ಮಿಥುನ: ಬುದ್ಧಿವಂತಿಕೆ, ಏಕಾಗ್ರತೆಯಿಂದ ನೀವೇನು ತೋರಿಸಿ
ನೀವೇನು ಎಂಬುದನ್ನು ಎದುರಿನವರು ತಿಳಿದುಕೊಳ್ಳುವುದಕ್ಕೆ ಇದೇ ಸರಿಯಾದ ಸಮಯ. ಅದಕ್ಖಾಗಿ ನಿಮಗೆ ಸಾಕಷ್ಟು ಅವಕಾಶಗಳು ಸಹ ದೊರೆಯುತ್ತವೆ. ಈ ಸಮಯವನ್ನು ಸರಿಯಾಗಿ ಬಳಸಿಕೊಂಡರೆ ಭವಿಷ್ಯದಲ್ಲಿ ಅನುಕೂಲವಿದೆ. ಈ ತಿಂಗಳು ನಿಮ್ಮ ಬುದ್ಧಿವಂತಿಕೆ ಹಾಗೂ ಏಕಾಗ್ರತೆ ಸಾಣೆ ಹಿಡಿದಂತೆ ಚುರುಕಾಗುತ್ತವೆ. ನೀವು ಕೊಡುವ ಐಡಿಯಾಗಳು-ಸಲಹೆಗಳಿಗೆ ಎಲ್ಲರೂ ವಾಹ್, ವಾಹ್ ಎನ್ನುತ್ತಾರೆ.
ಎಲ್ಲವೂ ಸಲೀಸಾಗಿ ಸಾಗಿಹೋಗುತ್ತದೆ. ಕುಟುಂಬದಲ್ಲೂ ನೆಮ್ಮದಿಯಿದೆ. ಇದೆಲ್ಲದರ ಜತೆಗೆ ಮಾನಸಿಕ ಶಾಂತಿ ದೊರೆಯುತ್ತದೆ. ಇದರಿಂದ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಅವಕಾಶಗಳನ್ನು ಬಳಸಿಕೊಳ್ಳಿ, ನಿಮ್ಮ ಮೇಲಧಿಕಾರಿಗಳ ಮೆಚ್ಚುಗೆ ಪಡೆಯಿರಿ.[ಮಿಥುನ ರಾಶಿಗೆ ದುರ್ಮುಖನಾಮ ಸಂವತ್ಸರದ ಫಲಾಫಲ]

ವೃತ್ತಿ: ವೃತ್ತಿಯಲ್ಲಿ ಭಾರಿ ಮುನ್ನಡೆ ಗೋಚರಿಸುತ್ತಿದೆ. ಪ್ರಮೋಶನ್ ಗಾಗಿ ಕಾಯುತ್ತಿರುವವರಿಗೆ ನಿರೀಕ್ಷೆ ಈಡೇರುವುದಕ್ಕೆ ಇದು ಸರಿಯಾದ ಸಮಯ. ನಿಮ್ಮ ಐಡಿಯಾ ಬಾಸ್ ಗೆ ಇಷ್ಟವಾಗುತ್ತದೆ. ಆದರೆ ಸೆ.18ರ ಮುಂಚೆ ನಿಮ್ಮ ನಡವಳಿಕೆ ಬಗ್ಗೆ ಎಚ್ಚರ ವಹಿಸಿ. ನಿಮ್ಮ ನಿರೀಕ್ಷೆಯಂತೆ ಸಹೋದ್ಯೋಗಿಗಳ ನೆರವು ಸಿಗುವುದು ಕಷ್ಟ. ಸ್ವಂತ ನಂಬಿಕೆ ಇಡಿ.
ಪ್ರೀತಿ, ಪ್ರೇಮ, ಮದುವೆ: ಪ್ರೀತಿ-ಪ್ರೇಮದ ವಿಷಯದಲ್ಲಿ ಎಲ್ಲವೂ ಅಂದುಕೊಂಡಂತೆ ಆಗುತ್ತದೆ. ರೋಮ್ಯಾನ್ಸ್ ಅವಕಾಶಗಳು ಹೆಚ್ಚಾಗಿವೆ. ಪ್ರೀತಿಯ ವಿಚಾರವಾಗಿ ನಿಮಗಿರುವ ಎಲ್ಲ ನಿರೀಕ್ಷೆಗಳು ಸೆ.19ರ ನಂತರ ಈಡೇರುವ ಸಾಧ್ಯತೆಗಳಿವೆ. ಮದುವೆಯಾದ ಜೋಡಿಗಳ ಮಧ್ಯೆಯೂ ಸಮಾಧಾನ ನೆಲೆಸುತ್ತದೆ. ಗಂಡ ಅಥವಾ ಹೆಂಡತಿಗೆ ಆರೋಗ್ಯ ಸಮಸ್ಯೆ ಎದುರಾಗುತ್ತದೆ, ಎಚ್ಚರವಾಗಿರಿ. ಇದರಷ್ಟೇ ಮುಖ್ಯವಾಗಿ, 18ರ ನಂತರ ವಾಗ್ವಾದ ಬೇಡ.[ಮಿಥುನ : ಎಷ್ಟೇ ಕಷ್ಟ ಬಂದರೂ ನಿಷ್ಠೆಯಿಂದ ಕೆಲಸ ಮಾಡಿ]
ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ: ತುಂಬ ಸಕಾರಾತ್ಮಕವಾದ ತಿಂಗಳಿದು. ಓದಿನ ಬಗ್ಗೆ ಆಸಕ್ತಿ ಜಾಸ್ತಿಯಾಗುತ್ತದೆ. ಫಲಿತಾಂಶವೂ ಚೆನ್ನಾಗಿದೆ. ಗೆಳೆಯ-ಗೆಳತಿಯರ ಜತೆಗೂ ಉತ್ತಮವಾದ ಸಮಯ ಕಳೆಯಲು ಅವಕಾಶವಿದೆ.
-
Weekly Horoscope March 30 To April 5: ಪ್ರೀತಿ, ಕುಟುಂಬ ಮತ್ತು ವೃತ್ತಿಜೀವನದಲ್ಲಿ ಏನು ಬದಲಾವಣೆ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು












Click it and Unblock the Notifications