ಮುಗಿಯಿತು ಬಿಸಿಲುಮಳೆ ಅಕ್ಷರಜಾತ್ರೆಯಲ್ಲಿ ಧೂಳಹೊಳೆ

***
ತರಾಸು ವೇದಿಕೆಯಲ್ಲಿ ನಿನ್ನೆಯ ಕವಿಗೋಷ್ಠಿ ಇಂದು ಮುಂದುವರೆದಿದ್ದು ಜಂಬೋ ಕವಿಗೋಷ್ಠಿ ಎನ್ನಬಹುದು. ಸುಮಾರು 30-35 ಕವಿ, ಕವಿಯತ್ರಿಯರು ತಮ್ಮ ಕವನದ ಬಾಣಗಳನ್ನು ಪ್ರೇಕ್ಷಕರತ್ತ ಬಿಡುತ್ತಿದ್ದರು. ಆದರೆ ಅದು ತಾಗಿದ್ದು ಬಹಳ ಕಮ್ಮಿ. ಇಂದಿನ ಗೋಷ್ಠಿಯಲ್ಲಿ ಜನರಿದ್ದಷ್ಟೇ ಸಂಖ್ಯೆಯಲ್ಲಿ ಖಾಲಿ ಆಸನಗಳು ರಾರಾಜಿಸುತ್ತಿದ್ದವು. ಸಮ್ಮೇಳನಾಧ್ಯಕ್ಷ ಎಲ್ ಬಸವರಾಜು ಅವರೊಂದಿಗೆ ಸಂವಾದ ನಡೆಸಲು ಕೆಲ ಹಿರಿಯರು ಕಾದು ಕುಳಿತ್ತಿದ್ದರು. ಯುವ ಸಾಹಿತ್ಯ ಪ್ರೇಮಿಗಳು ಆಸೀನರಾಗಿದ್ದು ಕಮ್ಮಿ. ಸಮಾರೋಪ ಮಧ್ಯಾಹ್ನದ ನಂತರ...
****

ಚಿತ್ರದುರ್ಗ ಸಾಹಿತ್ಯ ಸಮ್ಮೇಳನದ ಚಿತ್ರಗಳು
ಮೈಸೂರು ಕೆಫೆ : ದುರ್ಗದ ಹೆಮ್ಮೆಯ ಸಂಕೇತ











Click it and Unblock the Notifications