ಅಕ್ಕ ಸಮ್ಮೇಳನಗಳ ನಾಯಕ ಶಿಖಾಮಣಿಗಳು

ಅಲ್ಲಿಂದ ಅಕ್ಕದ ಎಸ್ ಕ್ಲಾಸ್ ಸೆವೆನ್ ಸೀಟರ್ ಮರ್ಸಿಡಿಸ್ ಬೆಂಜ್ ಕಾರು ಬಂದದ್ದು ಡೆಟ್ರಾಯಿಟಿಗೆ. ಇಲ್ಲೂ ಕೆಲವು ಪ್ರಥಮಗಳನ್ನು ಸಾಧಿಸಿದ ಹೆಗ್ಗಳಿಗೆ ಪವರ್ ಸ್ಟಾರ್ ಅಮರ್ ನಾಥ್ ಗೌಡರ ಪಾಲಾಯಿತು. ಅದು ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ಸ್ಯಾಟಲೈಟ್ ಮೂಲಕ ಸಮ್ಮೇಳನ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾಡಿದ ಹೈಟೆಕ್ ಭಾಷಣ (2002)ಎಂಬ ಕೀರ್ತಿಗೆ ಭಾಜನವಾಯಿತು.
ಕಾರುಗಳ ರಾಜಧಾನಿಯಿಂದ ಕನ್ನಡದ ತೇರು ಸೀದಾ ಶ್ರೀಗಂಧದ ನಾಡು ಫ್ಲಾರಿಡಾಗೆ ಬಂದಿತು. ಆರ್ಲಾಂಡೋದಲ್ಲಿ (2004) ಚಂಡಮಾರುತದ ಹಾವಳಿ ನಡುವೆಯೂ ಚೆಂದದ ಕನ್ನಡ ಹಬ್ಬ ಮಾಡಿದವರು ರೇಣುಕಾ ರಾಮಪ್ಪ ಮತ್ತು ಅವರ ಪತಿ ಚಾಲೆಂಜಿಂಗ್ ಸ್ಟಾರ್ ಡಾ.ರಾಮಪ್ಪನವರು. ಅವರು ಅಕ್ಕ ಬಳಗದಲ್ಲಿ ಈಗ ಇರುವುದಿಲ್ಲ ಎನ್ನುವ ಸಂಗತಿ ಬೇರೆಯದೇ ವಿಚಾರ.
ಅತ್ತ ವಾಷಿಂಗ್ ಟನ್ ಡಿಸಿ ವಾಸಿಗಳಾದ ಕಾವೇರಿ ಕನ್ನಡಿಗರಿಗೆ ಅಕ್ಕ ಸಮ್ಮೇಳನದ ಭಾರೀ ಡಾಲರ್ ಹೊರೆ ಹೊರುವುದಕ್ಕೆ ಅಷ್ಟಾಗಿ ಧೈರ್ಯ ಇರಲಿಲ್ಲ. ಆದರೂ ಚಂಡಮಾರುತದದಿಂದ ಕನ್ನಡಮ್ಮನನ್ನು ಬಿಡಿಸಿಕೊಂಡು ಪೊಟೊಮ್ಯಾಕ್ ನದಿ ತೀರಕ್ಕೆ ಕರೆತಂದು ಬಾಲ್ಟಿಮೋರ್ ಸಮ್ಮೇಳನವನ್ನು (2006)ಸಾಂಗವಾಗಿಸಿ ಸೈ ಎನಿಸಿಕೊಂಡವರು ಅರುಂಧತಿ ನಕ್ಷತ್ರ ಸುರೇಶ್ ರಾಮಚಂದ್ರ ಮತ್ತು ಡೈನಾಮಿಕ್ ಸ್ಟಾರ್ ರವಿ ಡೆಂಕನಿಕೋಟೆ.
ಇಷ್ಟಾಗಿಯೂ ಅತ್ಯಂತ ಹಳೆಯ ಕನ್ನಡ ಸಂಘವಾದ ತಮ್ಮ ವಿದ್ಯಾರಣ್ಯ ಕನ್ನಡ ಸಂಘದ ಆಶ್ರಯದಲ್ಲಿ ಸಮ್ಮೇಳನ ನಡೆಯಲೇಬೇಕೆನ್ನುವುದು ಶಿಕಾಗೋ ಕನ್ನಡಿಗರ ಬಹುದಿನಗಳ ಮಹದಾಸೆ ಆಗಿತ್ತು. ಉತ್ತರ ಕ್ಯಾಲಿಫೋರ್ನಿಯಾದ ಕೆಕೆಎನ್ ಸಿ ಕನ್ನಡ ಸಂಘದವರು ಅಳೆದು ಸುರಿದು ಮಾಡುವುದು ಜಾಸ್ತಿ ಆದುದರಿಂದ ನೋಡನೋಡುತ್ತಲೇ ಕಾವೇರಿಮಾತೆಯ ಮಡಿಲಿನಿಂದ ಕನ್ನಡದ ತೇರು ಪ್ರಾಚೀನ ಶಿಕಾಗೋಗೆ ಬಂದು ನಿಂತಿತು(2008).
ಶತಾಯಗತಾಯ ವಿದ್ಯಾರಣ್ಯದಲ್ಲೇ ಸಮ್ಮೇಳನ ನಡೆದು ತೀರಬೇಕೆಂದು ಯದ್ವಾತದ್ವಾ ಪ್ರೀತಿಯಿಂದ ಸ್ಕೆಚ್ ಹಾಕಲಾಗಿತ್ತು. ಕೆಲವರು ಮಾತು ಜಾಸ್ತಿ ಕೆಲಸ ಕಡಿಮೆ ಎಂಬಂತಾದುದರಿಂದ, ಹಾಗೂ ಕೆಲವರು ಇಂದು ನಾಳೆ ಎನ್ನುತ್ತಿದ್ದರಿಂದಾಗಿ ನಿಧಾನವಾಗಿಯಾದರೂ ಸಮ್ಮೇಳನ ಸಿದ್ಧತೆಗಳು ಏರ್ಪಾಟಾಗಿ ಅಂತಿಮವಾಗಿ ಸಾಂಗವಾಯಿತು.
ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮುಮಂ ಚಂದ್ರ ಸೇರಿದಂತೆ ಅವರ ಅನೇಕ ರಾಜಕಾರಣಿ ಸ್ನೇಹಿತರು ಮುದ್ದಾಂ ಭಾಗವಹಿಸಿದ್ದರು. ಹಾಗೂ ಹೀಗೂ ಕಿರಣ್ ಬೇಡಿ ವಾಸಂತಿ ಗೌಡ ಮತ್ತು ಚೋಟಾ ಚೇತನ್ ಶಿವಮೂರ್ತಿ ಕೀಲಾರ ಮತ್ತು ಮೋಕ್ಷಗುಂಡಂ ಜಯರಾಮ್, Sir ಅವರ ನೇತೃತ್ವದಲ್ಲಿ ಸಮ್ಮೇಳನ ಮುಕ್ತಾಯವಾಗಿ ಶಿಕಾಗೋ ಬಿಟ್ಟು ಎಲ್ಲಿಗೆ ಹೋಯಿತು?
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications