ಆಸ್ತಿಕ ಮತ್ತು ನಾಸ್ತಿಕರಿಗೆ ವರ್ಷ ಭವಿಷ್ಯ 2014
ನಾವಿರುವ ಈ ಜಗದಲ್ಲಿ ನಾಸ್ತಿಕರು ಮತ್ತು ಆಸ್ತಿಕರು ಎಂಬೆರಡು ವರ್ಗಗಳ ಜನರಿದ್ದಾರೆ. ಆಸ್ತಿಕರು ತಮ್ಮ ಮುಂದಿನ ದಿನಗಳು ಹೇಗಿರುತ್ತವೆ ಎಂದು ಆಸಕ್ತಿಯಿಂದ ತಿಳಿದುಕೊಂಡು ಧರ್ಮದಿಂದ ಜೀವನ ಮಾಡುತ್ತಾ ಸಂತಸದ ಜೀವನಾನುಭವ ಹೊಂದುತ್ತಾರೆ. ಇವರಿಗೆ ದೇವರು, ಭವಿಷ್ಯ ಎಂಬುದರಲ್ಲಿ ನಂಬಿಕೆ ಇರುತ್ತದೆ.
ಆದರೆ ನಾಸ್ತಿಕರು ದೈವದ ಭಯವಿಲ್ಲದೇ ಅಧರ್ಮದ ಜೀವನ ಮಾಡುತ್ತಿರುವುದರಿಂದ ಅವರಿಗೆ ತೊಂದರೆ, ತಾಪತ್ರಯಗಳು ಬೆಟ್ಟದಷ್ಟಿರುತ್ತವೆ. ಇವರಿಗೆ ದೇವರೆಂದರೆ ಅಲರ್ಜಿ, ರಾಶಿ, ಶನಿ, ನಕ್ಷತ್ರ, ಭವಿಷ್ಯವೆಂದರೆ ದುಡ್ಡು ಮಾಡಿಕೊಳ್ಳುವುದು ಎಂದು ಬೊಗಳುತ್ತಿರುತ್ತಾರೆ. "ಕಾಮಾಲೆ ಕಣ್ಣಿಗೆ ಜಗವೆಲ್ಲ ಹಳದಿ" ಎಂಬಂತೆ ಎಲ್ಲರೂ ತಮ್ಮಂತೆ ಸುಳ್ಳುಗಾರರು, ದುಷ್ಟರು, ಲಂಪಟರು, ವಂಚಕರು ಎಂದುಕೊಂಡಿರುತ್ತಾರೆ. ಆದರೆ ಕಷ್ಟದ ಸಮಯ ಬಂದಾಗ "ಶಿವನೇ ಶಂಭೋಲಿಂಗಾ ಬೇಗ ಕರೆದುಕೊಳ್ಳಪ್ಪಾ" ಎಂದು ತಾವೇ ನಂಬದ ದೇವರಿಗೆ ಗೋಗರೆಯಲಾರಂಭಿಸುತ್ತಾರೆ. ಯಾವುದಕ್ಕೂ ಅವರವರ ಕರ್ಮ ಎಂದುಕೊಳ್ಳಬಹುದು.

ಹೀಗಾಗಿ ನಾವೂ ಕೂಡ ಏನೂ ಮಾಡುವ ಹಾಗಿಲ್ಲ ಅನುಭವಿಸಲಿ ಬಿಡಿ. ಇದೂ ಕೂಡ ದೇವರ ಶಿಕ್ಷೆಯ ಸ್ವರೂಪ ಎಂದುಕೊಳ್ಳಬಹುದು. ಯಾಕೆಂದರೆ ದೈವಭಕ್ತಿಯಲ್ಲಿ ನಮ್ಮನ್ನೇ ನಾವು ಅರಿತುಕೊಂಡು ನಮ್ಮತನವನ್ನು ತಿಳಿದುಕೊಳ್ಳಬಹುದು. ಯಾರಿಂದಲೂ ನಮ್ಮ ಬಗ್ಗೆ "ಭ್ರ" ಅನ್ನಿಸಿಕೊಳ್ಳಬೇಕಾಗಿರುವುದಿಲ್ಲ. ಇದಕ್ಕೆಂದೇ "ನಂಬಿ ಕೆಟ್ಟವರಿಲ್ಲ" ಎಂಬ ಮಾತು ಗಾದೆ ಮಾತಾಗಿದೆ.
ಪ್ರತಿ 12 ತಿಂಗಳಿಗೆ ಕ್ಯಾಲೆಂಡರ್ನಲ್ಲಿ ವರ್ಷದ ಅಂಕಿಯಷ್ಟೇ ಬದಲಾಗುತ್ತದೆ. ಆದರೆ, ಮುಂದಿನ 12 ತಿಂಗಳು ನಮ್ಮ ದಿನಗಳು ಹೇಗಿರುತ್ತವೆ ಎಂಬುದನ್ನು ಕೆಲವು ಹಂತದಲ್ಲಿ ನಾವು ಮೊದಲೇ ತಿಳಿದುಕೊಳ್ಳಬಹುದು. ಇದನ್ನೇ ಭವಿಷ್ಯವೆನ್ನಲಾಗುತ್ತದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications