ಅಮೆರಿಕಾದಲ್ಲಿ ಜು.2, 3 ವಿಶ್ವ ವೀರಶೈವ ಸಮ್ಮೇಳನ
ಜುಲೈ 2, 2011 ಶನಿವಾರದಂದು ಸಿದ್ದಗಂಗಾ ಮಠದ ನಡೆದಾಡುವ ದೇವರು ಡಾ| ಶ್ರೀ ಶ್ರೀ ಶಿವಕುಮಾರ ಸ್ವಾಮಿಜಿಗಳಿಂದ ವಿಧ್ಯುಕ್ತವಾಗಿ ತುಮಕೂರಿನಿಂದ ಉದ್ಗಾಟನೆಯಾಗಲಿರುವ (ಲೈವ್ ವಿಡಿಯೋ ಮೂಲಕ) ಈ ಸಮ್ಮೇಳನಕ್ಕೆ ಕೆಳಕಂಡ ಹೆಸರಾಂತ ಸನ್ಮಾನ್ಯ ಸ್ವಾಮೀಜಿಗಳು, ವಿವಿಧ ಕ್ಷೇತ್ರಗಳಲ್ಲಿ ಹೆಸರಾದ ಗಣ್ಯ ವ್ಯಕ್ತಿಗಳು ಆಗಮಿಸಲಿದ್ದಾರೆ.
ಸನ್ಮಾನ್ಯ
ಸ್ವಾಮೀಜಿಗಳಾದ..
-
ಜಗದ್ಗುರು
ಶ್ರೀ
ಶಿವರಾತ್ರಿ
ದೇಶಿಕೇಂದ್ರ
ಮಹಾಸ್ವಾಮೀಜಿ
-
ತರಳುಬಾಳು
ಜಗದ್ಗುರು
ಡಾ|
ಶ್ರೀ
ಶಿವಮೂರ್ತಿ
ಶಿವಾಚಾರ್ಯ
ಸ್ವಾಮೀಜಿ
-
ಶ್ರೀ
ಸಿದ್ದೇಶ್ವರ
ಸ್ವಾಮೀಜಿ
-
ಜ್ಞಾನ
ಯೋಗಾಶ್ರಮ,
ಬಿಜಾಪುರ
-
ಡಾ
|
ಶ್ರೀ
ಶಿವಮೂರ್ತಿ
ಮುರುಘ
ಶರಣರು
-
ಚಿತ್ರದುರ್ಗ
-
ಶ್ರೀ
ತೋಂಟದಾರ್ಯ
ಶಿವಾಚಾರ್ಯ
ಸ್ವಾಮೀಜಿ
-
ಗದಗ
-
ಶ್ರೀ
ಅಭಿನವ
ಗವಿಸಿದ್ದೇಶ್ವರ
ಮಹಾ
ಸ್ವಾಮೀಜಿ
-
ಶ್ರೀ
ಬಸವಾನಂದ
ಸ್ವಾಮೀಜಿ
-
ಮನಗುಂಡಿ,
ಧಾರವಾಡ
-
ಶ್ರೀ
ಅಕ್ಕ
ರೂಪಕ
-
Basava
Divine
Center,
USA
ರಾಜಕೀಯ
ಗಣ್ಯರಾದ...
-
Deval
Patrick,
Governor
of
Massachusetts,
USA
-
Dannel
P.
Malloy,
Governor
ಕನೆಕ್ಟಿಕಟ್,
USA
-
ಬಿ.ಎಸ್.
ಯಡಿಯೂರಪ್ಪ
,
ಮುಖ್ಯಮಂತ್ರಿಗಳು
ಕರ್ನಾಟಕ
ಸರ್ಕಾರ
-
ಎಸ್.ಎಮ್.
ಕೃಷ್ಣ
,
ಭಾರತದ
ವಿದೇಶಾಂಗ
ಸಚಿವರು
-
ಪ್ರಭಾಕರ್
ಕೋರೆ,
ಲೋಕಸಭಾ
ಸದಸ್ಯ
-
ಸುರೇಶ
ಅಂಗಡಿ,
ಲೋಕಸಭಾ
ಸದಸ್ಯ
-
ಜಿಎಮ್
ಸಿದ್ದೇಶ್,
ಲೋಕಸಭಾ
ಸದಸ್ಯ
-
ಶಿವರಾಂ
ಗೌಡ
,
ಲೋಕಸಭಾ
ಸದಸ್ಯ
-
ವಿ.
ಸೋಮಣ್ಣ,
ಹೌಸಿಂಗ್
ಡೆವೆಲಪ್ಮೆಂಟ್
ಮಿನಿಸ್ಟರ್
-
ಜಗದೀಶ್
ಶೆಟ್ಟರ್,
ಗ್ರಾಮೀಣ
ಅಭಿವೃದ್ದಿ
ಸಚಿವ
-
ಪರಣ್ಣ
ಮುನವಳ್ಳಿ,
ಶಾಸಕ
-
ಶಾಮನೂರು
ಶಿವಶಂಕರಪ್ಪ,
ಶಾಸಕ
-
ರಾಣಿ
ಸತೀಶ್
-
ಮಾಜಿ
ಸಚಿವೆ
-
ಬಸವರಾಜ್
ಬೊಮ್ಮಾಯಿ
,
ನೀರಾವರಿ
ಸಚಿವ
-
ಮನು
ಬಳಿಗಾರ್,
ಕನ್ನಡ
ಮತ್ತು
ಸಂಸ್ಕೃತಿ
ಇಲಾಖೆ
ನಿರ್ದೇಶಕ
-
ಉಮೇಶ್
ಕತ್ತಿ
,
ಕೃಷಿ
ಸಚಿವ
ಹೆಸರಾಂತ
ಸಮಾಜ
ಸೇವಾಕರ್ತರಾದ..
-
ಅರವಿಂದ್
ಜತ್ತಿ
-
ಬಸವ
ಸಮಿತಿ
ಅಧ್ಯಕ್ಷರು
-
ಡಾ|
ಎಂ.ಎಂ.
ಕಲಬುರ್ಗಿ,
ಸಂಶೋಧಕ
-
ರಾಷ್ಟ್ರಕವಿ
ಡಾ|
ಜಿ.ಎಸ್.
ಶಿವರುದ್ರಪ್ಪ
-
ಗೊರೂರು
ಚನ್ನಬಸಪ್ಪ
-
ಅಖಿಲ
ಭಾರತ
ಶರಣ
ಸಾಹಿತ್ಯ
ಪರಿಷತ್
ಅಧ್ಯಕ್ಷರು
-
ಜಿ.ವಿ.
ಜಯ
ರಾಜಶೇಖರ್
-
ಪ್ರೊ.
ರಂಜಾನ್
ದರ್ಗಾ
-
ಬಸವಾದಿ
ಶರಣರ
ಪೀಠ,
ಗುಲ್ಬರ್ಗ
ವಿಶ್ವವಿದ್ಯಾಲಯ
-
ಡಾ|
ಸಿ.
ಸೋಮಶೇಖರ
-
ಐಎಎಸ್,
ಜಿಲ್ಲಾಧಿಕಾರಿಗಳು,
ತುಮಕೂರು
-
ಡಾ|
ವೀರಣ್ಣ
ರಾಜೂರ್
-
ಬರಹಗಾರ
-
ಡಾ|
ಎನ್.
ಪ್ರಭುದೇವ್
-
ಕುಲಪತಿಗಳು,
ಬೆಂಗಳೂರು
ವಿಶ್ವವಿದ್ಯಾಲಯ
-
ಎಚ್.ವಿ.
ನಾಗೇಂದ್ರಪ್ಪ
-
ಅಖಿಲ
ಭಾರತ
ವೀರಶೈವ
ಮಹಾಸಭಾ,
ಉಪಾಧ್ಯಕ್ಷರು
-
ಜರಗನಹಳ್ಳಿ
ಶಿವಶಂಕರ್
-
ಬರಹಗಾರ
-
ಕಸ್ತೂರಿ
ಶಂಕರ್
-
ಖ್ಯಾತ
ಹಿನ್ನೆಲೆಗಾಯಕಿ
ಧಾರ್ಮಿಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮ
-
ಆರೋಗ್ಯ
ಶಿಬಿರ,
ಯೋಗ,
ಧ್ಯಾನ
ಶಿಬಿರ
-
ನೃತ್ಯ,
ನಾಟಕ
-
ಹಿರಿಯರ
ಚರ್ಚೆಗಳು
-
ವೀರಶೈವ
ವಧು-ವರರ
ಭೇಟಿ
-
ಮಕ್ಕಳ
ಸಾಂಸ್ಕೃತಿಕ
ಹಾಗೂ
ಮನೋರಂಜನಾ
ಕಾರ್ಯಕ್ರಮ
-
ವಿಶ್ವ
ದಾಸೋಹ
ದಿನಾಚರಣೆ
-
VSNA
got
talent
-
ಮಹಿಳೆಯರ
ಆರೋಗ್ಯ
ಶಿಬಿರ
ಅಮೆರಿಕ, ಕೆನಡಾ, ಮೆಕ್ಸಿಕೋ, ಯುರೋಪ್, ಭಾರತ ಹೀಗೆ ಎಲ್ಲೆಡೆಯಿಂದ ನೂರಾರು ಶಿವ ಶರಣ-ಶರಣೆಯರು ಆಗಮಿಸಲಿರುವ ಈ ಸಮ್ಮೇಳನಕ್ಕೆ ನಿಮಗೆಲ್ಲರಿಗೂ ಸ್ವಾಗತ .. ಬನ್ನಿ ಭಾಗವಹಿಸಿ .. ಶಿವಶರಣರ ವಚನಗಳ ತತ್ವವನ್ನು, ಸಾರವನ್ನು ನಾವೆಲ್ಲರೂ ತಿಳಿದು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಹಾಗೆಯೇ ಅಂಧಕಾರ, ಅಹಂಕಾರ ತುಂಬಿರುವ ಈ ಜಗದ ಎಲ್ಲೆಡೆ ಸಾರೋಣ ...
ಜ್ಞಾನದ
ಬಲದಿಂದ
ಅಜ್ಞಾನದ
ಕೇಡು
ನೋಡಯ್ಯ
ಜ್ಯೋತಿಯ
ಬಲದಿಂದ
ಅಂಧಕಾರದ
ಕೇಡು
ನೋಡಯ್ಯ
ಸತ್ಯದ
ಬಲದಿಂದ
ಅಸತ್ಯದ
ಕೇಡು
ನೋಡಯ್ಯ
ಕೂಡಲ
ಸಂಗನ
ಶರಣರ
ಬಲದಿಂದ
ಆತ್ಮನ
ಅಹಂಕಾರದ
ಕೇಡು
ನೋಡಯ್ಯ
-
ಕೂಡಲ
ಸಂಗಮ
ದೇವ......
ಹೆಚ್ಚಿನ ಮಾಹಿತಿಗಾಗಿ : http://www.vsnaconvention.com