ವಿಶಾಖಪಟ್ಟಣಂ-ಬೆಂಗಳೂರು ವಿಶೇಷ ರೈಲು ವಿಸ್ತರಣೆ, ವೇಳಾಪಟ್ಟಿ
ಬೆಂಗಳೂರು, ಅಕ್ಟೋಬರ್ 10; ಪೂರ್ವ ಕರಾವಳಿ ರೈಲ್ವೆ ವಿಶಾಖಪಟ್ಟಣಂ ಮತ್ತು ಬೆಂಗಳೂರು ನಡುವಿನ ವಾರದ ವಿಶೇಷ ರೈಲುಗಳ ಸೇವೆಯನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ರೈಲು ವೇಳಾಪಟ್ಟಿ, ನಿಲ್ದಾಣಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ರೈಲು ನಂಬರ್ 08543/08544 ವಿಶಾಖಪಟ್ಟಣಂ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್, ಬೆಂಗಳೂರು ನಡುವಿನ ರೈಲು ಸೇವೆ ವಿಸ್ತರಣೆ ಮಾಡಲಾಗಿದೆ. ಕಟ್ಪಾಡಿ ಮತ್ತು ಜೋಲಾರ್ಪಟ್ಟಿ ನಿಲ್ದಾಣಗಳ ಮೂಲಕ ಈ ರೈಲು ಸಂಚಾರ ನಡೆಸುತ್ತದೆ.

ಈ ರೈಲು 1 ಎಸಿ ಟು ಟೈರ್, 5 ಎಸಿ ತ್ರಿ ಟೈರ್, 10 ಸ್ಲೀಪರ್ ಕೋಚ್, 5 ಜನರಲ್ ಸೆಕೆಂಡ್ ಕ್ಲಾಸ್, 2 ದಿವ್ಯಾಂಗ ಬೋಗಿಯನ್ನು ಒಳಗೊಂಡಿದೆ. ಆನ್ಲೈನ್ ಮೂಲಕ ಟಿಕೆಟ್ ಬುಕ್ ಮಾಡುವ ಮೂಲಕ ಸಹ ಸೀಟು ಕಾಯ್ದಿರಿಸಲು ಅವಕಾಶವಿದೆ.
ವೇಳಾಪಟ್ಟಿ; ರೈಲು ನಂಬರ್ 08543 ವಿಶಾಖಪಟ್ಟಣಂ-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ವಾರದ ವಿಶೇಷ ರೈಲು ವಿಶಾಖಪಟ್ಟಣನಿಂದ 15:55ಕ್ಕೆ ಭಾನುವಾರ 8, 15, 22, 29 ಅಕ್ಟೋಬರ್ ಮತ್ತು ನವೆಂಬರ್ 5, 12, 19 ಮತ್ತು 26ರಂದು ಹೊರಡಲಿದೆ. ಅದೇ ದಿನ 12.30 ಗಂಟೆಗೆ ಬೆಂಗಳೂರು ತಲುಪಲಿದೆ. ಒಟ್ಟು 8 ಟ್ರಿಪ್ ಸಂಚಾರ ನಡೆಸುವಂತೆ ರೈಲು ವಿಸ್ತರಣೆ ಮಾಡಲಾಗಿದೆ.
ರೈಲು ನಂಬರ್ 08544 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್-ವಿಶಾಖಪಟ್ಟಣಂ ವಾರದ ವಿಶೇಷ ರೈಲು ಪ್ರತಿ ಸೋಮವಾರ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರಿನಿಂದ 15:50ಕ್ಕೆ ಹೊರಡಲಿದೆ. ಅಕ್ಟೋಬರ್ 9, 16, 23, 30 ಮತ್ತು ನವೆಂಬರ್ 6, 13, 20 ಮತ್ತು 27ರಂದು ಸಂಚಾರ ನಡೆಸಲಿದೆ. ವಿಶಾಖಪಟ್ಟಣಂಗೆ ರೈಲು ಮರುದಿನ 13:30ಕ್ಕೆ ತಲುಪಲಿದೆ.
ವಿಶಾಖಪಟ್ಟಣಂ ಮತ್ತು ಬೆಂಗಳೂರಿನಿಂದ ಹೊರಡುವ ರೈಲು 16.28/ 16.30 ದುವ್ವಾಡ 12./ 12.02. ಸಮಾಲ್ ಕೋಟ್ 17.54/ 17.55. 9.22/ 9.24, ರಾಜಮಂಡ್ರಿ 18.38/ 18.40, 8.33/ 8.35. Nidadavolu 19.09/ 19.10. 08.08/08.10. Tanuku 19.38/ 19.40, 7.49/7.50 ಆಗಮನ, ನಿರ್ಗಮನವಾಗಲಿದೆ.
ಬ್ರಹ್ಮಾವರಂ ಟೌನ್ 20.18/ 20.20, 7.04/ 7.05. Akividu 20.39/ 20.40. 06.44/ 06.45. Kaikaluru 20.58/ 21.00, 06.24/ 06.25. ಗುಡಿವಾಡ 21.48/ 21.50, 05.49, 05.50. ವಿಜಯವಾಡ 22.50/ 23.00, 04.45/ 04.55. Ongole 1.20/ 1.22, 2.42/ 2.44 ಆಗಮನ/ ನಿರ್ಗಮನ.
ನೆಲ್ಲೂರು 3.29/ 3.30, 1.13/ 01.15. Gudur 4.43/ 4.45, 00.43/00.45. ರೇಣಿಗುಂಟ 6.25/ 6.30, 22.30/ 22.35, ಕಟ್ಪಾಡಿ 8.35/8.40, 20.05/ 20.10. ಜೋಲಾರ್ಪಟ್ಟಿ 9.48/ 9.50, 18.45/18.50 ಆಗಮನ, ನಿರ್ಗಮನವಾಗಲಿದೆ.
ಕುಪ್ಪಂ 10.24/ 10.25, 17.04/ 17.05. ಬಂಗಾರಪೇಟೆ 10.50/ 10.52, 16.38/ 16.40. ಕೆಆರ್ ಪುರ 11.33/ 11.35, 16.03/ 06.05, ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು 12.30 ಮತ್ತು 15.50 ಆಗಮನ, ನಿರ್ಗಮನ.
-
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
2000 ರೈಲು ನಿಲ್ದಾಣಗಳಲ್ಲಿ ಸ್ಥಳೀಯ ಕಲೆಯ ಸೊಬಗು: 1.32 ಲಕ್ಷ ಕುಶಲಕರ್ಮಿಗಳಿಗೆ ಮಾರುಕಟ್ಟೆ ಭಾಗ್ಯ -
RCB: ಆರ್ಸಿಬಿ ಜೆರ್ಸಿ ಧರಿಸಿದವರಿಗೆ ಉಚಿತ ಪ್ರಯಾಣ; ಬೆಂಗಳೂರು ಆಟೋ ಚಾಲಕನ 'ಆಫರ್' ಪೋಸ್ಟರ್ ವೈರಲ್











Click it and Unblock the Notifications