Get Updates
Get notified of breaking news, exclusive insights, and must-see stories!

ಪ್ರಯಾಸದಿಂದ ವಿಜಯನಗರದ ಸಾಮ್ರಾಜ್ಯ ಉಳಿಸಿಕೊಂಡ ಸಚಿವ ಕೃಷ್ಣಪ್ಪ.!

ಬೆಂಗಳೂರಿನ 'ವಿಜಯನಗರ' ಸಾಮ್ರಾಜ್ಯಕ್ಕೆ ಮತ್ತೊಮ್ಮೆ ಎಂ.ಕೃಷ್ಣಪ್ಪ ಅಧಿಪತಿಯಾಗಿದ್ದಾರೆ. ಬಿಜೆಪಿಯ ರವೀಂದ್ರ ಒಡ್ಡಿದ ತೀವ್ರ ಪೈಪೋಟಿ ನಡುವೆ ವಸತಿ ಸಚಿವ ಎಂ.ಕೃಷ್ಣಪ್ಪ ಪ್ರಯಾಸದ ಗೆಲುವು ಕಂಡಿದ್ದಾರೆ.

ಹಾಲಿ ಶಾಸಕ ಎಂ.ಕೃಷ್ಣಪ್ಪ ವಿಜಯನಗರ ಹಾಗೂ ಗೋವಿಂದರಾಜನಗರ ಕ್ಷೇತ್ರಗಳಲ್ಲಿ ಪ್ರಭಾವಿ ರಾಜಕಾರಣಿ. ಈ ಎರಡೂ ಕ್ಷೇತ್ರಗಳಲ್ಲಿ ಕಳೆದ ಬಾರಿ ಬಿಜೆಪಿ ಓಟಕ್ಕೆ ಬ್ರೇಕ್ ಹಾಕಿದವರು ಇವರೇ.!

ವಿಜಯನಗರದಲ್ಲಿರುವ ಅನೇಕ ಸಮಸ್ಯೆಗಳಿಗೆ ಮುಕ್ತಿ ಹಾಡಿರುವ ಎಂ.ಕೃಷ್ಣಪ್ಪ ಜನರ ಮನ ಗೆದ್ದಿದ್ದರು. ಅದರ ಪರಿಣಾಮ ಇಂದಿನ ಜನಾದೇಶ. ಮತ್ತೊಂದು ಬಾರಿಗೆ ವಿಜಯನಗರ ಕ್ಷೇತ್ರದಿಂದ ಶಾಸಕರಾಗಿ ಎಂ.ಕೃಷ್ಣಪ್ಪ ಆಯ್ಕೆ ಆಗಿದ್ದಾರೆ. ಬಿಜೆಪಿ ಅಭ್ಯರ್ಥಿ ರವೀಂದ್ರ ಸೋಲು ಕಂಡಿದ್ದಾರೆ.

Karnataka Election Results 2018: Congress Candidate M Krishnappa wins Vijaynagar Constituency

ಹಾಗ್ನೋಡಿದ್ರೆ, ಎಂ.ಕೃಷ್ಣಪ್ಪ ರವರಿಗಿದು ಹ್ಯಾಟ್ರಿಕ್ ಗೆಲುವು. ತಾವು ಗೆದ್ದ ಸಂಭ್ರಮದಲ್ಲಿ ಎಂ.ಕೃಷ್ಣಪ್ಪ ಇದ್ದರೆ, ಅತ್ತ ಪುತ್ರ ಪ್ರಿಯಾ ಕೃಷ್ಣ ಗೋವಿಂದರಾಜನಗರ ಕ್ಷೇತ್ರದಲ್ಲಿ ಬಿ.ಜೆ.ಪಿಯ ವಿ.ಸೋಮಣ್ಣ ಎದುರು ಸೋತಿರುವ ಬೇಸರ ಕೂಡ ಅವರನ್ನು ಕಾಡುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+