ಷೇರು ಮಾರ್ಕೆಟ್ ನಲ್ಲಿ ಹಣ ಹಾಕಬಹುದಾ ಎಂಬ ಪ್ರಶ್ನೆಗೆ ಜ್ಯೋತಿಷ್ಯ ಉತ್ತರ
ಷೇರು ಮಾರ್ಕೆಟ್ ನಲ್ಲಿ ಈಗ ಹಣ ಹಾಕಬಹುದಾ? ಈ ಪ್ರಶ್ನೆಯೊಂದಿಗೆ ನನ್ನ ಬಳಿ ಬಹಳ ಜನ ಬರುತ್ತಾರೆ. ಬರೀ ಷೇರು ಮಾರ್ಕೆಟ್ ಮಾತ್ರ ಅಲ್ಲ. ಕೆಲವರು ಸಟ್ಟಾ ವ್ಯವಹಾರ ಕೂಡ ಮಾಡುತ್ತಾರೆ. ಅಂದರೆ, ಚಿನ್ನ- ಬೆಳ್ಳಿ, ಆಹಾರ ಧಾನ್ಯಗಳನ್ನು ಬೆಲೆ ಏರಿಕೆ ಅಥವಾ ಕಡಿಮೆ ಆಗಬಹುದು ಎಂಬ ಲೆಕ್ಕಾಚಾರದಲ್ಲಿ ವಹಿವಾಟು ನಡೆಸುತ್ತಾರೆ.
ಆದರೆ, ಎಲ್ಲವೂ ಇದನ್ನು ಮಾಡಿ, ಲಾಭ ಗಳಿಸುವುದಕ್ಕೆ ಸಾಧ್ಯವಾ? ಖಂಡಿತಾ ಸಾಧ್ಯ ಇಲ್ಲ. ಯಾವ ವ್ಯಕ್ತಿಯ ಜನ್ಮ ಜಾತಕದಲ್ಲಿ ಶುಕ್ರ ಉಚ್ಚನಾಗಿರುತ್ತಾನೋ ಅಂಥವರಿಗೆ ಮಾತ್ರ ಷೇರು ಮಾರ್ಕೆಟ್ ಮತ್ತಿತರ ಸಟ್ಟಾ ವ್ಯವಹಾರದಲ್ಲಿ ಲಾಭ ಕಾಣುವುದಕ್ಕೆ ಸಾಧ್ಯ. ಹಾಗಿಲ್ಲದಿದ್ದರೆ ಲಾಭ ಬರುವುದಿಲ್ಲ.
ಜಾತಕದಲ್ಲಿ ಬುಧ- ಗುರು ಗ್ರಹಗಳು ಉಚ್ಚವಾಗಿದ್ದರೆ ಅಂಥವರು ಬುದ್ಧಿವಂತರು, ವಿದ್ಯಾವಂತರು ಆಗಿರುತ್ತಾರೆ. ಅದರಲ್ಲೂ ಬುಧ ಉತ್ತಮವಾಗಿದ್ದರೆ ತಮ್ಮ ಮಾತಿನ ಮೂಲಕ ಎಂಥವರನ್ನೂ ಮೋಡಿ ಮಾಡುತ್ತಾರೆ. ಇನ್ನು ಗುರು ಉತ್ತಮ ಸ್ಥಿತಿಯಲ್ಲಿದ್ದರೆ ಅಪಾರ ಪ್ರಮಾಣದ ಜ್ಞಾನ ಸಂಪಾದಿಸುತ್ತಾರೆ. ಅತ್ಯುತ್ತಮ ಪ್ರೊಫೆಸರ್ ಗಳು, ಪ್ರವಚನಕಾರರು, ಪ್ರಖರ ವಾಗ್ಮಿಗಳು, ಮಾಧ್ಯಮ ಲೋಕದಲ್ಲಿ ಹೆಸರು ಆಗಬೇಕು ಎಂದಾದಲ್ಲಿ ಈ ಎರಡೂ ಗ್ರಹ ಅನುಕೂಲಕರ ಸ್ಥಿತಿಯಲ್ಲಿ ಇರಬೇಕು.

ವ್ಯಾಪಾರದಲ್ಲಿ ಹಾಗೂ ಷೇರು ಮಾರುಕಟ್ಟೆ, ಸಟ್ಟಾ ವ್ಯವಹಾರದಲ್ಲಿ ಲಾಭ ಆಗಬೇಕು ಎಂದಾದಲ್ಲಿ ಶುಕ್ರ, ಕಮಿಷನ್, ಟ್ರಾನ್ಸ್ ಪೋರ್ಟೇಷನ್ ವ್ಯವಹಾರಕ್ಕೆ ಬುಧ, ರಿಯಲ್ ಎಸ್ಟೇಟ್ ಗೆ ಕುಜ, ಸರ್ಕಾರದಲ್ಲಿ ಕಾಂಟ್ರ್ಯಾಕ್ಟ್ ಗಳಿಗೆ ರವಿ, ಕಬ್ಬಿಣ- ಸಿಮೆಂಟ್ ಮೊದಲಾದ ವ್ಯವಹಾರಕ್ಕೆ ಶನಿ, ವೈದ್ಯಕೀಯ ಸಲಕರಣೆ ಮೊದಲಾದವಕ್ಕೆ ಚಂದ್ರ, ಶಿಕ್ಷಣ ಸಂಸ್ಥೆಗೆ ಗುರು ಗ್ರಹ ಉತ್ತಮ ಸ್ಥಾನದಲ್ಲಿ ಇರುವುದು ಮುಖ್ಯ.
ಆದ್ದರಿಂದ ಷೇರು ಮಾರ್ಕೆಟ್ ವೊಂದೇ ಅಲ್ಲ, ಯಾವುದೇ ವ್ಯಾಪಾರ- ವ್ಯವಹಾರಕ್ಕೆ ತೊಡಗಿಕೊಳ್ಳುವುದಕ್ಕೆ ಮುನ್ನ ಜನ್ಮ ಜಾತಕವನ್ನು ಪರಿಶೀಲನೆ ಮಾಡಿಸಿಕೊಳ್ಳಿ. ಯಶಸ್ಸು ಪಡೆದುಕೊಳ್ಳಿ.
ಶ್ರೀ ಪಂಚಮುಖಿ ಜ್ಯೋತಿಷ್ಯಂ, ಪಂಡಿತ್ ಶ್ರೀ ಗಣೇಶಕುಮಾರ್, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ಸ್ತ್ರೀ ಪುರುಷ ಆಕರ್ಷಣೆ , ದಾಂಪತ್ಯ, ಪ್ರೇಮವಿಚಾರ , ಮಾನಸಿಕ, ಗೃಹಶಾಂತಿ, ಆರೋಗ್ಯ, ಹಣಕಾಸು, ಮಾಟಭಾದೆ, ಶತ್ರುಕಾಟ, ಅಲ್ಲದೇ ರಾಜಯೋಗವಶಗಳು, ಅಖಂಡಯೋಗವಶಗಳು ಇನ್ನಿತರ ನಿಮ್ಮ ಯಾವುದೇ ಕಠಿಣ, ನಿಗೂಢ ಮತ್ತು ಗುಪ್ತ ಸಮಸ್ಯೆಗಳಿಗೆ ಪರಿಹಾರ ಶತಸಿದ್ದ . (ಫೋನಿನ ಮೂಲಕ ಪರಿಹಾರ) PH:-9880533337 ಮೈಸೂರು ಸರ್ಕಲ್ (ಸಿರಸಿ ವೃತ್ತ) ಚಾಮರಾಜಪೇಟೆ, ಬೆಂಗಳೂರು.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications