ಇಲಿನಾಯ್ ನಲ್ಲಿ ಸರದೇಶಪಾಂಡೆ ಹಾಸ್ಯ ಪಟಾಕಿ

ಇದೇ ಶನಿವಾರ, ನವೆಂಬರ್ 20ರಂದು ಈ ಪ್ರತಿಭಾವಂತ ನಟ ಅಮೆರಿಕಾದ ಇಲಿನಾಯ್ ನಲ್ಲಿರುವ ವಿದ್ಯಾರಣ್ಯ ಕೂಟದ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಸಂಭ್ರಮದಲ್ಲಿ ಕನ್ನಡ ಧ್ವಜ ಮತ್ತು ನಗೆ ಪಟಾಕಿಗಳನ್ನು ಪಟಪಟಿಸಲಿದ್ದಾರೆ. ಇಡೀ ಸಂಭ್ರಮದ ಪ್ರಧಾನ ಆಕರ್ಷಣೆ ಯಶವಂತ ಸರದೇಶಪಾಂಡೆ ಅವರ ನಗೆ ನಾಟಕ 'ರಾಶಿ ಚಕ್ರ' ಎಂದರೆ ತಪ್ಪಾಗಲಾರದು.
ಶನಿವಾರದ ಸಂಜೆ 4.30ರಿಂದ 10ರವರೆಗೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಇಲಿನಾಯ್ ಕನ್ನಡಿಗರನ್ನು ರಂಜಿಸಲು ಸಿದ್ಧವಾಗಿವೆ. ಕಾರ್ಯಕ್ರಮದ ವಿವರಗಳು ಕೆಳಗಿನಂತಿವೆ :
4.30ಕ್ಕೆ : ನೊಂದಣಿ ಮತ್ತು ಪರಸ್ಪರ ಪರಿಚಯ.
5.00ಕ್ಕೆ : ಸೌಮ್ಯ ಪ್ರಸಾದ್ ಸಂಯೋಜನೆಯಲ್ಲಿ ಲಕ್ಷ್ಮೀ ಪ್ರಾರ್ಥನೆ.
5.05ಕ್ಕೆ : ಲಕ್ಷ್ಮೀ ಪೂಜೆ.
5.30ರಿಂದ 6.50 : ಊಟದ ಸಮಯ.
7.00ಕ್ಕೆ : ಭಾರತ ಮತ್ತು ಅಮೆರಿಕದ ರಾಷ್ಟ್ರಗೀತೆ.
7.10ರಿಂದ 7.45 : ವಿಕೆಕೆ ವಾರ್ಷಿಕ ಸರ್ವ ಸದಸ್ಯರ ಸಭೆ.
7.45ಕ್ಕೆ : ಲಕ್ಷ್ಮಿ ಕರ್ಪೂರ್ ಸಂಯೋಜನೆಯಲ್ಲಿ ನೃತ್ಯ ರೂಪಕ - ಹಚ್ಚೇವು ಕನ್ನಡದ ದೀಪ.
7.50ಕ್ಕೆ : ವೀಣಾ ಹಲ್ಲೂರ್ ಸಂಯೋಜನೆಯಲ್ಲಿ ನೃತ್ಯ ರೂಪಕ - ಸಿನಿಮಾಯಣ.
8.00ಕ್ಕೆ : ಜ್ಞಾನಭಾರತಿ ಕನ್ನಡ ಶಾಲೆಯಿಂದ ಸಮೂಹ ಗಾಯನ - ಕನ್ನಡದ ಆಲಾಪ.
8.05ಕ್ಕೆ : ನಿರ್ಮಲ ಮೋಹನ್ ಸಂಯೋಜನೆಯಲ್ಲಿ ನೃತ್ಯ ಪಟಾಕಿ ಪಟಾಕಿ.
8.10ಕ್ಕೆ : ಅಪರ್ಣ ದೇಶಪಾಂಡೆ ಸಂಯೋಜನೆಯಲ್ಲಿ ನೃತ್ಯ - ಶಾಸ್ತ್ರೀಯ ಮಿಲನ.
8.15ರಿಂದ 8.45 : ಕನ್ನಡ ರಾಜ್ಯೋತ್ಸವ ಆಚರಣೆ - ಕನ್ನಡ ಭಾವಸಂಗಮ.
8.45ಕ್ಕೆ : ಯಶವಂತ ಸರದೇಶಪಾಂಡೆ ಅವರ ನಾಟಕ 'ರಾಶಿ ಚಕ್ರ'.
10ಕ್ಕೆ : ವಂದನಾರ್ಪಣೆ.
ಹೆಚ್ಚಿನ ಮಾಹಿತಿಗೆ ವಿದ್ಯಾರಣ್ಯ ಕನ್ನಡ ಕೂಟ, ಇಲಿನಾಯ್ ವೆಬ್ ಸೈಟ್ ನೋಡಿರಿ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications