ತ್ವರಿತ ಅಲರ್ಟ್ ಗಳಿಗಾಗಿ
For Daily Alerts
'ನೂರೆಂಟು ಮಾತು' ಅಂಕಣಕಾರ ವಿಶ್ವೇಶ್ವರ ಭಟ್
ಲೋಕದ ಜನ, ಜನರ ನಡಾವಳಿ, ವಿನೋದಾವಳಿ.. ಇತ್ಯಾದಿ ಸಂಗತಿ- ಸ್ವಾರಸ್ಯ- ಮಾಹಿತಿಯನ್ನು ಅಕ್ಷರಗಳಲ್ಲಿ ತುಂಬಿ, ಓದುಗ ಬಳಗದೊಂದಿಗೆ ಮಾತಿಗೆ ಕೂರುತ್ತಿದ್ದಾರೆ ಭಾರತದ ನಂ.1 ಕನ್ನಡ ದೈನಿಕ 'ವಿಜಯ ಕರ್ನಾಟಕ" ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ವಿಶ್ವೇಶ್ವರ ಭಟ್.
'ನೂರೆಂಟು ಮಾತು" ಅಂಕಣ ವಿಶ್ವೇಶ್ವರ ಭಟ್ರ ಸಮೃದ್ಧ ಓದು, ಅಲೆದಾಟ, ಅನುಭವದ ಅಭಿವ್ಯಕ್ತಿ . ಪ್ರತಿ ಶನಿವಾರ ಮಾತು ನೂರೆಂಟು ; ನೀವುಂಟು ಮಾತುಗಾರ ಭಟ್ಟರುಂಟು !
Comments
Story first published: Tuesday, July 8, 2008, 12:29 [IST]