ಅಕ್ಕ ಸಮ್ಮೇಳನದ ಕಾಮಿಡಿ ಕಮೀಟಿ ಕಿಲಾಡಿಗಳು

ಮುರುಳಿ ಗೌಡ (ಕಮೀಟಿ ಚೇರ್): ಕಮೀಟಿಯ ಸಾರಥ್ಯವಹಿಸಿಕೊಂಡಿರೋ ಮುರುಳಿಯವರು ಸ್ಟ್ಯಾಂಡ್-ಅಪ್ ಕಾಮಿಡಿ ಮಾಡೋದು ಮತ್ತು ನಾಟಕಗಳನ್ನು ಬರೆಯೋದರ ಮೂಲಕ ನೂ ಜೆಸಿ೯ಯಲ್ಲಿ ಚಿರಪರಿಚಿತರು. ಕಮೀಟಿ ಮೀಟಿಂಗಗಳನ್ನು ಅವರ ಮನೇಲೆ ಇಟ್ಕೊಂಡು ರುಚಿ-ರುಚಿಯಾದ ನಳಪಾಕ ಖುದ್ದಾಗಿ ಅವರ ಕೈಯಿಂದ ಮಾಡಿ ಹಾಕಿ ಕಮೀಟಿ ಸದಸ್ಯರಿಂದ ಪ್ರಶಂಸೆಗೊಳ್ಳಗಾದ ಪಾಕಪ್ರವೀಣರು.
ಶ್ರೀನಿವಾಸ ಕೊಮಲಾ೯ (ಕೋ-ಚೇರ್): ಕನೇಕ್ಟೀಕಟ್ ಕನ್ನಡ ಕೂಟದ ಅಧ್ಯಕ್ಷರಾದ ಇವರು ಕನ್ನಡ ಸೇವೆಗೆ ಸದಾ ಸಿದ್ದರು. ಕಾಮಿಡಿ ಪಾತ್ರಗಳನ್ನ ಮಾಡೊದ್ರಲ್ಲಿ ಸಿದ್ದಹಸ್ತರು. ಕನೇಕ್ಟಿಕಟ್ನಿಂದ ನ್ಯೂ ಜೆಸಿ೯ ಬಂದು ಮೀಟಿಂಗ್ಗಳಿಗೆ ಹಾಜರಾಗುತ್ತಿದ್ದ ಸ್ವಯ೦ಸೇವಕರು.
ಸತೀಶ್ ನಾಗಪ್ಪ : ಕನ್ನಡ ಚಟುವಟಿಕೆಗಳಿಗೆ ಯಾವಾಗಲೂ ಕೆಲಸಮಾಡುತ್ತಿರುವ ಸತೀಶ್ ಹಾಸನ ಮೂಲದವರಾದರೂ, ಕನಾ೯ಟಕದ ಎಲ್ಲಾ ಭಾಗಗಳಲ್ಲಿ ಇದ್ದ ಅನುಭವ ಅವರಿಗಿದೆ. ವೃತ್ತಿಯಲ್ಲಿ ಸಾಫ್ಟ್-ವೇರ್ ಇಂಜಿನಿಯರ್.
ಶ್ರೀದರ್ ಭಟ್ : ದಾವಣಗೇರಿ ಬಿ.ಡಿ.ಟಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿರುವ ಇವರು ಕನಾ೯ಟಕದ ಭಟ್ಕಳನಿಂದ ಬಂದವರು. ಜಾನಪದ ಗೀತೆಗಳನ್ನು ಸುಲಲಿತವಾಗಿ ಹೇಳುವುದರಲ್ಲಿ ಎತ್ತಿದ ಕೈ.
ಆಶಾ ತಡಿಮರಿ: ಕೆಲಸ ಮಾಡೋದು ನ್ಯೂಯಾಕ್೯ ಸಿಟಿಯಾದರೂ ನೆಲೆಸಿರೋದು ನ್ಯೂ ಜೆಸಿ೯ಯಲ್ಲಿ. ಮೈಸೂರು ಮೂಲದವರಾದ, ಸ್ಪಷ್ಟ ಕನ್ನಡ ಮಾತಾಡುವ ಈ ಅಚ್ಚಕನ್ನಡತಿ ಕನ್ನಡ ಸೇವೆಗೆ ಯಾವಾಗಲೂ ಸಿದ್ದ.
ವೈಷ್ಣವೀ ಪಟ್ಟುಮುಡಿ : ವೃತ್ತಿಯಲ್ಲಿ ವಕೀಲರಾಗಿರುವ ವೈಷ್ಣವೀ ಉಡುಪಿಯ ಮೂಲದವರು. ಕಮೀಟಿ ಮೀಟಿಂಗಗಳಲ್ಲಿ ಸದಾ ಹೂಸ ಹೂಸ ವಿಚಾರಗಳನ್ನು ಗಮನಕ್ಕೆ ತರುತ್ತಿದ್ದ ಇವರ ಕನ್ನಡ ಪ್ರೀತಿ ಅಪಾರ. ಕಾಮಿಡಿ ಶೋ ಮತ್ತು ಮನರಂಜನೆ ನೀಡುವ ಕನ್ನಡದ ಕಾಯ೯ಕ್ರಮಗಳೆಂದರೆ ಇವರಿಗೆ ಪಂಚಪ್ರಾಣ.
ಮನೋರಮಾ ಸವಣೂರು : ನೂ ಜೆಸಿ೯ಯಲ್ಲಿ ಸಾಫ್ಟ್ ವೇರ್ ಇಂಜಿನಿಯರಾಗಿರುವ ಇವರು ಗಂಡು ಮೆಟ್ಟಿದ ನೆಲ ಹುಬ್ಬಳ್ಳಿಯವರು, ಸದಾ ಕನ್ನಡದ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎನ್ನುವ ಹಂಬಲ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications