ಅಮೆರಿಕಾದಲ್ಲಿ ಜು.2, 3 ವಿಶ್ವ ವೀರಶೈವ ಸಮ್ಮೇಳನ

ಜುಲೈ 2, 2011 ಶನಿವಾರದಂದು ಸಿದ್ದಗಂಗಾ ಮಠದ ನಡೆದಾಡುವ ದೇವರು ಡಾ| ಶ್ರೀ ಶ್ರೀ ಶಿವಕುಮಾರ ಸ್ವಾಮಿಜಿಗಳಿಂದ ವಿಧ್ಯುಕ್ತವಾಗಿ ತುಮಕೂರಿನಿಂದ ಉದ್ಗಾಟನೆಯಾಗಲಿರುವ (ಲೈವ್ ವಿಡಿಯೋ ಮೂಲಕ) ಈ ಸಮ್ಮೇಳನಕ್ಕೆ ಕೆಳಕಂಡ ಹೆಸರಾಂತ ಸನ್ಮಾನ್ಯ ಸ್ವಾಮೀಜಿಗಳು, ವಿವಿಧ ಕ್ಷೇತ್ರಗಳಲ್ಲಿ ಹೆಸರಾದ ಗಣ್ಯ ವ್ಯಕ್ತಿಗಳು ಆಗಮಿಸಲಿದ್ದಾರೆ.
ಸನ್ಮಾನ್ಯ ಸ್ವಾಮೀಜಿಗಳಾದ..
- ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ
- ತರಳುಬಾಳು ಜಗದ್ಗುರು ಡಾ| ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ
- ಶ್ರೀ ಸಿದ್ದೇಶ್ವರ ಸ್ವಾಮೀಜಿ - ಜ್ಞಾನ ಯೋಗಾಶ್ರಮ, ಬಿಜಾಪುರ
- ಡಾ | ಶ್ರೀ ಶಿವಮೂರ್ತಿ ಮುರುಘ ಶರಣರು - ಚಿತ್ರದುರ್ಗ
- ಶ್ರೀ ತೋಂಟದಾರ್ಯ ಶಿವಾಚಾರ್ಯ ಸ್ವಾಮೀಜಿ - ಗದಗ
- ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾ ಸ್ವಾಮೀಜಿ
- ಶ್ರೀ ಬಸವಾನಂದ ಸ್ವಾಮೀಜಿ - ಮನಗುಂಡಿ, ಧಾರವಾಡ
- ಶ್ರೀ ಅಕ್ಕ ರೂಪಕ - Basava Divine Center, USA
ರಾಜಕೀಯ ಗಣ್ಯರಾದ...
- Deval Patrick, Governor of Massachusetts, USA
- Dannel P. Malloy, Governor ಕನೆಕ್ಟಿಕಟ್, USA
- ಬಿ.ಎಸ್. ಯಡಿಯೂರಪ್ಪ , ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ
- ಎಸ್.ಎಮ್. ಕೃಷ್ಣ , ಭಾರತದ ವಿದೇಶಾಂಗ ಸಚಿವರು
- ಪ್ರಭಾಕರ್ ಕೋರೆ, ಲೋಕಸಭಾ ಸದಸ್ಯ
- ಸುರೇಶ ಅಂಗಡಿ, ಲೋಕಸಭಾ ಸದಸ್ಯ
- ಜಿಎಮ್ ಸಿದ್ದೇಶ್, ಲೋಕಸಭಾ ಸದಸ್ಯ
- ಶಿವರಾಂ ಗೌಡ , ಲೋಕಸಭಾ ಸದಸ್ಯ
- ವಿ. ಸೋಮಣ್ಣ, ಹೌಸಿಂಗ್ ಡೆವೆಲಪ್ಮೆಂಟ್ ಮಿನಿಸ್ಟರ್
- ಜಗದೀಶ್ ಶೆಟ್ಟರ್, ಗ್ರಾಮೀಣ ಅಭಿವೃದ್ದಿ ಸಚಿವ
- ಪರಣ್ಣ ಮುನವಳ್ಳಿ, ಶಾಸಕ
- ಶಾಮನೂರು ಶಿವಶಂಕರಪ್ಪ, ಶಾಸಕ
- ರಾಣಿ ಸತೀಶ್ - ಮಾಜಿ ಸಚಿವೆ
- ಬಸವರಾಜ್ ಬೊಮ್ಮಾಯಿ , ನೀರಾವರಿ ಸಚಿವ
- ಮನು ಬಳಿಗಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ
- ಉಮೇಶ್ ಕತ್ತಿ , ಕೃಷಿ ಸಚಿವ
ಹೆಸರಾಂತ ಸಮಾಜ ಸೇವಾಕರ್ತರಾದ..
- ಅರವಿಂದ್ ಜತ್ತಿ - ಬಸವ ಸಮಿತಿ ಅಧ್ಯಕ್ಷರು
- ಡಾ| ಎಂ.ಎಂ. ಕಲಬುರ್ಗಿ, ಸಂಶೋಧಕ
- ರಾಷ್ಟ್ರಕವಿ ಡಾ| ಜಿ.ಎಸ್. ಶಿವರುದ್ರಪ್ಪ
- ಗೊರೂರು ಚನ್ನಬಸಪ್ಪ - ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರು
- ಜಿ.ವಿ. ಜಯ ರಾಜಶೇಖರ್
- ಪ್ರೊ. ರಂಜಾನ್ ದರ್ಗಾ - ಬಸವಾದಿ ಶರಣರ ಪೀಠ, ಗುಲ್ಬರ್ಗ ವಿಶ್ವವಿದ್ಯಾಲಯ
- ಡಾ| ಸಿ. ಸೋಮಶೇಖರ - ಐಎಎಸ್, ಜಿಲ್ಲಾಧಿಕಾರಿಗಳು, ತುಮಕೂರು
- ಡಾ| ವೀರಣ್ಣ ರಾಜೂರ್ - ಬರಹಗಾರ
- ಡಾ| ಎನ್. ಪ್ರಭುದೇವ್ - ಕುಲಪತಿಗಳು, ಬೆಂಗಳೂರು ವಿಶ್ವವಿದ್ಯಾಲಯ
- ಎಚ್.ವಿ. ನಾಗೇಂದ್ರಪ್ಪ - ಅಖಿಲ ಭಾರತ ವೀರಶೈವ ಮಹಾಸಭಾ, ಉಪಾಧ್ಯಕ್ಷರು
- ಜರಗನಹಳ್ಳಿ ಶಿವಶಂಕರ್ - ಬರಹಗಾರ
- ಕಸ್ತೂರಿ ಶಂಕರ್ - ಖ್ಯಾತ ಹಿನ್ನೆಲೆಗಾಯಕಿ
ಧಾರ್ಮಿಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮ
- ಆರೋಗ್ಯ ಶಿಬಿರ, ಯೋಗ, ಧ್ಯಾನ ಶಿಬಿರ
- ನೃತ್ಯ, ನಾಟಕ
- ಹಿರಿಯರ ಚರ್ಚೆಗಳು
- ವೀರಶೈವ ವಧು-ವರರ ಭೇಟಿ
- ಮಕ್ಕಳ ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮ
- ವಿಶ್ವ ದಾಸೋಹ ದಿನಾಚರಣೆ
- VSNA got talent
- ಮಹಿಳೆಯರ ಆರೋಗ್ಯ ಶಿಬಿರ
ಅಮೆರಿಕ, ಕೆನಡಾ, ಮೆಕ್ಸಿಕೋ, ಯುರೋಪ್, ಭಾರತ ಹೀಗೆ ಎಲ್ಲೆಡೆಯಿಂದ ನೂರಾರು ಶಿವ ಶರಣ-ಶರಣೆಯರು ಆಗಮಿಸಲಿರುವ ಈ ಸಮ್ಮೇಳನಕ್ಕೆ ನಿಮಗೆಲ್ಲರಿಗೂ ಸ್ವಾಗತ .. ಬನ್ನಿ ಭಾಗವಹಿಸಿ .. ಶಿವಶರಣರ ವಚನಗಳ ತತ್ವವನ್ನು, ಸಾರವನ್ನು ನಾವೆಲ್ಲರೂ ತಿಳಿದು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಹಾಗೆಯೇ ಅಂಧಕಾರ, ಅಹಂಕಾರ ತುಂಬಿರುವ ಈ ಜಗದ ಎಲ್ಲೆಡೆ ಸಾರೋಣ ...
ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ
ಜ್ಯೋತಿಯ ಬಲದಿಂದ ಅಂಧಕಾರದ ಕೇಡು ನೋಡಯ್ಯ
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯ
ಕೂಡಲ ಸಂಗನ ಶರಣರ ಬಲದಿಂದ ಆತ್ಮನ ಅಹಂಕಾರದ ಕೇಡು ನೋಡಯ್ಯ
- ಕೂಡಲ ಸಂಗಮ ದೇವ......
ಹೆಚ್ಚಿನ ಮಾಹಿತಿಗಾಗಿ : http://www.vsnaconvention.com
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications