ಎರಡು ಪ್ರಾಧಿಕಾರ, ಏಳು ಅಕಾಡೆಮಿಗಳ ಅಧ್ಯಕ್ಷರ ನೇಮಕ
ಕರ್ನಾಟಕ ಸರ್ಕಾರದಿಂದ ಏಳು ಅಕಾಡೆಮಿಗಳಿಗೆ, ಎರಡು ಪ್ರಾಧಿಕಾರಗಳಿಗೆ ಅಧ್ಯಕ್ಷರ ನೇಮಕಾತಿ ಪಟ್ಟಿ ಬಿಡುಗಡೆ. ಸೋಮವಾರ (ಆಗಸ್ಟ್ 7) ಹೊಸ ಅಧ್ಯಕ್ಷರ ಪಟ್ಟಿ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ.
ಬೆಂಗಳೂರು, ಆಗಸ್ಟ್ 9: ರಾಜ್ಯದ ಏಳು ಅಕಾಡೆಮಿಗಳಿಗೆ ಹಾಗೂ ಎರಡು ಪ್ರಾಧಿಕಾರಗಳಿಗೆ ನೂತನ ಅಧ್ಯಕ್ಷರನ್ನು ನೇಮಿಸಿರುವ ರಾಜ್ಯ ಸರ್ಕಾರ ಈ ಕುರಿತಂತೆ ಆದೇಶ ಹೊರಡಿಸಿದೆ.
ಅದರಂತೆ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿ ಡಾ. ಕೆ. ಮರುಳ ಸಿದ್ದಪ್ಪ, ಕರ್ನಾಟಕ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಡಾ. ಕೆ. ವಸುಂಧರಾ ಭೂಪತಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ನೂತನ ಅಧ್ಯಕ್ಷರ ಅಧಿಕಾರಾವಧಿ ಸಾಮಾನ್ಯವಾಗಿ ಮೂರು ವರ್ಷಗಳವರೆಗೆ ಇರುತ್ತದೆ.
ಇನ್ನುಳಿದಂತೆ,
ವಿವಿಧ
ಅಕಾಡೆಮಿಗಳ
ಅಧ್ಯಕ್ಷರ
ಪಟ್ಟಿ
ಹೀಗಿದೆ:
-
ಕರ್ನಾಟಕ
ಸಾಹಿತ್ಯ
ಅಕಾಡೆಮಿ
ಅಧ್ಯಕ್ಷರಾಗಿ
ಅರವಿಂದ
ಮಾಲಗತ್ತಿ
-
ಕರ್ನಾಟಕ
ಜಾನಪದ
ಅಕಾಡೆಮಿ
ಅಧ್ಯಕ್ಷರಾಗಿ
ಟಿ
ಟಾಕಪ್ಪ
-
ಕರ್ನಾಟಕ
ಶಿಲ್ಪಕಲಾ
ಅಕಾಡೆಮಿ
ಅಧ್ಯಕ್ಷರಾಗಿ
ಕಾಳಾಚಾರ್
-
ಕರ್ನಾಟಕ
ನಾಟಕ
ಅಕಾಡೆಮಿ
ಅಧ್ಯಕ್ಷರಾಗಿ
ಜೆ
ಲೋಕೇಶ್
-
ಕರ್ನಾಟಕ
ತುಳು
ಸಾಹಿತ್ಯ
ಅಕಾಡೆಮಿ
ಅಧ್ಯಕ್ಷರಾಗಿ
ಎ
ಸಿ
ಭಂಡಾರಿ
-
ಕರ್ನಾಟಕ
ಸಂಗೀತ-ನೃತ್ಯ
ಅಕಾಡೆಮಿ
ಅಧ್ಯಕ್ಷರಾಗಿ
ಫಯಾಸ್
ಖಾನ್
-
ಕರ್ನಾಟಕ
ಕೊಂಕಣಿ
ಸಾಹಿತ್ಯ
ಅಕಾಡೆಮಿ
ಅಧ್ಯಕ್ಷರಾಗಿ
ಆರ್
ಪಿ
ನಾಯಕ್