ಹೀಗಾಗಿ ಬಿಟ್ಟಳು...!

ಪ್ರತಿ ಎಲೆಗೊಂದೊಂದು ರೂಪ ನೆರಳು
ಬುಡ ತುಂಬಾ ಬೇರು
ಮೇಲೆ ಹುಳುಕು ಮುಚ್ಚಲು ಕಟ್ಟೆ
ಅಶ್ವತ್ಥದ ಕಟ್ಟೆಗೆ
ಪ್ರದಕ್ಷಿಣೆ ಮಾಡಿ
ನಮಸ್ಕಾರ ಮಾಡುತಿದ್ದ
ಅವಳು ಬಸಿರಾಗಿದ್ದಳು
ಸೂರ್ಯನತ್ತಲೆ ಮುಖ ಮಾಡಿ
ದೃಷ್ಟಿ ಬದಲಾಯಿಸಿ ಇವಳತ್ತ ನೋಡಿ
ನದಿಯಲ್ಲಿ ಮುಳುಗೇಳುತಿದ್ದ
ಪಡ್ಡೆ ಹುಡುಗರು ದಂಗಾಗಿದ್ದರು
ಸುದ್ದಿ ತಿಳಿದಾಗೆಲ್ಲ ಒಬ್ಬರ ಮೇಲೊಬ್ಬ
ಯುವಕರ ನಡುವೆ ಸಂಶಯ
ಅಪರಿಚಿತ ಹಿರಿಯರೆಂದರು
ಒಳ್ಳೆ ಹುಡುಗಿ ಹೀಗಾಗಿಬಿಟ್ಟಳು
ದೇಗುಲದ ಅರ್ಚಕರು, ಬಾಣಸಿಗರು
ಬಾವಿಕಟ್ಟೆ ಮೇಲೆ ಶುದ್ಧಿಕರಣಕೆ
ಜಲ ಎತ್ತುವಾಗ ತಮ್ಮ ಹುಳುಕು ಮುಚ್ಚಲು
ಕಚ್ಚೆ ಎತ್ತಿ ಕಟ್ಟಿ ಮತ್ತೆ ಅವಳದೆ ಚರ್ಚೆ
ಸಹಿಸಲಾರದ ಮಲ್ಲಿಗೆ ಅಂಗಡಿ ಮುದುಕಿ
ರಥ ಬೀದಿಯಲಿ ಕೇಳಿಯೇಬಿಟ್ಟಳು
ಹುಡುಗಿ ಅಂದಳು "ದಂಡಿಗೆ ಹೋದ ಗಂಡ
ಕಾಶ್ಮೀರದಿಂದ ಬರುತ್ತಾನೆ ವಾರದ ಒಳಗೆ"
More From
-
Iran Vs America, Israel ಯುದ್ಧ ತೀವ್ರ: ಗಲ್ಫ್ ರಾಷ್ಟ್ರಗಳಿಗೂ ವ್ಯಾಪಿಸಿದ ಸಂಕಷ್ಟ; ಈ ಕ್ಷಣದ 10 ಪ್ರಮುಖ ಬೆಳವಣಿಗೆಗಳು -
Iran Vs Israel War: ಇರಾನ್ - ಇಸ್ರೇಲ್ ಯುದ್ಧ: ಯುರೋಪಿಗೆ ವಿಸ್ತರಿಸುವ ಆತಂಕ, ಯುಕೆ ಮೇಲೆ ಶಂಕಿತ ಡ್ರೋನ್ ದಾಳಿ -
ಹೆಚ್ಚಾದ ಇರಾನ್-ಇಸ್ರೇಲ್ ಯುದ್ಧದ ತೀವ್ರತೆ, 3ನೇ ಮಹಾಯುದ್ಧದ ಆತಂಕ: 10 ಪ್ರಮುಖಾಂಶಗಳು ಹೀಗಿವೆ -
ದುಬೈಯಿಂದ ತಾಯ್ನಾಡಿಗೆ ಮರಳಿದ ಕನ್ನಡಿಗರು: ಪಿ.ವಿ ಸಿಂಧು, ಭೋಜೇಗೌಡ ಸೇರಿದಂತೆ ಹಲವರು ಬೆಂಗಳೂರಿಗೆ ವಾಪಾಸ್ -
Israel-Iran War: ಬೆಂಗಳೂರು ಏರ್ಪೋರ್ಟ್ನಲ್ಲಿ 15 ವಿಮಾನಗಳ ಹಾರಾಟ ದಿಢೀರ್ ರದ್ದು, ಪ್ರಯಾಣಿಕರ ಪರದಾಟ -
Gold Price: ಇಂದು ಚಿನ್ನದ ಬೆಲೆಯಲ್ಲಿ ದಾಖಲೆಯ ಕುಸಿತ, ಯುದ್ಧದ ಎಫೆಕ್ಟ್ನಿಂದ ಬಂಗಾರ-ಬೆಳ್ಳಿ ಮತ್ತಷ್ಟು ದುಬಾರಿ! ಮುನ್ಸೂಚನೆ -
Iran Vs Israel War: 7 ದೇಶಗಳಲ್ಲಿ ಇಂದಿನ CBSE ಬೋರ್ಡ್ ಪರೀಕ್ಷೆಗಳು ಮುಂದೂಡಿಕೆ -
ರಶ್ಮಿಕಾ ಮೊದಲ ಸಿನಿಮಾದಲ್ಲಿ ನಾನು ಹೀರೋ, ನೀನು ಬಾಲಿವುಡ್ಗೆ ಪಕ್ಕಾ ಹೋಗ್ತೀಯ ಎಂದಿದ್ದೆ: ನಟ ತ್ರಿವಿಕ್ರಮ್ -
ಇರಾನ್ ಸುಪ್ರೀಂ ಯತೊಲ್ಲಾ ಅಲಿ ಖಮೇನಿ ಅಂತ್ಯ: ವಿಶ್ವದ ಮೇಲೆ 5 ಪರಿಣಾಮ ಸಾಧ್ಯತೆ: ಆಶಿಶ್ ಸಾರಡ್ಕ ಬರಹ -
Thalapathy Vijay: 400 ಕೋಟಿ ಆಸ್ತಿಗೆ ಒಡತಿ, ಲಂಡನ್ ಬೆಡಗಿ: ಯಾವ ಸಿನಿಮಾಗೂ ಕಡಿಮೆ ಇಲ್ಲ ದಳಪತಿ ವಿಜಯ್-ಸಂಗೀತಾ ಲವ್ ಸ್ಟೋರಿ -
ಬೆಂಗಳೂರಿನ ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ಹೇಗಿದ್ರು ನೋಡಿ ರಶ್ಮಿಕಾ ಮಂದಣ್ಣ, ವಿಡಿಯೋ ವೈರಲ್ -
Sanju Samson: ವೆಸ್ಟ್ ಇಂಡೀಸ್ ವಿರುದ್ಧ ಅಬ್ಬರ: ತೆಗಳಿದ ಬಾಯಲ್ಲೇ ಸಂಜು ಸ್ಯಾಮ್ಸನ್ಗೆ ಗೌತಮ್ ಗಂಭೀರ್ ಶಹಭಾಸ್ಗಿರಿ












Click it and Unblock the Notifications