ಪರಪ್ಪನ ಅಗ್ರಹಾರ ಜೈಲಿಂದ ದಿಢೀರ್ ನಟ ದರ್ಶನ್ ತೂಗುದೀಪ್ 119 ದಿನಗಳ ನಂತರ ರಿಲೀಸ್ ಆದ ಬಗ್ಗೆ.. Darshan Thoogudeepa
ಕನ್ನಡ ಸಿನಿಮಾ ರಂಗದಲ್ಲಿ ಹೊಸ ಸಂಚಲನ ಎಬ್ಬಿಸಿರುವ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ್ ಅವರ ಡೆವಿಲ್ ಸಿನಿಮಾ, ಹೊಸ ಇತಿಹಾಸ ಬರೆಯಲಿದೆ ಅಂತಿದ್ದಾರೆ ಸಿನಿಮಾ ನೋಡಿ ಹೊರಗೆ ಬಂದ ಅಭಿಮಾನಿಗಳು. ಅದರಲ್ಲೂ ಸಾವಿರಾರು ಶೋಗಳಿಗೆ ಕೋಟ್ಯಂತರ ಜನರು ಟಿಕೆಟ್ ಬುಕ್ ಮಾಡಿ, ಸಿನಿಮಾ ನೋಡಲು ಕಾಯುತ್ತಿದ್ದಾರೆ. ಬಹುತೇಕ ಚಿತ್ರಮಂದಿರಗಳು ಹೌಸ್ಫುಲ್ ಆಗಿ ಟಿಕೆಟ್ ಕೂಡ ಸಿಗದೆ ಅಭಿಮಾನಿಗಳು ಚಡಪಡಿಸುತ್ತಿದ್ದಾರೆ. ಹೀಗಿದ್ದಾಗಲೇ, ಪರಪ್ಪನ ಅಗ್ರಹಾರ ಜೈಲಿಂದ ದಿಢೀರ್ ನಟ ದರ್ಶನ್ ತೂಗುದೀಪ್ 119 ದಿನಗಳ ನಂತರ ರಿಲೀಸ್ ಆದ ಬಗ್ಗೆ..
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಈಗ ಒನ್ ಆಂಡ್ ಓನ್ಲಿ ಡಿ-ಬಾಸ್ ಡೆವಿಲ್ ಸಿನಿಮಾ ಅಬ್ಬರ ಅಂತಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಅವರ ಕೋಟಿ ಕೋಟಿ ಅಭಿಮಾನಿಗಳು. ಹೌದು, ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ್ ಅವರ ಡೆವಿಲ್ ಸಿನಿಮಾ ಬಿಡುಗಡೆಗೆ ಮೊದಲೇ ಭರ್ಜರಿ 30,00,00,000 ರೂಪಾಯಿ ಕಲೆಕ್ಷನ್ ಮಾಡಿದೆ ಅಂತಾ ಈಗ ಅಭಿಮಾನಿಗಳು ಹೇಳುತ್ತಿದ್ದಾರೆ. ಆದ್ರೆ ಡೆವಿಲ್ ಸಿನಿಮಾ ಬಿಡುಗಡೆಗೆ ಮೊದಲೇ 30,00,00,000 ರೂಪಾಯಿ ಕಲೆಕ್ಷನ್ ಮಾಡಿರುವ ಬಗ್ಗೆ ಸಿನಿಮಾ ತಂಡ ಅಥವಾ ಅಧಿಕೃತ ವ್ಯಕ್ತಿಗಳು ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಹೀಗಿದ್ದಾಗಲೇ, ಪರಪ್ಪನ ಅಗ್ರಹಾರ ಜೈಲಿಂದ ದಿಢೀರ್ ನಟ ದರ್ಶನ್ ತೂಗುದೀಪ್ 119 ದಿನಗಳ ನಂತರ ರಿಲೀಸ್ ಆದ ಬಗ್ಗೆ..

ಪರಪ್ಪನ ಅಗ್ರಹಾರ ಜೈಲಿಂದ ದಿಢೀರ್...
ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಅವರಿಗೆ ಸಂಕಷ್ಟ ಬಂದಾಗ ಬೆನ್ನಿಗೆ ನಿಂತಿದ್ದು ಕೆಲವೇ ಕೆಲವು ನಟ & ನಟಿಯರು ಮಾತ್ರ, ಈ ಪೈಕಿ ಧನ್ವೀರ್ ಗೌಡ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಕನ್ನಡ ಸಿನಿಮಾ ರಂಗದಲ್ಲಿ ಈಗ ಹೊಸ ಸಂಚಲನ ಸೃಷ್ಟಿಯಾಗಿದ್ದು, ಕರ್ನಾಟಕದ ಯಾವುದೇ ಊರಿಗೆ ಹೋಗಿ ಜೈ ಡಿ-ಬಾಸ್... ಘೋಷಣೆ ಮೊಳಗುತ್ತೆ, ಯಾವುದೇ ಗಲ್ಲಿಗೆ ಹೋದರೂ ಈಗ ಜೈ ಡಿ-ಬಾಸ್... ಘೋಷಣೆ ಮೊಳಗುತ್ತಿದೆ ಅಂತಾ ನಟ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಹೆಮ್ಮೆಯಿಂದ ಹೇಳಿಕೊಳ್ಳುತ್ತಾ ಇದ್ದಾರೆ. ಹೀಗಿದ್ದಾಗಲೇ, ಪರಪ್ಪನ ಅಗ್ರಹಾರ ಜೈಲಿಂದ ದಿಢೀರ್ ನಟ ದರ್ಶನ್ ತೂಗುದೀಪ್ 119 ದಿನಗಳ ನಂತರ ರಿಲೀಸ್ ಆದ ಬಗ್ಗೆ ಎಐ ವಿಡಿಯೋ ಒಂದನ್ನ ಸೃಷ್ಟಿ ಮಾಡಿ ರಿಲೀಸ್ ಮಾಡಿದ್ದಾರೆ ಅಭಿಮಾನಿಗಳು!
ಜೈ ಡಿ-ಬಾಸ್.. ಜೈ ಡಿ-ಬಾಸ್.. ಜೈ ಡಿ-ಬಾಸ್..
ಹೌದು, ಪರಪ್ಪನ ಅಗ್ರಹಾರ ಜೈಲಿಂದ ದಿಢೀರ್ ನಟ ದರ್ಶನ್ ತೂಗುದೀಪ್ ಅವರು ರಿಲೀಸ್ ಆಗಿ ಹೊರ ಬಂದ ರೀತಿಯಾಗಿ ಹಾಗೂ ದಿಢೀರ್ ಜೈಲಿಂದ ಬಂದು ನೇರವಾಗಿ ಸಿನಿಮಾ ಮಂದಿರಗಳಿಗೆ ಭೇಟಿ ನೀಡಿ ತಮ್ಮ ಅಭಿಮಾನಿಗಳ ಜೊತೆಗೆ ಸಿನಿಮಾ ನೋಡಿ ಎಂಜಾಯ್ ಮಾಡಿರುವಂತೆ ಎಐ ವಿಡಿಯೋ ಒಂದನ್ನ ಸೃಷ್ಟಿ ಮಾಡಲಾಗಿದೆ. ಇದು ತಂತ್ರಜ್ಞಾನ ಬೆಳೆದಿರುವ ಕಾಲ ಆಗಿರುವುದರಿಂದ ದಿಢೀರ್ ಈ ರೀತಿ ಎಐ ಅಂದ್ರೆ ಆರ್ಟಿಫಿಶಿಷಿಯಲ್ ಇಂಟಲಿಜೆನ್ಸ್ ಬಳಸಿ ವಿಡಿಯೋ ಸೃಷ್ಟಿ ಮಾಡಿ ಹಬ್ಬಿಸಲಾಗುತ್ತಿದೆ. ಆದರೆ ಈ ಕಲ್ಪನೆ ನಿಜವಾಗಿ, ಸತ್ಯವಾಗೂ ಪರಪ್ಪನ ಅಗ್ರಹಾರ ಜೈಲಿಂದಲೇ ದಿಢೀರ್ ನಟ ದರ್ಶನ್ ತೂಗುದೀಪ್ ಅವರು ರಿಲೀಸ್ ಆಗಿ ಬಂದರೆ ನಾವು ಕುಣಿದಾಡುತ್ತೇವೆ. ಆ ಮೂಲಕ ನಮ್ಮ ಡಿ-ಬಾಸ್ಗೆ ಅದ್ಧೂರಿ ಮೆರವಣಿಗೆ ಮಾಡುತ್ತೇವೆ ಅಂತಿದ್ದಾರೆ ಅಭಿಮಾನಿಗಳು...
ದರ್ಶನ್ ತೂಗುದೀಪ್ ಬೇಗ ರಿಲೀಸ್ ಆಗಲಿ...
ಕನ್ನಡ ಸಿನಿಮಾ ರಂಗ ಹಿಂದೆ ಎಂದೂ ಕಂಡಿರದ & ಮುಂದೆ ಎಂದಿಗೂ ಕಾಣಲು ಆಗದ ರೀತಿ ನಮ್ಮ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಡೆವಿಲ್ ಸಿನಿಮಾ ಗೆಲ್ಲಿಸುತ್ತೇವೆ, ಅಂತಾನೇ ಚಾಲೆಂಜ್ ಹಾಕುತ್ತಿದ್ದಾರೆ ಕೋಟಿ ಕೋಟಿ ಅಭಿಮಾನಿಗಳು. ಅದರಲ್ಲೂ ಡೆವಿಲ್ ಸಿನಿಮಾ ಕನ್ನಡ ನಾಡಿನ ಮೂಲೆ ಮೂಲೆಯಲ್ಲೂ ತನ್ನ ತಾಕತ್ ತೋರಿಸುತ್ತಾ, ಡಿ-ಬಾಸ್ ಅಭಿಮಾನಿಗಳ ಅಬ್ಬರ ಹೇಗೆ ಇರುತ್ತೆ ಗೊತ್ತಾ? ಅನ್ನೋದನ್ನ ಪ್ರೂವ್ ಮಾಡುತ್ತಿದೆ. ಇಷ್ಟೆಲ್ಲಾ ಸಂಭ್ರಮದ ನಡುವೆ ಕೂಡ ಚಾಲೆಂಜಿಂಗ್ ಸ್ಟಾರ್ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ನಮ್ಮ ಜೊತೆಗೆ ಇಲ್ಲ ಮತ್ತು ಸಿನಿಮಾ ನೋಡುತ್ತಿಲ್ಲ ಅಂತಾ ನೊಂದುಕೊಂಡಿದ್ದಾರೆ ಅಭಿಮಾನಿಗಳು. ಆದಷ್ಟು ಬೇಗ ಇದೀಗ ಎಐ ವಿಡಿಯೋದಲ್ಲಿ ಇರುವಂತೆ, ನಮ್ಮ ಡಿ-ಬಾಸ್ ರಿಲೀಸ್ ಆಗಿ ಬಂದು ನಮ್ಮ ಜೊತೆಗೆ ಡೆವಿಲ್ ಸಿನಿಮಾ ನೋಡಲಿ ಅಂತಾ ಪ್ರಾರ್ಥನೆ ಮಾಡುತ್ತಿದ್ದಾರೆ ಕೋಟಿ ಕೋಟಿ ಅಭಿಮಾನಿಗಳು...
-
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್ -
Kannada Books: ಓದುಗರಷ್ಟು ಪ್ರಾಮಾಣಿಕತೆ ಪುಸ್ತಕ ಮಳಿಗೆ ಮಾಡಿರುವವರಿಗಿಲ್ಲ: ರಾಜೇಂದ್ರ ಪ್ರಸಾದ್ ಬರಹ -
Amulya: ಕಿರುತೆರೆಗೆ ಮರಳಿದ 'ಕಮಲಿ' ಖ್ಯಾತಿಯ ಅಮೂಲ್ಯ: 'ಮಹಾಲಕ್ಷ್ಮಿ ಮದುವೆ' ಮೂಲಕ ಹೊಸ ಪಯಣ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ












Click it and Unblock the Notifications