ನಗೆಬಾಂಬ್ ಸಿಡಿಸುವ ಲೇಖನಗಳಿಗೆ ಆಹ್ವಾನ

ಹೊಸದಾಗಿ ಮದುವೆಯಾದ ಮಗಳು-ಅಳಿಯನನ್ನು ಮೊದಲ ದೀಪಾವಳಿಗೆ ಆಹ್ವಾನಿಸುವ ತಂದೆ-ತಾಯಂದಿರು ತಲೆಮೇಲೆ ಕೈಹೊತ್ತು ಕೂಡುವಂತಾಗಿದೆ. ಗಗನಕ್ಕೇರಿರುವ ಚಿನ್ನದ ದರದಿಂದಾಗಿ ಮಗಳು-ಅಳಿಯನಿಗೆ ಈ ಬಾರಿ ಏನು ಉಡುಗೊರೆ ಕೊಡುವುದೆಂಬ ಚಿಂತೆಯ ಸಂತೆ. ಏನು ಮಾಡುವುದು, ಈ ಬೆಲೆಏರಿಕೆಯ ಕಾರ್ಗತ್ತಲಲ್ಲಿ ಫಳಫಳಿಸುತ್ತಿರುವುದು ಚಿನ್ನವೊಂದೆ.
ಆದರೆ, ಕತ್ತಲನ್ನು ಕಳೆದು ದೀವಳಿಗೆಯನ್ನು ಹೊತ್ತಿಸುವುದೇ ದೀಪಾವಳಿಯಲ್ಲವೆ? ಕತ್ತತಲ್ಲೂ ಬೆಳಕೆಲ್ಲೊ ಅಡಗಿಕೊಂಡಿರುತ್ತದೆಂಬ ಆಶಾಭಾವನೆ ಮೂಡಿಸುವ ಸಂಭ್ರಮದ ಹಬ್ಬ. ದುಃಖ-ದುಮ್ಮಾನಗಳನ್ನು ಒದ್ದೋಡಿಸಿ ಬಾಳಲ್ಲಿ ನಗೆಯ ಬೆಳಕನ್ನು ಚಿಮ್ಮಿಸುತ್ತದೆಂಬುದರ ಸಂಕೇತವೇ ಈ ಸಡಗರದ ಹಬ್ಬ ಈ ವರ್ಷ ಅ.25ರಿಂದ 27ರವರೆಗೆ ಆಚರಿಸಲಾಗುತ್ತಿದೆ.
ಹೊಗೆಯೆಬ್ಬಿಸುವ ಪಟಾಕಿಯ ಬದಲು ನಗೆಬಾಂಬುಗಳ ಸಿಡಿಸಿ ದುಗುಡದಿಂದ ಕೂಡಿದ ಮುಖದ ಮೇಲೆ ಅರಳು ನಗೆಯನ್ನು ಚಿಮ್ಮಿಸುವ ಲೇಖನ ಕಳಿಸಲು ಪ್ರಿಯ ಓದುಗರಿಗೆ ಆತ್ಮೀಯ ಆಹ್ವಾನ. ದೀಪಾವಳಿ ಜೊತೆ ಬೆಸೆದುಕೊಂಡಿರುವ, ಅನುಭವದ ಮೂಸೆಯಿಂದ ಹುಟ್ಟಿಬರುವ ಹಾಸ್ಯರಸ ಉಕ್ಕಿಸುವ ಲೇಖನಗಳಿಗೆ ಮೊದಲ ಆದ್ಯತೆ. ಕತೆ, ಕವನಗಳು ಬೇಡ.
ಬರಹಗಾರರಿಗೆ ಕೆಲ ಸೂಚನೆಗಳು
* ಲೇಖನ ಯುನಿಕೋಡ್, ಬರಹ, ನುಡಿ ಲಿಪಿಯಲ್ಲಿರಲಿ.
* ಈಮೇಲ್ ಮುಖಾಂತರ ಕಡತವನ್ನು ಅಟ್ಯಾಚ್ ಮಾಡಿ ಕಳಿಸಿ.
* ಸೂಕ್ತ ಛಾಯಾಚಿತ್ರಗಳಿದ್ದರೆ ಅಗತ್ಯವಾಗಿ ಲೇಖನದೊಡನೆ ಕಳಿಸಿ.
* ಪ್ರಕಟಿತವಾಗಿದ್ದ ಲೇಖನಗಳನ್ನು ಕಳಿಸುವುದು ಬೇಡ.
* ಹಾಸ್ಯಮಿಳಿತವಾದ ವಿಡಂಬನಾತ್ಮಕ ಲೇಖನಗಳಿಗೂ ಪ್ರಾಶಸ್ತ್ಯವಿದೆ.
* ಲೇಖಕರು ತಮ್ಮ ಪೂರ್ಣ ಹೆಸರು, ಊರನ್ನು ನಮೂದಿಸಬೇಕು.
* ಕೊನೆಯ ದಿನಾಂಕ : 16ನೇ ಅಕ್ಟೋಬರ್, 2011
* ಕಳಿಸಬೇಕಾದ ವಿಳಾಸ : [email protected]
* ಲೇಖಕರ ಆಯ್ಕೆಯಲ್ಲಿ ಸಂಪಾದಕರ ನಿರ್ಧಾರವೇ ಅಂತಿಮ.
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ












Click it and Unblock the Notifications