ಕ್ಯಾನ್ಸರ್ ಸಂಶೋಧನಾ ನಿಧಿಗೆ ಧಾರಾಳವಾಗಿ ದಾನ ಮಾಡಿ

ಈ ಕಾರ್ಯಕ್ರಮದ ಪ್ರಮುಖ ಉದ್ದೇಶ, ಕನ್ನಡಿಗರಿಗೆ ನಮ್ಮ ಸ್ಥಳೀಯ ಸಮುದಾಯದ ಬಗ್ಗೆ ಇರುವ ಕಳಕಳಿಯನ್ನು ವ್ಯಕ್ತಪಡಿಸಿ, ಕನ್ನಡಿಗರ ಗುರುತನ್ನು ಬೇ ಏರಿಯಾ ಹಾಗೂ ಇಡೀ ಅಮೇರಿಕಾದಲ್ಲಿ ಹೆಚ್ಚು ಸ್ಥಿರಪಡಿಸುವುದು. ಹಾಗೆಯೇ ಇಡೀ ಜಗತ್ತಿನ ಮಕ್ಕಳನ್ನು ಕ್ಯಾನ್ಸರ್ ನಂತಹ ಕಾಯಿಲೆಯಿಂದ ಬದುಕುಳಿಸುವುದಕ್ಕೆ ಸಹಕಾರಿಯಾಗುವುದು ಕೂಡ ಈ ಕಾರ್ಯಕ್ರಮದ ಉದ್ದೇಶ. ಇದಕ್ಕೆ ತಮ್ಮೆಲ್ಲ ಬೆಂಬಲ, ಸಹಕಾರಬೇಕೆಂದು ಉತ್ತರ ಕ್ಯಾಲಿಫೋರ್ನಿಯಾ ಕನ್ನಡಿಗರ ಕೂಟ ಕೆ.ಕೆ.ಎನ್.ಸಿ ಯವರು ವಿನಂತಿಸಿದ್ದಾರೆ.
“ನೃತ್ಯ ಮಿಲನ"ದಲ್ಲಿ ಪ್ರದರ್ಶಿತವಾಗುತ್ತಿರುವ ನರ್ತನಕಲೆಯು ಉತ್ಕೃಷ್ಟ ಮಟ್ಟದ್ದು. ಇದು ಭಾಷೆಗಳ ಎಲ್ಲೆ ಮೀರಿ, ಎಲ್ಲರ ಮನಸೂರೆಗೊಳ್ಳುವ ಪ್ರದರ್ಶನ. ಈ ಕಾರ್ಯಕ್ರಮಕ್ಕೆ ನಿಮ್ಮ ಅಮೇರಿಕನ್ ಸ್ನೇಹಿತರನ್ನು, ಇತರ ಭಾರತೀಯ (ಕನ್ನಡಿಗರಲ್ಲದ) ಸ್ನೇಹಿತರನ್ನು ಧಾರಾಳವಾಗಿ ಕರೆದುಕೊಂಡು ಬನ್ನಿ. ಭಾರತೀಯ ನೃತ್ಯ ಶೈಲಿಗಳ ಜೊತೆಗೆ ಟ್ಯಾಪ್, ಜ್ಯಾಜ್ ಗಳಂತಹ ಪಾಶ್ಚಿಮಾತ್ಯ ಶೈಲಿಗಳನ್ನೂ ಬೆರೆಸಿ ಒಂದು ರೋಮಾಂಚಕಾರಿಯಾದ ಕಥೆಯನ್ನು ಕೇವಲ ನೃತ್ಯಗಳ ಮೂಲಕ ನಿಮಗೆ ಹೆಣೆಯಲಿದ್ದಾರೆ ಪ್ರಖ್ಯಾತ ನೃತ್ಯ ತಂಡವಾದ 'ಪ್ರಭಾತ್ ಅಕ್ಯಾಡೆಮಿ ಆಫ್ ಮ್ಯೂಸಿಕ್ & ಪರ್ಫಾರ್ಮಿಂಗ್ ಆರ್ಟ್ಸ್'(PAMPA).
ಗಮನಿಸಿ : ಈ ಉದಾತ್ತ ಪ್ರಯತ್ನದಲ್ಲಿ ಪಾಲ್ಗೊಳ್ಳಲು ನೀವು ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯದಲ್ಲೇ ಇರಬೇಕೆಂದೇನಿಲ್ಲ. ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ನೀವು ಈ ಯೋಜನೆಯಲ್ಲಿ ಭಾಗಿಗಳಾಗಬಹುದು. ಬೇ ಏರಿಯಾದಲ್ಲಿ ಇರುವವರು ನೃತ್ಯಮಿಲನಕ್ಕೆ ಹಾಜರಾಗಿ ತಮ್ಮ ಬೆಂಬಲ ತೋರಿಸಬಹುದು. ವಿಶ್ವದ ಇನ್ನೆಲ್ಲೇ ಇರುವವರು ಈ ಕ್ಯಾನ್ಸರ್ ಸಂಶೋಧನಾ ನಿಧಿಗೆ ಸಹಾಯ ಮಾಡಲು ಇಚ್ಚಿಸಿದರೆ ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications