ಅಮೆರಿಕಾದಲ್ಲಿ ಆರು ವಾರ ಆಲ್ ದಿ ಬೆಸ್ಟ್!

ಈಗಾಗಲೇ ಕರ್ನಾಟಕ ರಾಜ್ಯಾದ್ಯಂತ ನೂರಾರು ಪ್ರದರ್ಶನ ನೀಡಿ ಜನಮನ ಗೆದ್ದಿರುವ ಈ ನಗೆ ನಾಟಕಗಳನ್ನು ಮನೆ ಮಂದಿಯೊಂದಿಗೆ ನೋಡುವುದೇ ಒಂದು ಸಂಭ್ರಮ. ರಾಜ್ಯ ಪ್ರಶಸ್ತಿ ಪುರಸ್ಕೃತ ರಂಗನಟ ನಿರ್ದೇಶಕ ಯಶವಂತ ಸರದೇಶಪಾಂಡೆಯ ನಿರ್ದೇಶನದಲ್ಲಿ ಕತಾರ್ ಭಾಷಾ ಸಾರಿಕಾ ಗೋಡಖಿಂಡಿ ಹಾಗೂ ಪ್ರಹ್ಲಾದ ಆಚಾರ್ಯರ ಅಭಿನಯದಲ್ಲಿ ಆಲ್ ದಿ ಬೆಸ್ಟ್ ಪ್ರದರ್ಶನವಾಗಲಿದೆ.
ಕರ್ನಾಟಕ ಸ್ಟೇಟ್ ಡೆಂಟಲ್ ಮೆಡಿಕಲ್ ಅಸೋಸಿಯೇಷನ್ನಿನ ಪ್ರಮುಖ ಸಲಹೆಗಾರರಾದ ಡಾ. ರಾಮಪ್ಪನವರ ಆಶಯದಂತೆ ಶಿಕಾಗೋದಲ್ಲಿ ನಡೆಯುವ ಕೆ.ಎಸ್.ಡಿ.ಎಂ.ಎಯ ವಾರ್ಷಿಕ ಸಮ್ಮೇಳನದಲ್ಲಿ ವಿಶೇಷ ಪ್ರದರ್ಶನಗಳನ್ನು ಗುರು ಸಂಸ್ಥೆ ಹುಬ್ಬಳ್ಳಿ ನೀಡಲಿದೆ.
ಫ್ಲೋರಿಡಾದಲ್ಲಿ ಡಾ. ರೇಣುಕಾ ರಾಮಪ್ಪ, ಡಾ. ಕೇಶವ ಬಾಬು, ಜಯಪ್ರಕಾಶ, ಶಿಕಾಗೋದಲ್ಲಿ ರವಿ ಹರಸೂರ, ನಂದೀಶಗೌಡ, ವಾಶಿಂಗ್ಟನ್ನಲ್ಲಿ ಸುರೇಶ್ ರಾಮಚಂದ್ರ, ಬೋಸ್ಟನ್ನಲ್ಲಿ ಡಾ. ರಾಜೂರ್, ಕೆನಡಾದಲ್ಲಿ ಯುವರಾಜ್ ಪಾಟೀಲ್ ಇವರ ಸಹಕಾರದಲ್ಲಿ ಮತ್ತಿತರ 6-8 ಕಡೆಗೆ ವಲ್ಲೀಶ ಶಾಸ್ತ್ರಿಯ ಹಾಗೂ ಅಭಿಜಿತ್ ಪ್ರಹ್ಲಾದರ ನೇತೃತ್ವದಲ್ಲಿ ಆಲ್ ದಿ ಬೆಸ್ಟ್ ಪ್ರದರ್ಶನಗಳು ನಡೆಯಲಿವೆ.
ಗುರು ಸಂಸ್ಥೆ ಹುಬ್ಬಳ್ಳಿ ಅಮೆರಿಕಾದ / ಕೆನಡಾದ ಎಲ್ಲಾ ಕನ್ನಡ - ನಾಟಕ ಪ್ರಿಯರಿಗೆ ತಮ್ಮ ಬಂಧು, ಬಾಂಧವ, ಗೆಳೆಯ ಗೆಳತಿಯರೊಂದಿಗೆ ನಾಟಕ ನೋಡಲು ಆಗ್ರಹಿಸುತ್ತದೆ. ಪ್ರದರ್ಶನಗಳ ಪೂರ್ಣ ವೇಳಾಪಟ್ಟಿಯು ಶೀಘ್ರದಲ್ಲಿ ಪ್ರಕಟಿಸಲಿದ್ದು, ಆಸಕ್ತರು ವಲ್ಲೀಶ ಶಾಸ್ತ್ರಿಯವರನ್ನು [email protected] ಡಾ. ಕೇಶವ ಬಾಬು ಅವರನ್ನು [email protected] ಅಭಿಜಿತ್ ಪ್ರಹ್ಲಾದ್ ಅವರನ್ನು [email protected] ಯಶವಂತ ಸರದೇಶಪಾಂಡೆ ಅವರನ್ನು [email protected] ವಿಳಾಸದಲ್ಲಿ ಸಂಪರ್ಕಿಸಬಹುದಾಗಿದೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications