ಚಂದನದಲ್ಲಿ ಮಿಡಿಯಲಿದೆ ಸಾಗರದಾಚೆ ಸಪ್ತಸ್ವರ

ವಿಭಿನ್ನ

ಕಾರ್ಯಕ್ರಮಗಳಿಗೆ
ಹೆಸರಾಗಿರುವ
ಚಂದನ
ವಾಹಿನಿಯಲ್ಲಿ
''ಸಾಗರದಾಚೆ
ಸಪ್ತಸ್ವರ''
ಎಂಬ
ಸಂಗೀತ
ಕಾರ್ಯಕ್ರಮ
ಪ್ರಸಾರವಾಗಲಿದೆ.ಎಲೆಮರೆಯ
ಕಾಯಿಗಳಂತಿರುವ
ಅನಿವಾಸಿ
ಗಾಯಕ
ಮತ್ತು
ಗಾಯಕಿಯರಿಗಾಗಿ
ಉದ್ದೇಶಿಸಿರುವ
ಸ್ಪರ್ಧಾತ್ಮಕ
ಸಂಗೀತ
ಕಾರ್ಯಕ್ರಮವಿದು.
"ಎದೆ
ತುಂಬಿ
ಹಾಡುವೆನು"
ಮಾದರಿಯಲ್ಲಿ
ಕಾರ್ಯಕ್ರಮವನ್ನು
ರೂಪಿಸಲಾಗಿದೆ.

id="toptextpromo">

ಒಟ್ಟು

26
ವಾರಗಳ
ಕಾಲ
ವಿಭಿನ್ನ
ಕಾರ್ಯಕ್ರಮ
ಧಾರಾವಾಹಿ
ರೂಪದಲ್ಲಿ
ಪ್ರಸಾರವಾಗಲಿದೆ.
ಜುಲೈ
17ರಂದು
ಕಾರ್ಯಕ್ರಮ
ಚಾಲನೆ
ಪಡೆದುಕೊಳ್ಳಲಿದ್ದು
ಪ್ರತಿ
ಶನಿವಾರ
ರಾತ್ರಿ
8
ರಿಂದ
9
ಗಂಟೆಗೆ
ಚಂದನ
ವಾಹಿನಿಯಲ್ಲಿ
ಪ್ರಸಾರವಾಗಲಿದೆ.
ಶಿವಮೂರ್ತಿ
ಕಿಲಾರ
ಮತ್ತು
ಸಪ್ತಗಿರಿ
ಗೌಡ
ಕಾರ್ಯಕ್ರಮದ
ನಿರ್ಮಾಪಕರು.
ನಿರ್ದೇಶನ
ಅಶೋಕ್
ಪಾಟೀಲ್
ಅವರದು.

id='are-slot-1'
class='oiad
oi-axt
oiadv'>
id='top-searched-articles'>

ಮನೋಮೂರ್ತಿ,

ಜಯಂತ್
ಕಾಯ್ಕಿಣಿ,
ರತ್ನಮಾಲಾ
ಪ್ರಕಾಶ್,
ಸುನೀತಾ
ಮತ್ತು
ಅನಿತಾ
ಅನಂತಸ್ವಾಮಿ
ಕಾರ್ಯಕ್ರಮದ
ತೀರ್ಪುಗಾರರು.
"ಸಾಗರದಾಚೆ
ಸಪ್ತಸ್ವರ"
ಕಾರ್ಯಕ್ರಮವನ್ನು
ಹರಟೆಮಲ್ಲ
ಪ್ರೊ.ಕೃಷ್ಣೇಗೌಡ
ನಿರೂಪಿಸಲಿದ್ದಾರೆ.
ವಿಭಿನ್ನ
ರಿಯಾಲಿಟಿ
ಶೋ
ಪ್ರೇಕ್ಷಕರ
ಮನತಣಿಸಲಿದೆ
ಎಂಬ
ವಿಶ್ವಾಸವನ್ನು
ಶಿವಮೂರ್ತಿ
ಕಿಲಾರ
ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+