ಮನಮುದಗೊಳಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು
ಹೊಯ್ಸಳ ಕನ್ನಡ ಕೂಟದ ಅಧ್ಯಕ್ಷರಾದ ವೇಣು ಗುದ್ದೇರರಿಂದ ಸ್ವಾಗತ ಭಾಷಣವಾದ ಮೇಲೆ ಚಂದ್ರಭಟ್ ರವರ ಸಂಯೋಜನೆಯಲ್ಲಿ ನಡೆದ ಚಿಣ್ಣರ ವೇಷ-ವೈಖರಿ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು.
ಮುದ್ದಾದ ಮಕ್ಕಳು ಅಣ್ಣಾ ಹಜಾರೆ, ಶಕುಂತಲೆ, ಘಟೋದ್ಘಜ, ಶ್ರೀಕೃಷ್ಣ, ಶ್ರೀರಾಮ, ಅಪ್ಪಟ ಭಾರತ ನಾರಿ ಹೀಗೆ ವಿವಿಧ ವೇಷ-ಭೂಷಣಗಳಲ್ಲಿ ವೇದಿಕೆಮೇಲೆ ನಡೆದುಬಂದಾಗ ಫೋಷಕರ ಕಂಗಳಲ್ಲಿ ಆನಂದಭಾಷ್ಪ ಬರಿಸಿದ್ದರೆ, ನೆರೆದ್ದಿದ್ದವರ ಕಣ್ಣುಗಳಿಗೆ ಹಬ್ಬವನ್ನುಂಟು ಮಾಡಿ ನಿಜವಾಗಲೂ ಚಿಣ್ಣರ-ಕಿನ್ನರ ಲೋಕಕ್ಕೆ ಕರೆದೊಯ್ದಂತಾಗಿತ್ತು.
ಸಾಂಸ್ಕೃತಿಕ ಕಾರ್ಯಕ್ರಮಗಳು
*
ಪ್ರಿಯಾ-ಸರಿತಾ-ಸ್ವರ್ಣಾರ
ಸಂಯೋಜನೆಯಲ್ಲಿ
ಇಪ್ಪತ್ತು
ಪುಟಾಣಿಗಳು
"ಕನ್ನಡ
ಮಕ್ಕಳ
ಹಾಡುಗಳಿಗೆ"
ಹೆಜ್ಜೆ
ಹಾಕಿ
ನರ್ತಿಸಿದವು.
*
ನಮ್ಮ
ಭೂಮಿತಾಯಿ
-
ಜನಪದ
ನೃತ್ಯ
-
ರೂಪ
ಕುಮಾರ್
ನಿರ್ದೇಶನ.
*
ದಿ|
ವಿಷ್ಣುವರ್ಧನ್
ನೆನಪಿಗೋಸ್ಕರ
ಆಪ್ತರಕ್ಷಕ
ಸಿನೆಮಾದ
"ಸಿಂಹ-ಸಿಂಹ"
ಹಾಡಿಗೆ
ಹೆಜ್ಜೆ
ಹಾಕಿದ್ದು
ಅಮೆರಿಕನ್ನಡ
ಶಾಲೆಯ
ಹುಡುಗರು
-
ಅನಿತಾರವರ
ನಿರ್ದೇಶನ.
*
ರಾಧೆಯ
ಕೃಷ್ಣ
ನೃತ್ಯ
-
ಪ್ರಿಯಾ
ನಿರ್ದೇಶನ.
*
ಶಾಂತಿ
ಮಂತ್ರ
-
ಶಾಂತಿ
ಸಮೃದ್ದಿಗಾಗಿ
ಪ್ರಾರ್ಥನೆ
-
ಇಂದುಕಲಾ
ತಂಡದಿಂದ.
*
ಮಾಯದಂತ
ಮಳೆ
ಜನಪದ
ನೃತ್ಯ
-
ಸ್ನೇಹ
ಸೋಸಲೆ
ನಿರ್ದೇಶನ.
*
ಶಂಭೋ
ಶಿವ
ಸಿನೆಮಾ
ನೃತ್ಯ
-
ಪ್ರಿಯಾ
ನಿರ್ದೇಶನ.
*
ಮಧುರಾಷ್ಟಕಂ
-
ಲಘು
ಶಾಸ್ತ್ರೀಯ
ನೃತ್ಯ
-
ರಶ್ಮಿ
ಸಂಯೋಜನೆ
ಹಾಗೂ
ಉರ್ವಿ
ಪಾಠಕ್
ನೃತ್ಯ
ನಿರ್ದೇಶನ.
*
ವಿಚಿತ್ರಮಂಜರಿ
-
ದಿನೇಶ್
ಹಾಗೂ
ಸಂಗಡಿಗರು.
*
ಹೊಯ್ಸಳ
ಸಾಮ್ರಾಜ್ಯದ
ಬಗ್ಗೆ
ಒಂದು
ನೋಟ
ನಿರೂಪಣೆ
-
ಅಂಜು
ಸೋಮನಾಥ್
ರವರಿಂದ.
*
ಸೊಗಸಾಗಿ
ಮೂಡಿಬಂದ
"ಭಕ್ತ
ಪ್ರಹ್ಲಾದ"
ನಾಟಕ
-
ರಘು
ಸೋಸಲೆ
ಮತ್ತು
ಸಂಗಡಿಗರಿಂದ
*
ತೆರೆಗಳ
ಸಂಗಮ
-
ಗಿರೀಶ್
ನೀಲಕಂಠ
ಮಿಮಿಕ್ರಿ
*
ನಾನ್
ಸ್ಟಾಪ್
ಕನ್ನಡ
ಸಾಹಿತ್ಯ
ಝಲಕ್
-
ಅಮೆರಿಕಾದಲ್ಲಿ
ಯಮರಾಜ
ನಾಟಕದ
ಖ್ಯಾತಿಯ
ಮಲ್ಲಿ
ಸಣ್ಣಪ್ಪನವರಿಂದ.
[ನಮ್ಮ
ಹಳೆ
ಕನ್ನಡ
ಗೀತೆಗಳೇ
ಚೆಂದ]