ಮೈಸೂರಿನ ಅಂದಗೆಡಿಸುತ್ತಿರುವ ಕಸದ ವಾಹನಗಳು

ಮೈಸೂರಿನ ನಾಗರೀಕರಲ್ಲಿ ಕೆಲವು ಸಮಸ್ಯೆಗಳು ಮನೆಮಾಡಿವೆ. ಅವುಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು ಎಂಬುದು ತೋಚದೆ ನಿಮ್ಮ ಬಳಿ ಹೇಳಿ ಕೊಳ್ಳುತ್ತಿದ್ದೀನಿ. ಏಕೆಂದರೆ ಪತ್ರಕರ್ತರು ಸಮಾಜದ ಮುಖ್ಯ ಭಾಗ ಎಂಬುದು ನನ್ನ ಅಭಿಪ್ರಾಯ.
ಸಮಸ್ಯೆ ಏನೆಂದರೆ, ಮೈಸೂರಿನ ಬಹುತೇಕ ಕಸದ ವಾಹನಗಳು ಸರಿಯಾದ ಮೇಲು ಹೊದಿಕೆ ಇಲ್ಲದೆ ಕಸವನ್ನು ಸಾಗಣೆ ಮಾಡುತ್ತಿವೆ. ಇದರಿಂದಾಗಿ ಕಸ ಸಾಗಿಸುವಾಗ ಆ ವಾಹನದ ಹಿಂದೆ ಸಾಗುವ ವಾಹನಗಳಿಗೆ, ಸವಾರರಿಗೆ ಬಹಳ ತೊಂದರೆ ಆಗುತ್ತಿದೆ.
ಕೆಲವೊಮ್ಮೆ ಗಾಳಿ ಹೆಚ್ಚಾಗಿ ಬೀಸಿದರೆ ಆ ಕಸ ಹಿಂಬದಿ ವಾಹನ ಸವಾರರ ಮೇಲೆ ಬೀಳುತ್ತಿದೆ. ಇದರಿಂದಾಗಿ ತುಂಬಾ ತೊಂದರೆ ಉಂಟಾಗುದ್ದು, ಕಚೇರಿಗೆ ಹೊರಟಿರುವಾಗ ಇಂತಹ ಘಟನೆ ನಡೆದು ಜನ ಬೈದುಕೊಳ್ಳುವಂತಾಗಿದೆ. ಇದು ಸಾಕಷ್ಟು ಮುಜುಗರಕ್ಕೂ ಕಾರಣವಾಗುತ್ತಿದೆ. ಇಂತಹ ಸನ್ನಿವೇಶ ಪ್ರತಿ ನಿತ್ಯ ಬೆಂಗಳೂರು-ನಂಜನಗೂಡು ರಸ್ತೆಯಲ್ಲಿ ಹೆಚ್ಚಾಗಿದೆ.
ದಯವಿಟ್ಟು ಈ ಸಮಸ್ಯೆಯನ್ನು ಸಂಬಂಧ ಪಟ್ಟವರ ಗಮನಕ್ಕೆ ತರಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೀನಿ.
ಸೂಚನೆ : ಮೈಸೂರಿನಲ್ಲಿ ಯಾವುದೇ ಕುಂದುಕೊರತೆಗಳಿದ್ದರೆ ಕಾರ್ಪೋರೇಷನ್ ವೆಬ್ ತಾಣಕ್ಕೆ ಭೇಟಿ ನೀಡಿ, ದೂರು ನೀಡಿರಿ. ವಿಳಾಸ : http://www.mysorecity.gov.in/contactus
ಇಂತಿ ನಿಮ್ಮ,
ಸತೀಶ್ ಬಿ ಕನ್ನಡಿಗ
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications