ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನೂರೆಂಟು ಮಾತು' ಅಂಕಣಕಾರ ವಿಶ್ವೇಶ್ವರ ಭಟ್

By Staff
|
Google Oneindia Kannada News

Vishweshwar Bhatಲೋಕದ ಜನ, ಜನರ ನಡಾವಳಿ, ವಿನೋದಾವಳಿ.. ಇತ್ಯಾದಿ ಸಂಗತಿ- ಸ್ವಾರಸ್ಯ- ಮಾಹಿತಿಯನ್ನು ಅಕ್ಷರಗಳಲ್ಲಿ ತುಂಬಿ, ಓದುಗ ಬಳಗದೊಂದಿಗೆ ಮಾತಿಗೆ ಕೂರುತ್ತಿದ್ದಾರೆ ಭಾರತದ ನಂ.1 ಕನ್ನಡ ದೈನಿಕ 'ವಿಜಯ ಕರ್ನಾಟಕ" ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ವಿಶ್ವೇಶ್ವರ ಭಟ್‌.

'ನೂರೆಂಟು ಮಾತು" ಅಂಕಣ ವಿಶ್ವೇಶ್ವರ ಭಟ್‌ರ ಸಮೃದ್ಧ ಓದು, ಅಲೆದಾಟ, ಅನುಭವದ ಅಭಿವ್ಯಕ್ತಿ . ಪ್ರತಿ ಶನಿವಾರ ಮಾತು ನೂರೆಂಟು ; ನೀವುಂಟು ಮಾತುಗಾರ ಭಟ್ಟರುಂಟು !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X