ವಿಧವೆಯರಿಗೆ ಕುಂಕುಮ ಕೊಟ್ರೆ ಉದ್ಧಾರ ಸಾಧ್ಯನಾ?

ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂದೂ ಮಾತ್ರವಲ್ಲದೆ ಇತರ ಧರ್ಮೀಯ ಮಹಿಳೆಯರೂ ಭಾಗವಹಿಸಿರುವುದು ಸಮಸ್ಯೆಯ ವ್ಯಾಪಕತೆಯನ್ನೂ ಸೂಚಿಸಿದಂತೆ ಮಾರ್ಮಿಕವಲ್ಲ ಪರಿಹಾರದ ಅಗತ್ಯಕ್ಕೆ ಒತ್ತು ನೀಡಿದೆ.
ಪತಿಯನ್ನು ಕಳೆದುಕೊಂಡವರನ್ನು ಕೆಲವು ಸಮುದಾಯಗಳಲ್ಲಿ ಸಹಗಮನ ಮಾಡಿಸಿ, ತಲೆಬೋಳಿಸಿ, ಅಲಂಕಾರ ಅಳಿಸಿ, ಬಹಿಷ್ಕರಿಸಿ ನೋಯಿಸುತ್ತಿರುವ ಪದ್ಧತಿಗಳಿಂದ ಇಂದು ಸಾಕಷ್ಟು ಮುಕ್ತಿ ದೊರೆತಿದ್ದು ಅವರ ವೈಧವ್ಯದ ದುಃಖ, ವಿರೂಪ, ಬಹಿಷ್ಕಾರಗಳ ನೋವು,
ಅವಮಾನಗಳಿಂದ ಬಿಡುಗಡೆ ಪಡೆದು ಬಾಳಲು ಸಾಧ್ಯವಾಗಿದೆ.
ಅವರಿಗೆ ಶಿಕ್ಷಣ, ಉದ್ಯೋಗಗಳ ಸಬಿಲೀಕರಣದ ಅಗತ್ಯವಿದೆ. ಬಳೆ, ಕುಂಕುಮಗಳದಲ್ಲ.
ಅವನ್ನು ಪಡೆಯಲು ಸಮಾಜ, ಸರಕಾರಗಳು ನೆರವಾಗಬೇಕು.
ಧಾರ್ಮಿಕತೆಯ ಮೌಢ್ಯದ ತೇರನ್ನು ಎಳೆಯಲು ವಿಧವೆಯರ ಅಸಹಾಯಕತೆಯನ್ನು ಬಳಸುವುದು ಅವರ ಶೋಷಣೆಯೇ ಆಗುತ್ತದೆ.
ಕೆಲವು ಸಮುದಾಯಗಳಲ್ಲಿರುವಂತೆ ಅರಿಶಿನ ಕುಂಕುಮ ಬಳೆ ಸರ ಮೊದಲಾದವುಗಳನ್ನು ಮುತ್ತೈದೆತನ, ಧಾರ್ಮಿಕತೆಗಳ ಪವಿತ್ರ ಸಂಕೇತಗಳೆಂದು ಭಾವಿಸದೆ ಸಾಮಾನ್ಯ ಅಲಂಕಾರ
ಪರಿಕರಗಳೆಂದು ಕಾಣುವ ಮನೋಭಾವ ಬೆಳೆಸಬೇಕು.
ಮದುವೆಯಾದಾಗ ಧಾರ್ಮಿಕವಾಗಿ ಧರಿಸುವ ಮಾಂಗಲ್ಯದಂಥ ಕುರುಹನ್ನು ಪತಿಯ ನೆನಪಿನಲ್ಲಿ
ಉಳಿಸಿಕೊಳ್ಳುವ ಭಾವನಾತ್ಮಕ ಆಯ್ಕೆಯನ್ನು ಆಕೆಗೇ ಬಿಡಬೇಕು. ಅದಿಲ್ಲದೆ ಹೊಸ ಜೀವನದ ಬಗ್ಗೆ ಯೋಚಿಸುವ ಅವಕಾಶವೂ ಮುಕ್ತವಾಗಿರಬೇಕು.
ಮದುವೆಯಂಥ ವೈಯಕ್ತಿಕ, ಕೌಟುಂಬಿಕ, ಮಾನವೀಯ ಸಂಬಂಧ ಯಾವ ಕಾರಣಕ್ಕೂ
ಧಾರ್ಮಿಕತೆಯ ಮೌಢ್ಯಕ್ಕೆ ಒತ್ತೆಯಾಗಕೂಡದು.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications