ಮನ

ಮೌನದೊಳಗೆ
ಮನೆ ಮಾಡಿದೆ ಮನವು
ಎದೆಯ ಕದವ ತಟ್ಟಿ,
ಕರೆದರೂ.. ಓ ಗೊಡದೆ ಅಡಗಿದೆ
ಎಲ್ಲೂ ಕೊಡದೆ ಸುಳಿವು
ಕವಿದಿದೆ ಕಗ್ಗತ್ತಲ ಮೋಡದೊಳಗೆ
ಅರಿಯೆ, ಏಕೋ ಇಲ್ಲ ಸಲ್ಲದ ಕೋಪ
ಮಿಂಚು- ಗುಡುಗುಗಳ ಆರ್ಭಟದ
ಕಣ್ಣು ಮುಚ್ಚಾಲೆಯಲ್ಲಿ
ಅವಿತು ಕೊಂಡಿದೆಯೊ ... ಕಾದುಕೊಂಡು
ಮುಂದೆ ಬೆಳಗಬಹುದೆಂದು ಆಶಾದೀಪ
ತಿಳಿ ಹೇಳಬಯಸಿದ್ದೇನೆ,
ಕತ್ತಲು-ಬೆಳಕು
ಮಿಂಚು-ಗುಡುಗು-ಮಳೆಯು ಪ್ರಕೃತಿಯ
ನಿಯಮ
ಬೆಳೆಸಿಕೊಳ್ಳಬೇಕು ನೀನೊಂದಿಷ್ಟು
ಸಹನೆ-ಸಂಯಮ
ಅರ್ಥವಾಯಿತೆನೋ,
ಜೊತೆಗೂಡುವೆನೆಂದು ಆಶ್ವಾಸನೆಯಲ್ಲಿ
ಕದವ ತೆರೆದಿದೆ,
ಜೀವನದ ಪ್ರತಿಕ್ಷಣವ ಹಸಿರಾಗಿಸುವ
ಉತ್ಸಾಹದಲ್ಲಿ ಮತ್ತೆ ನನ್ನ ಜೊತೆಗೂಡಿದೆ.
More From
-
Bengaluru Viral Tweet: ಹೋಳಿ ಹಬ್ಬ: ಬೆಂಗಳೂರು ಬೋರಿಂಗ್ ಎಂದ ನಾರ್ಥಿ ಯುವತಿ ಟ್ವೀಟ್ ವೈರಲ್: ಕನ್ನಡಿಗರು ಹೇಳಿದ್ದೇನು -
Karnataka Weather: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಶುಷ್ಕ ಹವೆ, ಮುಂದುವರಿದ ಚಂಡಮಾರುತ ಪ್ರಸರಣ ಮಳೆ ನಿರೀಕ್ಷೆ -
Shiva Rajkumar: ಹೆಣ್ಣು ಮಕ್ಕಳು, ನಟಿಯರ ಗೌರವಕ್ಕೆ ಚ್ಯುತಿ ತರಬೇಡಿ ಎಂದ ಶಿವಣ್ಣ: ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ -
ರಾಜ್ಯಸಭೆಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್: ಮಲ್ಲಿಕಾರ್ಜುನ ಖರ್ಗೆ, ಎಚ್ಡಿ ದೇವೇಗೌಡ ರಾಜ್ಯಸಭಾ ಅವಧಿ ಶೀಘ್ರ ಮುಕ್ತಾಯ -
ಮ್ಯಾಕ್ಸ್ವೆಲ್, ಗೇಲ್ ರೆಕಾರ್ಡ್ ಬ್ರೇಕ್: ವಿಶ್ವದಾಖಲೆ ಮಾಡಿದ ಫಿನ್ ಅಲೆನ್ಗೆ ಸಚಿನ್ ತೆಂಡೂಲ್ಕರ್ ವಿಶೇಷ ಸಂದೇಶ -
Petrol - Diesel: ಪೆಟ್ರೋಲ್ - ಡೀಸೆಲ್ ಖರೀದಿಗೆ ಮುಗಿ ಬಿದ್ದ ಜನ ವಿಡಿಯೋ ವೈರಲ್: ಕೇಂದ್ರ ಸರ್ಕಾರ ಹೇಳಿದ್ದೇನು -
ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್-ಸಾನಿಯಾ ಚಾಂದೋಕ್ ಅದ್ಧೂರಿ ವಿವಾಹ -
Gold Rate March 05: ಮಧ್ಯಪ್ರಾಚ್ಯ ಯುದ್ಧದ ನಡುವೆ ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಇಳಿಕೆ: ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka School Fee: ಪ್ರೈವೇಟ್ ಸ್ಕೂಲ್ ಫೀ ಮತ್ತೆ ದುಬಾರಿ: ಶುಲ್ಕ ಹೆಚ್ಚಿಸಲು ಸಜ್ಜಾದ ಖಾಸಗಿ ಶಾಲೆಗಳು, ಪೋಷಕರಲ್ಲಿ ಆತಂಕ -
''ತೆರಿಗೆ ಹೇರುವ ರಾಮಯ್ಯನಿಂದ ರಾಜ್ಯದಲ್ಲಿ 1.15 ಲಕ್ಷ ಕೋಟಿ ಸಾಲದ ಬಜೆಟ್ ಮಂಡನೆ'' -
ಕೈಚೆಲ್ಲಿ ನಿಂತ ಸಿಂಗಂ ಪೊಲೀಸರು, ದೈನೇಸಿ ಸ್ಥಿತಿಗೆ ಜನಸಾಮಾನ್ಯರು: ಪುಂಡರಿಗೆ ಹೆದರಿದ ಬೆಂಗಳೂರು - ರವಿಕೃಷ್ಣಾ ರೆಡ್ಡಿ ಬರಹ -
KEA: ಯುಜಿಸಿಇಟಿ-ಪಿಜಿನೀಟ್ ಅಭ್ಯರ್ಥಿಗಳ ಗಮನಕ್ಕೆ, ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ












Click it and Unblock the Notifications