ಬಿಜಾಪುರ ಜಿಲ್ಲೆಯಲ್ಲಿ ಯಾರ್ಯಾರ ನಡುವೆ ಹಣಾಹಣಿ

ಬತ್ತಿಹೋಗಿರುವ ಪಂಚನದಿಗಳ ಜಿಲ್ಲೆಯಲ್ಲಿ ಈಗ ಚುನಾವಣೆಯ ಕಲರವ ಸದ್ದುಮಾಡುತ್ತಿದೆ. ಒಟ್ಟು ಏಳು ಕ್ಷೇತ್ರಗಳಿರುವ ಬಿಜಾಪುರ ಜಿಲ್ಲೆಯಲ್ಲಿ ಪಾಟೀಲ ಪಾಟೀಲರ ನಡುವೆ ಗುದ್ದಾಟ ನಡೆಯಲಿದೆ. ಮನೆಮನೆಯಲ್ಲಿ ಗಲ್ಲಿಗಲ್ಲಿಗಳಲ್ಲಿ ಚುನಾವಣೆಯ ಬಗ್ಗೆ, ಅಭ್ಯರ್ಥಿಗಳ ಬಗ್ಗೆ ಭರ್ಜರಿ ಚರ್ಚೆ ನಡೆಯುತ್ತಿದೆ.
ಇಂಡಿಯಲ್ಲಿ ಬಿಜೆಪಿಯಿಂದ ಕಳೆದ ಬಾರಿ ಗೆದ್ದಿದ್ದ ಡಾ. ಸಾರ್ವಭೌಮ ಬಗಲಿ ಈ ಬಾರಿ ಕೆಜೆಪಿ ಸೇರಿದ ನಂತರ ಕಣದಿಂದ ಹಿಂದೆ ಸರಿದಿದ್ದಾರೆ. ತಮ್ಮ ವಿಶಿಷ್ಟಶೈಲಿಯ ನಾಟಕಗಳಿಂದ ಸಾಕಷ್ಟು ಹೆಸರು ಮಾಡಿರುವ ಕಲಾವಿದ ರಾಜು ತಾಳಿಕೋಟಿ ಸಿಂಧಗಿಯಲ್ಲಿ ಬಿಎಸ್ಆರ್ ಕಾಂಗ್ರೆಸ್ ಟಿಕೆಟ್ ಪಡೆದು ಮೊದಲ ಬಾರಿಗೆ ಚುನಾವಣೆಗೆ ಧುಮುಕಿದ್ದಾರೆ. [ಫಲಿತಾಂಶ: ಗೆದ್ದವರು, ಸೋತವರ ವಿವರ]
| ಕ್ಷೇತ್ರ ಸಂಖ್ಯೆ | ಕ್ಷೇತ್ರದ ಹೆಸರು | ಬಿಜೆಪಿ | ಕಾಂಗ್ರೆಸ್ | ಜೆಡಿಎಸ್ | ಕೆಜೆಪಿ | ಬಿಎಸ್ಆರ್ ಸಿಪಿ/ಪಕ್ಷೇತರರು/ಇತರೆ |
| 26 | ಮುದ್ದೇಬಿಹಾಳ | ಮಲಕೇಂದ್ರ ಪಾಟೀಲ | ಸಿ.ಎಸ್. ನಾಡಗೌಡ | ಪ್ರಭುಗೌಡ ದೇಸಾಯಿ | ವಿಮಲಾಬಾಯಿ ದೇಶಮುಖ | ಬಪ್ಪರಗಿ ನಿಂಗಪ್ಪ (ಬಿಎಸ್ಆರ್) |
| 27 | ದೇವರಹಿಪ್ಪರಗಿ | ಎಸ್.ಬಿ. ಪಾಟೀಲ (ಸಾಸನೂರ) | ಎ.ಎಸ್. ಪಾಟೀಲ | ರೇಷ್ಮಾ ಪಡೇಕನೂರ | ರಾಜೂಗೌಡ ಪಾಟೀಲ | ಶ್ರೀನಿವಾಸ ರೆಡ್ಡಿ (ಬಿಎಸ್ಆರ್) |
| 28 | ಬಸವನಬಾಗೇವಾಡಿ | ಎಸ್.ಕೆ. ಬೆಳ್ಳುಬ್ಬಿ | ಶಿವಾನಂದ ಎಸ್. ಪಾಟೀಲ | ಅಪ್ಪುಗೌಡ ಬಿ. ಪಾಟೀಲ | ಸಂಗರಾಜ ದೇಸಾಯಿ | ಧನಶೆಟ್ಟಿ ವಕೀಲ (ಬಿಎಸ್ಆರ್) |
| 29 | ಬಬಲೇಶ್ವರ (ಎಸ್ ಟಿ) | ಎಂ.ಎಸ್. ರುದ್ರಗೌಡರ್ | ಎಂ.ಬಿ. ಪಾಟೀಲ | ವಿಜುಗೌಡ ಪಾಟೀಲ | ಬಸಪ್ಪ ಎಸ್. ಹೊನವಾಡ | ಶಕೀಲ ಮನಿಯಾರ (ಬಿಎಸ್ಆರ್) |
| 30 | ಬಿಜಾಪುರ ನಗರ | ಅಪ್ಪು ಪಟ್ಟಣಶೆಟ್ಟಿ | ಮಕ್ಬುಲ ಬಾಗವಾನ | ಬಸನಗೌಡ ಆರ್. ಪಾಟೀಲ | ಡಾ. ಕರಿಬಸವರಾಜ ಬಿ. ನಾಗೂರ | ಡಾ. ರಾಜಶೇಖರ ಪಾಟೀಲ (ಬಿಎಸ್ಆರ್) |
| 31 | ನಾಗಠಾಣ (ಎಸ್ ಸಿ) | ನಾಗೇಂದ್ರ ಮಾಯವಂಶಿ | ಎಚ್.ಆರ್. ಅಲಗೂರ | ದೇವಾನಂದ ಚವ್ಹಾಣ | ವಿಠ್ಠಲ ಕಠಕಧೋಂಡ | ವಿಲಾಸ ಬಾಬು ಅಲಮೇಲಕರ (ಬಿಎಸ್ಆರ್) |
| 32 | ಇಂಡಿ | ಶ್ರೀಶೈಲಗೌಡ ಪಾಟೀಲ ಬಿರಾದಾರ | ಯಶವಂತರಾವ್ ಗೌಡ ವಿ. ಪಾಟೀಲ | ಅಣ್ಣಪ್ಪ ಖೈನೂರ | ರವಿಕಾಂತ ಪಾಟೀಲ | ಮಂಜುನಾಥ ವಂದಾಲ (ಬಿಎಸ್ಆರ್) |
| 33 | ಸಿಂಧಗಿ | ರಮೇಶ ಭೂಸನೂರ | ಶರಣಪ್ಪ ಟಿ. ಸುಣಗಾರ | ಎಂ.ಸಿ. ಮನಗೂಳಿ | ಗುರುನಗೌಡ ಗೌಡಪ್ಪ ಗೌಡ ಪಾಟೀಲ | ರಾಜು ತಾಳಿಕೋಟೆ (ಬಿಎಸ್ಆರ್) |
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ
More From
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications