ವೆಬ್ಬಿನ ಸರಸ-ಸೌಭಾಗ್ಯ; ವಿರಸ-ವೈರಾಗ್ಯ

ಇಲ್ಲಿನ (ಅಂತರ್ಜಾಲದಲ್ಲಿನ) ವಿಹಾರಿಗಳು ವಿಭಿನ್ನ ರುಚಿಯುಳ್ಳವರು. ವಿಭಿನ್ನ ಹಿನ್ನೆಲೆಯುಳ್ಳವರು. ಕೆಲವರು ಸ್ಪಂದಿಸುವವರು. ಇನ್ನು ಕೆಲವರು ಸಾರಾಂಶವನ್ನು ಗ್ರಹಿಸಲಾಗದೇ ಅವರ ಬುಡವನ್ನು ಅಲ್ಲಾಡಿಸಿದ ಸಾಲುಗಳ ಸಪ್ಪಳಕ್ಕೆ ಮಾತ್ರ ಪ್ರತಿಕ್ರಿಯಿಸುವವರು.
ಕೆಲವರು ಧ್ಯೇಯವಾದದ ಬಲೆಯಲ್ಲಿ ಸಿಕ್ಕ ಪೂರ್ವಗ್ರಹಪೀಡಿತರು. ಇನ್ನು ಕೆಲವರು ಲೇಖಕನ ಬಗೆಗೆ ಅವರಿಗಿರುವ ಅಭಿಪ್ರಾಯದ ಮೇರೆಗೆ ರಾಗಕ್ರೋಧಗಳನ್ನು ಹೊಮ್ಮಿಸುವವರು. ಇನ್ನು ಕೆಲವರಂತೂ ಕುಹಕವಿದ್ಯಾವಿಶಾರದರು! ವಿನಾ ಕಾರಣ ಕಾಲೆಳೆದು ಕೀಳುಮಟ್ಟದ ದಿಢೀರ್ ತೃಪ್ತಿಯಲ್ಲೇ ಮೂಲೋಕ ಕಾಣುವವರು.
ನನ್ನ ಮತದಲ್ಲಿ ಅಂತರ್ಜಾಲವನ್ನು ಅಂಕೆಗೆ ತರುವುದು ಹೀನಾಯ ಸೋಲಿನ ಹಣೆಬರಹವನ್ನು ಪಡೆದುಕೊಂಡೆ ಹುಟ್ಟುವ ಒಂದು ದುರ್ಬಲ ಸಾಹಸದ ಕೆಲಸ.
ಮೂರನೆಯ ಅಂಶವೆಂದರೆ ಅಂತರ್ಜಾಲವು ಉಸಿರಾಡುವ ಗಾಳಿಯಂತೆ ಎನ್ನುವ ಅರ್ಥದಲ್ಲಿ ಯಾರ ಸೊತ್ತೂ ಅಲ್ಲ. ಎಲ್ಲರೂ ಭಾಗವಹಿಸಬಹುದಾದ, ತಮ್ಮ ಅನಿಸಿಕೆಗಳನ್ನು ಅವರವರ ಭಾವಕ್ಕೆ ತಕ್ಕಂತೆ ರಾಗ ರಂಗುಗಳೊಂದಿಗೆ ಹಂಚಿಕೊಳ್ಳಬಹುದಾದ ಒಂದು ಮಿಂಚಿನ ವೇಗದ ಮಾಧ್ಯಮ.
ಇಲ್ಲಿನ ಬೇಹುಗಾರರು ಯಾವ ಪತ್ರಿಕೋದ್ಯಮ ಶಾಲೆಗಳಲ್ಲೂ ತರಬೇತಿ ಪಡೆದ ಮತ್ತು ಅಭಿವ್ಯಕ್ತಿಯಲ್ಲಿ ಪರಿಪಕ್ವತೆಯನ್ನೂ, ಸಮತೋಲನವನ್ನೂ ತೋರುವ, ಲೋಕಾಪವಾದಕ್ಕೆ-ಅಂಜುವ ವಿರೋಧಾಭಾಸಗಳನ್ನ (politically incorrect) ಸಮಯೋಚಿತವಾಗಿ ತುಂಬಬಲ್ಲ ಕುಶಲತೆ ಅಥವಾ ಆತಂಕವಿರುವ ವೃತ್ತಿಪರರಲ್ಲ.
ಅದ್ದರಿಂದ ಅಂತರ್ಜಾಲದ ಸ್ವರೂಪ ಅರಿತವರಿಗೆ ಅಂತರ್ಜಾಲ-ಜನಿತ ಸರಸ-ಸೌಭಾಗ್ಯಗಳೂ ವಿರಸ-ವೈರಾಗ್ಯಗಳೂ ಮುಕ್ತ ಅಭಿವ್ಯಕ್ತಿಯ ಸಮರಸಗಳಂತೆ ಕಾಣುತ್ತವೆ. ಪಾಪಿಗಳ ಪೀಡನೆಯನ್ನು ರಸಾಭಾಸದಂತೆ ಪರಿಗಣಿಸದೇ ಗುಲಾಬಿಗಿಡದ ಮುಳ್ಳುಗಳಂತೆ ನೋಡುವ ಅಭ್ಯಾಸ ಅಂತರ್ಗತವಾಗಿಬಿಡುತ್ತದೆ.
ಒಟ್ಟಾರೆ ಇದು ನನ್ನ ಅನಿಸಿಕೆ! ನಿಮ್ಮ ವಿಶ್ವಾಸಿ, ಮಹಾಬಲ ಶಾಸ್ತ್ರಿ.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications