ಅಮೆರಿಕಾದಲ್ಲಿ ಆರು ವಾರ ಆಲ್ ದಿ ಬೆಸ್ಟ್!

ಈಗಾಗಲೇ ಕರ್ನಾಟಕ ರಾಜ್ಯಾದ್ಯಂತ ನೂರಾರು ಪ್ರದರ್ಶನ ನೀಡಿ ಜನಮನ ಗೆದ್ದಿರುವ ಈ ನಗೆ ನಾಟಕಗಳನ್ನು ಮನೆ ಮಂದಿಯೊಂದಿಗೆ ನೋಡುವುದೇ ಒಂದು ಸಂಭ್ರಮ. ರಾಜ್ಯ ಪ್ರಶಸ್ತಿ ಪುರಸ್ಕೃತ ರಂಗನಟ ನಿರ್ದೇಶಕ ಯಶವಂತ ಸರದೇಶಪಾಂಡೆಯ ನಿರ್ದೇಶನದಲ್ಲಿ ಕತಾರ್ ಭಾಷಾ ಸಾರಿಕಾ ಗೋಡಖಿಂಡಿ ಹಾಗೂ ಪ್ರಹ್ಲಾದ ಆಚಾರ್ಯರ ಅಭಿನಯದಲ್ಲಿ ಆಲ್ ದಿ ಬೆಸ್ಟ್ ಪ್ರದರ್ಶನವಾಗಲಿದೆ.
ಕರ್ನಾಟಕ ಸ್ಟೇಟ್ ಡೆಂಟಲ್ ಮೆಡಿಕಲ್ ಅಸೋಸಿಯೇಷನ್ನಿನ ಪ್ರಮುಖ ಸಲಹೆಗಾರರಾದ ಡಾ. ರಾಮಪ್ಪನವರ ಆಶಯದಂತೆ ಶಿಕಾಗೋದಲ್ಲಿ ನಡೆಯುವ ಕೆ.ಎಸ್.ಡಿ.ಎಂ.ಎಯ ವಾರ್ಷಿಕ ಸಮ್ಮೇಳನದಲ್ಲಿ ವಿಶೇಷ ಪ್ರದರ್ಶನಗಳನ್ನು ಗುರು ಸಂಸ್ಥೆ ಹುಬ್ಬಳ್ಳಿ ನೀಡಲಿದೆ.
ಫ್ಲೋರಿಡಾದಲ್ಲಿ ಡಾ. ರೇಣುಕಾ ರಾಮಪ್ಪ, ಡಾ. ಕೇಶವ ಬಾಬು, ಜಯಪ್ರಕಾಶ, ಶಿಕಾಗೋದಲ್ಲಿ ರವಿ ಹರಸೂರ, ನಂದೀಶಗೌಡ, ವಾಶಿಂಗ್ಟನ್ನಲ್ಲಿ ಸುರೇಶ್ ರಾಮಚಂದ್ರ, ಬೋಸ್ಟನ್ನಲ್ಲಿ ಡಾ. ರಾಜೂರ್, ಕೆನಡಾದಲ್ಲಿ ಯುವರಾಜ್ ಪಾಟೀಲ್ ಇವರ ಸಹಕಾರದಲ್ಲಿ ಮತ್ತಿತರ 6-8 ಕಡೆಗೆ ವಲ್ಲೀಶ ಶಾಸ್ತ್ರಿಯ ಹಾಗೂ ಅಭಿಜಿತ್ ಪ್ರಹ್ಲಾದರ ನೇತೃತ್ವದಲ್ಲಿ ಆಲ್ ದಿ ಬೆಸ್ಟ್ ಪ್ರದರ್ಶನಗಳು ನಡೆಯಲಿವೆ.
ಗುರು ಸಂಸ್ಥೆ ಹುಬ್ಬಳ್ಳಿ ಅಮೆರಿಕಾದ / ಕೆನಡಾದ ಎಲ್ಲಾ ಕನ್ನಡ - ನಾಟಕ ಪ್ರಿಯರಿಗೆ ತಮ್ಮ ಬಂಧು, ಬಾಂಧವ, ಗೆಳೆಯ ಗೆಳತಿಯರೊಂದಿಗೆ ನಾಟಕ ನೋಡಲು ಆಗ್ರಹಿಸುತ್ತದೆ. ಪ್ರದರ್ಶನಗಳ ಪೂರ್ಣ ವೇಳಾಪಟ್ಟಿಯು ಶೀಘ್ರದಲ್ಲಿ ಪ್ರಕಟಿಸಲಿದ್ದು, ಆಸಕ್ತರು ವಲ್ಲೀಶ ಶಾಸ್ತ್ರಿಯವರನ್ನು [email protected] ಡಾ. ಕೇಶವ ಬಾಬು ಅವರನ್ನು [email protected] ಅಭಿಜಿತ್ ಪ್ರಹ್ಲಾದ್ ಅವರನ್ನು [email protected] ಯಶವಂತ ಸರದೇಶಪಾಂಡೆ ಅವರನ್ನು [email protected] ವಿಳಾಸದಲ್ಲಿ ಸಂಪರ್ಕಿಸಬಹುದಾಗಿದೆ.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications