ಮುಸ್ಲಿಂರು ಟಿಕೆಟ್ ಕೇಳಿದ್ದಕ್ಕೆ ಅವಮಾನ ಮಾಡಿದ್ರು,40 ವರ್ಷದಿಂದ ಒಂದೇ ಕುಟುಂಬಕ್ಕಾ ಅಧಿಕಾರ?CM ಇಬ್ರಾಹಿಂ ಕಿಡಿ
ಒಂದೇ ಮನೆಯಿಂದ ತಂದೆ, ಮಗ, ಸೊಸೆ, ಮೊಮ್ಮಗನಿಗೆ ಏಕೆ ಟಿಕೆಟ್ ನೀಡಬೇಕು? ಇಷ್ಟು ವರ್ಷ ಮತ ಹಾಕಿದವರಿಗೆ ಅಧಿಕಾರ ನಡೆಸುವ ಹಕ್ಕಿಲ್ಲವೇ?’ ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಪ್ರಶ್ನಿಸಿದರು.ರಾಜ್ಯದಲ್ಲಿ ಕಾಂಗ್ರೆಸ್–ಬಿಜೆಪಿಗೆ ಪರ್ಯಾಯವಾಗಿ ಮೂರನೇ ಶಕ್ತಿಯನ್ನು ಕಟ್ಟುವ ಕನಸು ಹೊಂದಿದ್ದು, ದಾವಣಗೆರೆ ದಕ್ಷಿಣ ಕ್ಷೇತ್ರದ ವಿಧಾನಸಭಾ ಉಪಚುನಾವಣೆಯು ಇದಕ್ಕೆ ವೇದಿಕೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Video Published On: Sunday, Mar 29, 2026, 02:51 [IST]


Click it and Unblock the Notifications