಬೇಕು?
ಈ ವರ್ಷ ಶ್ರಾವಣ ಮಾಸವನ್ನು ಒಂದಲ್ಲ ಎರಡು ತಿಂಗಳು ಆಚರಿಸಲಾಗುತ್ತದೆ. ಇದಕ್ಕೆ ಕಾರಣ ಅಧಿಕ ಮಾಸ ಎಂದು ನಾವೆಲ್ಲರೂ ತಿಳಿದುಕೊಂಡಿದ್ದೇವೆ. ಈ ತಿಂಗಳಲ್ಲಿ ಹೆಚ್ಚು ಉಪವಾಸ, ಧ್ಯಾನ ಮತ್ತು ಧಾರ್ಮಿಕ ಚಟುವಟಿಕೆಗಳನ್ನು ಮಾಡಲಾಗುತ್ತದೆ. ಪ್ರತಿ ಮೂರು ವರ್ಷಗಳಿಗೊಮ್ಮೆ ಅಧಿಕಮಾಸ ಬರುತ್ತದೆ.
ಅಧಿಕಮಾಸದಲ್ಲಿ ವಿಷ್ಣು ದೇವರನ್ನು ಸ್ಮರಿಸಿ ಅವರ ಅನುಗ್ರಹ ಪಡೆಯಲು ದಾನ ಮಾಡಬೇಕು ಎಂಬುದು ನಂಬಿಕೆ. ಹೀಗಾಗಿ ಈ ತಿಂಗಳು ಕೈಗೊಳ್ಳುವ ಧಾರ್ಮಿಕ ಕಾರ್ಯಗಳು ಹಲವಾರು ಫಲಿತಾಂಶಗಳನ್ನು ಪಡೆಯುತ್ತದೆ. ಹಾಗಾದರೆ ಈ ವರ್ಷ ಅಧಿಕಮಾಸವು ಎಷ್ಟು ಕಾಲ ಇರುತ್ತದೆ? ರಾಶಿಯ ಪ್ರಕಾರ ಈ ಸಮಯದಲ್ಲಿ ನೀವು ಯಾವ ವಸ್ತುಗಳನ್ನು ದಾನ ಮಾಡಬಹುದು ಎಂಬುದನ್ನು ತಿಳಿಯಿರಿ.

ಅಧಿಕಮಾಸ 2023 ಎಷ್ಟು ಕಾಲ ಇರುತ್ತದೆ?
ಈ ವರ್ಷ ಅಧಿಕ ಮಾಸ ಜುಲೈ 18ರಿಂದ ಪ್ರಾರಂಭವಾಗಿ ಆಗಸ್ಟ್ 16ರವರೆಗೆ ಇರುತ್ತದೆ. ಪ್ರತಿ ಮೂರು ವರ್ಷಕ್ಕೊಮ್ಮೆ ಅಧಿಕ ಮಾಸ ಬರುತ್ತದೆ.
ಅಧಿಕ ಮಾಸದಲ್ಲಿ ಯಾವ ರಾಶಿಯವರು ಯಾವ ದಾನವನ್ನು ಮಾಡಿದರೆ ಒಳ್ಳೆಯದು?
ಮೇಷ: ಕೆಂಪು ಬಟ್ಟೆ, ಬಾಳೆಹಣ್ಣು, ದಾಳಿಂಬೆ, ಮಾಲ್ಪುವಾ, ತುಪ್ಪ, ಬೆಳ್ಳಿ, ಚಿನ್ನ, ತಾಮ್ರ, ಹವಳ ಮತ್ತು ಗೋಧಿ.
ವೃಷಭ: ಬೆಳ್ಳಿ, ಬಂಗಾರ, ಬಿಳಿ ಬಟ್ಟೆ, ಸಕ್ಕರೆ, ಅಕ್ಕಿ, ಮಲ್ಪುವಾ, ಮಾವ, ಬಾಳೆಹಣ್ಣು, ಹಸು, ವಜ್ರ, ಮುತ್ತು, ವಾಹನ.
ಮಿಥುನ: ಬೆಂಡೆಕಾಯಿ, ಬಾಳೆಹಣ್ಣು, ಸೇಬು, ಚಿನ್ನ, ವಿಗ್ರಹ, ಎಣ್ಣೆ, ಕಂಚಿನ ಪಾತ್ರೆಗಳು, ಪಚ್ಚೆ, ಮಾಲ್ಪುವಾ, ಬಳೆ, ಸಿಂಧೂರ, ಸೀರೆ.
ಕರ್ಕ: ಪಾತ್ರೆ, ಎಣ್ಣೆ, ಬಿಳಿ ಬಟ್ಟೆ, ಮುತ್ತು, ಬೆಳ್ಳಿ, ಚಿನ್ನ, ಹಸು, ಮಲ್ಪುವಾ, ಸಕ್ಕರೆ, ಅಕ್ಕಿ, ಮಾವಾ, ಹಾಲು.
ಸಿಂಹ: ತಾಮ್ರ, ಹಿತ್ತಾಳೆ, ಚಿನ್ನ, ಕೆಂಪು ಬಟ್ಟೆ, ಬೆಳ್ಳಿ, ಗೋಧಿ, ಮಸೂರ, ದಾಳಿಂಬೆ, ಸೇಬು, ಮಾಣಿಕ್ಯ, ಧಾರ್ಮಿಕ ಪುಸ್ತಕಗಳು.

ಕನ್ಯಾ: ದನದ ಕೊಟ್ಟಿಗೆಯಲ್ಲಿ ಬಾಳೆಹಣ್ಣು, ಸೇಬು, ಬೆಂಡೆಕಾಯಿ, ಚಿನ್ನ, ಕೊಡೆ, ಎಣ್ಣೆ, ಹಣ ಮತ್ತು ಹುಲ್ಲು ದಾನ.
ತುಲಾ: ಮಲ್ಪುವಾ, ಮಾವಾ, ಸಕ್ಕರೆ, ಅಕ್ಕಿ, ಬಾಳೆಹಣ್ಣು, ಬಿಳಿ ಬಟ್ಟೆ. ವೃಶ್ಚಿಕ: ಕೆಂಪು ಬಟ್ಟೆ, ಋತುಮಾನದ ಹಣ್ಣುಗಳು, ದಾಳಿಂಬೆ, ತಾಮ್ರ, ಹವಳ, ತುಪ್ಪ, ಗೋಧಿ.
ಧನು ರಾಶಿ: ಹಳದಿ ಬಣ್ಣದ ಬಟ್ಟೆಗಳು, ಮರದ ವಸ್ತುಗಳು, ತುಪ್ಪ, ಎಳ್ಳು, ಧಾನ್ಯಗಳು, ಬೇಳೆ, ಹಾಲು.
ಮಕರ: ನೀಲಿ ಬಟ್ಟೆ, ಎಣ್ಣೆ, ಔಷಧಗಳು, ಬಾಳೆಹಣ್ಣುಗಳು, ಉಪಕರಣಗಳು, ಕಬ್ಬಿಣ, ಋತುಮಾನದ ಹಣ್ಣುಗಳು
ಕುಂಭ: ನೀಲಿ ಬಟ್ಟೆ, ಎಣ್ಣೆ, ಔಷಧಗಳು, ಬಾಳೆಹಣ್ಣುಗಳು, ಉಪಕರಣಗಳು, ಕಬ್ಬಿಣ, ಋತುಮಾನದ ಹಣ್ಣುಗಳು
ಮೀನ: ಹಳದಿ ಬಣ್ಣದ ಬಟ್ಟೆ, ತುಪ್ಪ, ಹಾಲು ಮತ್ತು ಹಾಲಿನಿಂದ ಮಾಡಿದ ಸಿಹಿತಿಂಡಿಗಳು, ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ವಸ್ತುಗಳು, ಕಾಳುಗಳು.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)
-
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ












Click it and Unblock the Notifications