ಪಂಡಿತ್ ಜಯತೀರ್ಥ ಮೇವುಂಡಿ ಸಂದರ್ಶನ (ಭಾಗ 3)

ಜಯತೀರ್ಥ : ಹೌದು ಅವರು ತಮ್ಮ ಗುರುಗಳಾದ ಭೀಮಸೇನರ ದೈತ್ಯ ಪ್ರತಿಭೆಯ ಆರಾಧಕರಾಗಿ ಬೆಳೆದವರು. ಅವರ ಗುರುಭಕ್ತಿ ಅಪಾರವಾದದ್ದು. ಸ್ವಲ್ಪ ಮಟ್ಟಿಗೆ ಗುರುಗಳೆಂದರೆ ಅಂಜಿಕೆ ಸಹ. ಅಲ್ಲದೇ ತಾವಾಗಿಯೇ ಮುನ್ನುಗ್ಗಿ ಸಾಧಿಸುವ ಸ್ವಭಾವ ಅವರದಾಗಿರಲಿಲ್ಲ.
ಪ್ರಶ್ನೆ : ಅವರು ನಿಮ್ಮನ್ನು ಹೇಗೆ ಒಬ್ಬ ಸಮರ್ಥ "Performing Artist" ಆಗಿ ಪರಿವರ್ತಿಸಿದರು ಎಂದು ಹೇಳುತ್ತೀರಾ?
ಜಯತೀರ್ಥ : ಅವರು ನನಗೆ ಸಂಗೀತದಲ್ಲಿ ತಲ್ಲೀನರಾಗಿ ಆನಂದಿಸುವದನ್ನು ಕಲಿಸಿದರು. ಅವರ ಪ್ರಕಾರ ನಾವು ನಮ್ಮ ಸಂಗೀತದಿಂದ ಆನಂದ ಅನುಭವಿಸಿದರೆ ಪ್ರೇಕ್ಷಕರೂ ಕೂಡ ಅದರಿಂದ ಆನಂದ ಪಡೆಯುತ್ತಾರೆ ಮತ್ತು ಗಾಯಕನ ಗುಣಗಳನ್ನು ಗುರುತಿಸುತ್ತಾರೆ ಎಂದು ಹೇಳುತ್ತಿದ್ದರು. ನಮ್ಮ ಅಭ್ಯಾಸವನ್ನು ತುಂಬಾ ಸೀರಿಯಸ್ ಆಗಿ ತೆಗೆದುಕೊಳ್ಳಲು ಒತ್ತಾಯಿಸುತ್ತಿದ್ದರು. ಒಳ್ಳೆಯ ಕೇಳುಗರ ಮುಂದೆ ಕಾರ್ಯಕ್ರಮಗಳನ್ನು ನೀಡಿ ಅನುಭವ ಪಡೆಯುವದಕ್ಕೆ ಅನುವು ಮಾಡಿ ಕೊಡುತ್ತಿದ್ದರು. ನನ್ನ ಗಾಯನದ ಬಗ್ಗೆ ಕೇಳಿದ ಭೀಮಸೇನ್ ಜೋಶಿ ಅವರು ನನ್ನನ್ನು ಪುಣೆಯ ಸವಾಯಿ ಗಂಧರ್ವ ಸಂಗೀತ ಕಾರ್ಯಕ್ರಮಕ್ಕೆ ಅಹ್ವಾನಿಸಿದಾಗ ನನ್ನ ಗುರುಗಳಿಗಾದ ಸಂತೋಷ ಅಮಿತವಾದದ್ದು. ಅವರು ನನಗೆ ಪುಣೆಯ ರಸಿಕ ಶೋತೃಗಳ ಸಂಗೀತ ಜ್
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications