ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕನ್ನಡ ಮಾತೆ ಹೇ ಭುವನೇಶ್ವರಿ
ಕನ್ನಡಾಂಬೆ ಸ್ತುತಿಸುವ ಈ ಪದ್ಯ ರಚಿಸಿದ್ದು ನಾಗಭೂಷಣ ಮೂಲ್ಕಿ, ಶಿಕಾಗೊ, ಅಮೆರಿಕಾ. ಮೋಹನ ರಾಗದಲ್ಲಿರುವ ಈ ಪದ್ಯವನ್ನು ಯಾವುದೇ ಸಭೆ, ಸಮಾರಂಭದಲ್ಲಿ ರಾಗ ಸಂಯೋಜಿಸಿ ಹಾಡಬಹುದು.
ರಚನೆ
--
ನಾಗಭೂಷಣ್
ಮೂಲ್ಕಿ
ರಾಗ
--
ಮೋಹನ
ಕನ್ನಡ
ಮಾತೆ
ಹೇ
ಭುವನೇಶ್ವರಿ
ಚಂದ್ರಮನೋಹರಿ
ಪ್ರಿಯಕರೀ...
ಪ್ರಿಯಕರೀ..
||ಕನ್ನಡ||
ಭೂತ
ಭೌತಗತ
ಆಶಾಛಾಯದಿ
ತೃಷ್ಣಾಧೂಮವು
ಮನದಲಿ
ತುಂಬಿ
ಅನುರಾಗವಿರಲಿಲ್ಲಾ,
ನಿನ್ನಲಿ
ಅನುರಾಗವಿರಲಿಲ್ಲಾ
ಎನ್ನಲ್ಲಿ
ವೈರಾಗ್ಯ
ಬರಲಿಲ್ಲಾ.
||ಕನ್ನಡ||
ಮನದಲಿ
ಅಳುಕು,
ಮೈಯಲಿ
ನಡುಕ
ಭಾವಾಲೋಕದ
ಭಾವಶೂನ್ಯತೆ
ಕಾವ್ಯ
ಬರೆಯಲಿಲ್ಲಾ,
ನಿನ್ನನು
ಸ್ತುತಿಸಿ
ಹಾಡಲಿಲ್ಲಾ
ನಿನ್ನನು
ಹಾಡಿ
ಹೊಗಳಲಿಲ್ಲಾ
||ಕನ್ನಡ||
ಅಂಧಾಕಾರದ
ಜ್ಯೋತಿಯಾಗಿ
ಬಾ
ನೊಂದಾಜೀವಿಯ
ಸಂತೈಸಲು
ಬಾ
ಕರೆಯ
ಕೇಳಿ
ನೀ
ಬಾ,
ಓ
ಎನ್ನ
ಪ್ರೇಮಪುತ್ಥಳಿಯೆ
ಬಾ
ಓ
ಎನ್ನ
ಪ್ರಿಯದರ್ಶಿನಿಯೆ
ಬಾ
||ಕನ್ನಡ||
Story first published: Friday, May 9, 2008, 14:03 [IST]