ಹಿಂದೂ ಮುಸ್ಲಿಂ ಎಲ್ಲರೂ ಶಾಮನೂರು ಹಿಂದೆ ಇದ್ದಾರೆ ದಾವಣಗೆರೆಯಲ್ಲಿ ಸಾಧುಕೋಕಿಲ ಮಾತು
ದಾವಣಗೆರೆ ದಕ್ಷಿಣ ಕ್ಷೇತ್ರ ಮತ್ತು ಬಾಗಲಕೋಟೆ ಬೈ ಎಲೆಕ್ಷನ್ ಪ್ರಚಾರದಲ್ಲಿ ತೊಡಗಿಕೊಂಡಿರುವ ನಟ, ಸಂಗೀತ ನಿರ್ದೇಶಕ,ಕಾಂಗ್ರೆಸ್ ನಾಯಕ ಸಾಧು ಕೋಕಿಲ ಕಾಂಗ್ರೆಸ್ ಗೆಲುವಿನ ಬಗ್ಗೆ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ.
Video Published On: Wednesday, Apr 01, 2026, 04:21 [IST]


Click it and Unblock the Notifications