ಹಿಂದಿ ಹೇರಿಕೆ ಮೆಟ್ಟಿ ನಿಲ್ಲಲು ನಾಲಕ್ಕು ಸೂತ್ರಗಳು!
ಹಿಂದಿ ಅಥವಾ ಬೇರಾವುದೇ ಭಾಷೆಯ ಬಲವಂತದ ಹೇರಿಕೆ ಎಲ್ಲಾ ನಾನ್ಸೆನ್ಸ್. ನಮ್ಮ ಕನ್ನಡಿಗರು ಬಹಳ ಸರಳವಾಗಿ ಇದನ್ನು ಠುಸ್ ಮಾಡುವುದು ಹೇಗೆಂದರೆ:
1. ನಮ್ಮ ನಮ್ಮ ದಿನದ ವ್ಯವಹಾರಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ಕನ್ನಡ ಬಳಕೆ ಮಾಡುವುದು.
2. ನಮ್ಮ ಕುಟುಂಬದವರೊಂದಿಗೆ ಮತ್ತು ಸ್ನೇಹಿತರೊಂದಿಗೆ ಸಾಧ್ಯವಾದಷ್ಟು ಸ್ವಾಭಾವಿಕವಾಗಿ ಕನ್ನಡದಲ್ಲೇ ಮಾತಾಡುವುದು, ಮೊದಲು ಅಸಹಜವೆನಿಸಬಹುದು ಅಭ್ಯಾಸವಿಲ್ಲದಿದ್ದರೆ, ಆದರೆ ಒಂದೆರಡು ದಿನಗಳಲ್ಲಿ ಅಭ್ಯಾಸವಾಗುತ್ತೆ.

3. ಹೊರಗಿನವರೊಂದಿಗೆ, ಉದಾಹರಣೆಗೆ, ಮನೆ ಕೆಲಸದವರು, ಮನೆ ಮುಂದೆ ಬರುವ ವ್ಯಾಪಾರಿಗಳು, ಅಂಗಡಿಯವರು ಇತ್ಯಾದಿ, ಮಾತ್ರ ಕಡ್ಡಾಯವಾಗಿ ಕನ್ನಡದಲ್ಲೇ ವ್ಯವಹರಿಸುವುದು, ದುಡ್ಡು ಕೊಡುವವರು ನಾವಾಗಿರುವುದರಿಂದ ಇಲ್ಲಿ ಸಂಪೂರ್ಣವಾಗಿ ನಮ್ಮಿಷ್ಟದ ಪ್ರಕಾರ ನಡೆಯಲೇಬೇಕು. ಇಲ್ಲದಿದ್ದರೆ ಸಿಂಪಲ್ ಆಗಿ ಬೇರೆಯವರ ಜೊತೆ ವ್ಯವಹಾರ ಮಾಡಿ.
4. ಸಾಧ್ಯವಾದಷ್ಟು ಪರಭಾಷೆಯ ಚಿತ್ರಗಳನ್ನು ನೋಡಬೇಡಿ. ನಮ್ಮ ಕನ್ನಡಿಗರ ಒಂದು ಅತಿದೊಡ್ಡ ದೌರ್ಬಲ್ಯ ಎಂದರೆ "ಕಲೆಗೆ ಭಾಷೆಯಿಲ್ಲ" ಎಂದು ಗಿಣಿಯಂತೆ ಹೇಳಿ ಸಿಕ್ಕ ಸಿಕ್ಕದ್ದನ್ನೆಲ್ಲ ನೋಡೋದು. ಕಲೆಗೆ ಭಾಷೆ ಇದೆ ಸ್ವಾಮಿ. ಶ್ರವಣ ಮಾಧ್ಯಮಕ್ಕೆ ನಮ್ಮ ಭಾಷೆಯಿದ್ದರೆ ಉತ್ತಮ, ಎಲ್ಲ ತಮಿಳರೂ, ತೆಲುಗರೂ, ಮಲಯಾಳಿಗಳೂ ನಮ್ಮ ಭೋಳೆ ಕನ್ನಡಿಗರಂತೆ "ಕಲೆಗೆ ಭಾಷೆಯಿಲ್ಲ" ಎಂದು ನಂಬಿದ್ದರೆ ಅಲ್ಲೂ ಕೂಡ ಇಷ್ಟೊತ್ತಿಗೆ ನಮ್ಮ ಕನ್ನಡ ಚಿತ್ರಗಳಿಗೆ ಮಾರುಕಟ್ಟೆಯಿರಬೇಕಿತ್ತು! ಆದರೆ ಅವರಿಗೆ ಕಾಮನ್ ಸೆನ್ಸ್ ಇರುವುದರಿಂದ ಅಲ್ಲಿ ನೂರಕ್ಕೆ 90ರಷ್ಟು ಅವರ ಭಾಷೆಯೇ ಇರೋದು.
ಮೊದಲಿಗೆ ಬೇಕಾಗಿರುವುದು ನಮ್ಮ ಭಾಷೆಯ ಮೇಲಿನ ಪ್ರೀತಿ ಮತ್ತು ಅಭಿಮಾನ. ಕನ್ನಡ ನಮ್ಮ ಹೆಮ್ಮೆ ಮತ್ತು ಹೆಗ್ಗುರುತು...
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral












Click it and Unblock the Notifications