ಖ್ಯಾತ ಸಿನಿಮಾ ನಟ ದಿಢೀರ್ ಸಾವು, ಶೂಟಿಂಗ್ ನಡೆಯುವಾಗಲೇ ಕುಸಿದು ಬಿದ್ದು... Cinema Actor
ಕನ್ನಡ ಸಿನಿಮಾ ಇಂಡಸ್ಟ್ರಿಗೆ ಬರೋಬ್ಬರಿ 100 ವರ್ಷಗಳ ಇತಿಹಾಸ ಇದ್ದು, ಇದೇ ಕನ್ನಡ ನೆಲದಿಂದ ಹೋಗಿರುವ ಅನೇಕ ನಟರು & ನಟಿಯರು ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಯ ಸಿನಿಮಾ ರಂಗದಲ್ಲಿ ಭಾರಿ ದೊಡ್ಡ ಹೆಸರು ಮಾಡಿದ್ದಾರೆ. ಕೆಲವರು ದೊಡ್ಡ ಹೆಸರು ಮಾಡಿ ಕನ್ನಡ ಭಾಷೆ & ಕನ್ನಡ ಮಣ್ಣಿನ ಬಗ್ಗೆ ಅಗೌರವ ತೋರಿಸುವಂತೆ ದುರಹಂಕಾರದ ಮಾತು ಆಡಿದ್ದಾರೆ ಅನ್ನೋ ಆರೋಪ ಕೂಡ ಇದೆ...
ಹೀಗಿದ್ದರೂ ಕನ್ನಡಿಗರು ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆ ಸಿನಿಮಾಗಳನ್ನ ನೋಡ್ತಾರೆ ಬಿಡಿ ಅನ್ನೋ ಬೇಸರದ ಮಾತುಗಳು ಓಡಾಡುತ್ತಿವೆ. ಕನ್ನಡ ಸಿನಿಮಾ ಇಂಡಸ್ಟ್ರಿಯನ್ನ ಪರಭಾಷೆಯ ಸಿನಿಮಾಗಳು ತುಳಿಯುತ್ತಾ ಕನ್ನಡಿಗರಿಗೆ ಮೋಸ ಮಾಡುತ್ತಿದ್ದಾರೆ ಎಂಬ ಆರೋಪ & ಆಕ್ರೋಶ ಕೂಡ ಎಲ್ಲೆಲ್ಲೂ ಇದೀಗ ಕೇಳಿ ಬರುತ್ತಿದೆ. ಹೀಗಿದ್ದಾಗಲೇ, ಖ್ಯಾತ ಸಿನಿಮಾ ನಟ ದಿಢೀರ್ ಸಾವು, ಶೂಟಿಂಗ್ ನಡೆಯುವಾಗಲೇ ಕುಸಿದು ಬಿದ್ದು...

ಖ್ಯಾತ ಸಿನಿಮಾ ನಟ ದಿಢೀರ್ ಸಾವು...
ಕನ್ನಡ ನಟಿ ಸಾವು... ಕನ್ನಡ ನಟ ಸಾವು... ಹೀಗೆ ಕಳೆದ ಕೆಲವು ದಿನಗಳಿಂದ ಕನ್ನಡ ಚಿತ್ರ ರಂಗದಲ್ಲಿ ಸಾಲು ಸಾಲು ಸಾವುಗಳು ಸಂಭವಿಸಿ ಕಾಡುತ್ತಿವೆ. ಕನ್ನಡದ ನಟಿ & ನಟರ ಸಾವಿನ ಸುದ್ದಿ ಕೇಳಿದ ಕನ್ನಡ ಸಿನಿಮಾ ಪ್ರೇಮಿಗಳಿಗೆ ಕೂಡ ಆಘಾತವಾಗಿದೆ. ಅದರಲ್ಲೂ ಕಳೆದ 4 ವರ್ಷದಲ್ಲಿ ಕನ್ನಡ ಇಂಡಸ್ಟ್ರಿಯ ದೊಡ್ಡ ದೊಡ್ಡ ನಟರು & ನಟಿಯರ ಸಾವು ಭಾರಿ ದೊಡ್ಡ ಆಘಾತ ನೀಡಿದೆ. ಆದರೆ ಇದು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಮಾತ್ರ ಸೀಮಿತವಾಗಿಲ್ಲ. ಹೀಗಿದ್ದಾಗಲೇ, ಖ್ಯಾತ ಸಿನಿಮಾ ನಟ ದಿಢೀರ್ ಸಾವು, ಶೂಟಿಂಗ್ ನಡೆಯುವಾಗಲೇ ಕುಸಿದು ಬಿದ್ದು...
ಹೌದು, ನಟ ರೋಬೋ ಶಂಕರ್ 46 ನೇ ವಯಸ್ಸಿನಲ್ಲಿ ನಿಧನರಾಗಿದ್ದು, ಈ ವಿಚಾರ ಅವರ ಅಭಿಮಾನಿಗಳಿಗೆ ಇದೀಗ ಭಾರಿ ಬೇಸರ ತರಿಸಿದೆ. ಇದರ ಜೊತೆಗೆ ಸಾಲು ಸಾಲು ನಟರ ಸಾವಿನ ಬಗ್ಗೆ ದೊಡ್ಡ ಚರ್ಚೆ ಕೂಡ ಶುರುವಾಗಿದೆ. ಹಾಗೇ ಅಭಿಮಾನಿಗಳು ಕೂಡ ಇದೀಗ ಕಂಬನಿ ಮಿಡಿದಿದ್ದಾರೆ. ಹೀಗೆ ಸಿನಿಮಾ ರಂಗದಲ್ಲಿ ಸಾಲು ಸಾಲು ನಟರು & ನಟಿಯರ ಸಾವಿನ ಸುದ್ದಿ ಅಭಿಮಾನಿಗಳಿಗೆ ಭಾರಿ ಬೇಸರ ತರಿಸುವ ಜೊತೆಗೆ ಭಯವನ್ನೂ ಉಂಟುಮಾಡಿದೆ. ಕನ್ನಡ ಸಿನಿಮಾ ರಂಗದಲ್ಲಿ ಕೂಡ ಇದೇ ರೀತಿ ಸಾಲು ಸಾಲು ನಟ & ನಟಿಯರು ಮೃತಪಟ್ಟಿರುವ ಸುದ್ದಿ ಅಭಿಮಾನಿಗಳಿಗೆ ಆಘಾತ ನೀಡಿತ್ತು. ಇದೀಗ ಪರಭಾಷೆಗಳ ಸಿನಿಮಾ ಇಂಡಸ್ಟ್ರಿಯಲ್ಲೂ ಇಂತಹ ಘಟನೆಗಳು ವರದಿ ಆಗುತ್ತಿವೆ.
-
ದುಬೈಗೂ ಮೊದಲೇ ನಟಿ ರನ್ಯಾ ರಾವ್ಗೆ ಉಗಾಂಡಾ ಏಜೆಂಟ್ ಕೋಟ್ಯಂತರ ರೂಪಾಯಿ ವಂಚನೆ: ಚಾರ್ಜ್ಶೀಟ್ನಲ್ಲಿ ಸ್ಫೋಟಕ ಮಾಹಿತಿ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ!











Click it and Unblock the Notifications