ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಭಿಮಾನ
ಅಭಿಮಾನ | |
ಒಟ್ಟಿನಲಿ ಗತ್ತಿನಲಿ ಹುಟ್ಟಿಬನ್ನಿ
ಚಕ್ರವ್ಯೂಹವ
ಬಡಿದು
ಸ್ವರ್ಣಕಮಲವ
ಮೆರೆದು
ಸಿಂಧುವಿನ
ಬೆತ್ತಲಲಿ
ಸರಸತಿಯ
ಕತ್ತಲಲಿ
ಗೋಪಿಯರ
ರಕ್ಷಿಸಲು
ಕಂಸರನು
ಶಿಕ್ಷಿಸಲು
ತಿಂಗಳಿನ
ನೆನಪಿನಲಿ
ಮಂಗಳನ
ಕನಸಿನಲಿ
ಗಾಂಧಾರ
ದೇಶವನು
ಶಕುನಿಯರ
ಕುಹಕವನು
ಇಂದಿರನ
ಚಂದಿರನ
ಸಮಸಮದಿ
ನಡೆನಡೆದು
ತೇಜಸ್ವಿ
ರಸ
ಹೀರಿ
ಪಾಂಚಜನ್ಯವ
ಮೀರಿ
ಹಂಪೆ
ಹಳೆಬೀಡಾದಿ
ಸೋಮೇಶ್ವರದ
ಗೋರಿ
ಕೈಲಾಸ
ಗಂಗೋತ್ರಿ
ಮಥುರೆ
ದ್ವಾರಕೆ
ವಿಂಧ್ಯೆ
ಗುಡಿಗಳಿಗೆ
ಗಡಿಗಳಿಗೆ
ರಣಕಹಳೆ
ಶೃಂಗಾರ
ಸರಯುವಿನ
ಸಿರಿಗಳಿಗೆ
ಬೆಂಕಿ
ತಟ್ಟುವ
ಮೊದಲೆ |
Story first published: Tuesday, April 5, 2005, 16:50 [IST]