ವಿಗೆಟ್ ಬಳಸಿ ನಿಮ್ಮ ಬ್ಲಾಗಲ್ಲೇ ಒನ್ಇಂಡಿಯಾ ಕನ್ನಡ ಓದಿರಿ
ಇದರ ಪ್ರಯೋಜನವೆಂದರೆ, ನಮ್ಮ ದಟ್ಸ್ ಕನ್ನಡ ತಾಣದಲ್ಲಿ ಪ್ರಕಟವಾಗುವ ತಾಜಾ ಸುದ್ದಿ ಸಮಾಚಾರಗಳು ನಿಮ್ಮ ಬ್ಲಾಗಿನಲ್ಲಿಯೇ ಮೂಡುತ್ತವೆ. ಗಮನಾರ್ಹ ಅಂಶವೆಂದರೆ, ನಿಮ್ಮ ಬ್ಲಾಗಿನಲ್ಲಿ ಇದ್ದುಕೊಂಡೇ ಓದುಗರು ನಮ್ಮ ತಾಣದ ಸುದ್ದಿಗಳನ್ನು ತಲುಪಬಹುದು. ಇಷ್ಟಪಟ್ಟರೆ ತಮ್ಮ ಬ್ಲಾಗಿನಲ್ಲಿಯೂ ಈ ಹೊಸ ಸೌಲಭ್ಯವನ್ನು ಅಳವಡಿಸಿಕೊಳ್ಳಬಹುದು.
ಬ್ಲಾಗಿಗರ ನಡುವೆ ಸ್ನೇಹಸಂಬಂಧವನ್ನು ಗಾಢವಾಗಿ ಬೆಸೆಯಲು ಈ ವಿಗೆಟ್ ಅನುಕೂಲಕರ. ನಿಮ್ಮ ಕನ್ನಡ ಬ್ಲಾಗ್ ಮನೆಯ ಒಂದು ಕೋಣೆಯನ್ನು ಕನ್ನಡ ವಿಗೆಟ್ಗಾಗಿ ಮೀಸಲಿಡಿ. ಹೊಸ ಲೇಖನ ಪ್ರಕಟವಾಗುತ್ತಿದ್ದ ಹಾಗೆ, ಟಪಟಪನೆ ಆ ಕೋಣೆಯಲ್ಲಿ ಆ ಲೇಖನ ಕಾಣಿಸಿಕೊಳ್ಳುತ್ತದೆ. ನಿಮಗಿಷ್ಟವಾದ ಲೇಖನವನ್ನು ಇದ್ದಲ್ಲಿಂದಲೇ ಆಯ್ದುಕೊಂಡು ಓದಿರಿ, ಅಭಿಪ್ರಾಯ ತಿಳಿಸಿ.
ಹೀಗೆ ಮಾಡಿರಿ : ಈ ಲಿಂಕ್ ಕ್ಲಿಕ್ಕಿಸಿ (https://www.oneindia.com/widgets/) ದಟ್ಸ್ ಕನ್ನಡ ಮತ್ತು ಅಲ್ಲಿನ ಉಪ ವಿಭಾಗಗಳನ್ನು ಮತ್ತು ನಿಮಗಿಷ್ಟವಾದ ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳಿ. ನಂತರ Get HTML Code ಬಟನ್ ಕ್ಲಿಕ್ ಮಾಡಿರಿ. ಅಲ್ಲಿ ಸಿಗುವ ಕೋಡ್ ಅನ್ನು ನಿಮ್ಮ ವೆಬ್ಸೈಟ್ ಅಥವಾ ಬ್ಲಾಗ್ ನಲ್ಲಿ ಬಳಸಿಕೊಳ್ಳಿ.
ಇನ್ನೊಂದು ಸುಲಭ ಮಾರ್ಗ : ಕೋಡ್ ಇಂಟಿಗ್ರೇಟ್ ಮಾಡಲು ಕಷ್ಟವಾದರೆ, ಸ್ವಂತ ವೆಬ್ಸೈಟ್, ವರ್ಡ್ಪ್ರೆಸ್ ಬ್ಲಾಗ್ ಅಥವಾ ಬ್ಲಾಗ್ಸ್ಪಾಟ್ ಬ್ಲಾಗ್ ಲಿಂಕ್ ಕ್ಲಿಕ್ಕಿಸಿ, ಅಲ್ಲಿ 7 ಹಂತಗಳಲ್ಲಿ ನೀಡಿರುವ ನಿರ್ದೇಶನಗಳನ್ನು ಫಾಲೋ ಮಾಡಿ. ನಿಮ್ಮ ವೆಬ್ ಸೈಟ್ ಅಥವಾ ಬ್ಲಾಗ್ನ ಪುಟಗಳನ್ನು ಕಾನ್ಫಿಗರೇಷನ್ ಟೂಲ್ ಬಳಸಿ ನಿಮಗಿಷ್ಟವಾದಂತೆ ಬಣ್ಣಗಳನ್ನು ತುಂಬಿ ಸುಂದರವಾಗಿ ಅಲಂಕರಿಸಿಕೊಳ್ಳಿ.
ಸ್ವಂತ ವೆಬ್ ಸೈಟ್ ಅಥವಾ ಬ್ಲಾಗ್, ವರ್ಡ್ಪ್ರೆಸ್ ಬ್ಲಾಗ್, ಬ್ಲಾಗ್ಸ್ಪಾಟ್ ಬ್ಲಾಗ್
ಸ್ಯಾಂಪಲ್ ಪುಟ : ಒನ್ಇಂಡಿಯಾ ಕನ್ನಡ ವಿಗೆಟ್ ಬ್ಲಾಗ್ನಲ್ಲಿ ಹೇಗೆ ಕಾಣಿಸಿಕೊಳ್ಳುತ್ತದೆ, ಬ್ಲಾಗ್ನಲ್ಲಿ ಇದ್ದುಕೊಂಡೇ ಹೇಗೆ ಕನ್ನಡ ಲೇಖನಗಳನ್ನು ಓದಲು ಅನುಕೂಲ ಮಾಡಿಕೊಡುತ್ತದೆ ಎಂಬುದಕ್ಕೆ ಒಂದು ಸ್ಯಾಂಪಲ್ ಪುಟ ಇಲ್ಲಿದೆ ನೋಡಿರಿ, ನೀವೂ ಅಳವಡಿಸಿಕೊಳ್ಳಿರಿ. ಹೇಗೆ ಮಾಡುವುದೆಂದು ತಿಳಿಯದಿದ್ದರೆ ಪತ್ರ ಬರೆಯಿರಿ : [email protected]
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್













Click it and Unblock the Notifications