ಬರ್ಮಿಂಗ್ ಹ್ಯಾಮಿನಲಿ ಮಳೆಯಲಿ ಜೊತೆಯಲಿ

ಆಂಗ್ಲನಾಡಿನಲ್ಲಿ ಮಳೆಗಾಲ ಮುಗಿದು ಬೇಸಿಗೆ ಶುರುವಾಗಿರುವಾಗ, ಇದೇನಿದು ಮಳೆಯಲಿ ಜೊತೆಯಲಿ ಎಂದು ಆಶ್ಚರ್ಯ ಪಡಬೇಡಿ. ಈ ಮೂಲಕ ನಾವು ತಿಳಿಸಬಯಸುವುದೆನೆಂದರೆ, ಕನ್ನಡಿಗರುಯುಕೆ ಸಂಘದವರ ಪ್ರೋತ್ಸಾಹ ಹಾಗು ಸಹಕಾರದೊಂದಿಗೆ, ಯುಗಾದಿ ಹಾಗು ಶ್ರೀರಾಮ ನವಮಿಯ ಪ್ರಯುಕ್ತ, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ, ಸೂಪರ್ ಹಿಟ್ ಕನ್ನಡ ಚಲನಚಿತ್ರ ಮಳೆಯಲಿ ಜೊತೆಯಲಿ ಆಂಗ್ಲನಾಡಿನಲ್ಲಿ ತೆರೆಕಾಣಿಸುತ್ತಿದ್ದೇವೆ. ಆದ ಕಾರಣ ತಾವೆಲ್ಲರು ಸಕುಟುಂಬ ಸಮೇತರಾಗಿ ಬಂದು, ಚಿತ್ರ ನೋಡಿ ಪ್ರೋತ್ಸಾಹಿಸಿ ಇನ್ನೂ ಹೆಚ್ಚು ಹೆಚ್ಚು ಕನ್ನಡ ಚಿತ್ರಗಳನ್ನು ಯುನೈಟೆಡ್ ಕಿಂಗ್ಡಂಗೆ ತರಿಸಲು ಬೆನ್ನುತಟ್ಟಬೇಕಾಗಿ ಕೋರಿಕೆ.
ಕಾರ್ಯಕ್ರಮದ ಪೂರ್ಣ ವಿವರ ಈ ಕೆಳಗಂಡಂತಿದೆ:
ಚಿತ್ರಪ್ರದರ್ಶನ ದಿನಾಂಕ : 11-04-2010
ಸಮಯ : ಬೆಳಿಗ್ಗೆ 11:00 ಘಂಟೆಗೆ
ಸ್ಥಳ : Piccadilly Cinema, Birmingham,
372 Stratford Road (A34),
Sparkhill, Birmingham - B11 4AB
Tel: 0121 773 1658
ಟಿಕೆಟ್ ಬೆಲೆ: ಕೇವಲ 7 (ಏಳು) ಪೌಂಡ್ ಮಾತ್ರ.
ಟಿಕೆಟ್ ಕಾದಿರುಸುವಿಕೆ: ನಿಮ್ಮ ಹೆಸರು ಹಾಗು ಬೇಕಿರುವ ಒಟ್ಟು ಟಿಕೆಟ್ ಸಂಖ್ಯೆಯೊಂದಿಗೆ [email protected] ವಿಳಾಸಕ್ಕೆ ಇ-ಮೇಲ್ ಮಾಡಿ. ದೂರವಾಣಿಯ ಮೂಲಕ ಕೂಡ ಟಿಕೆಟ್ ಅನ್ನು ಕಾದಿರಿಸಬಹುದು. ದೂರವಾಣಿ ಸಂಖ್ಯೆ: ಅಶ್ವಿನಿ - 07891016194 / ವಿನಯ್ - 07872964548.
ಚಲನಚಿತ್ರ ವಿಮರ್ಶೆಗಾಗಿ:
Once again, Golden star Ganesh shines
ದಯವಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಮ್ಮ ಈ ಪ್ರಯತ್ನವನ್ನು ಸಾಕಾರಗೊಳಿಸಬೇಕಾಗಿ ನಮ್ರ ವಿನಂತಿ. ತಮ್ಮ ಸ್ನೇಹಿತರಿಗೂ ಹಾಗೂ ಇತರ ಕನ್ನಡಾಭಿಮಾನಿಗಳಿಗೂ ಈ ವಿಷಯವನ್ನು ಹರಡಬೇಕಾಗಿ ಕಳಕಳಯಿ ಮನವಿ. ಕನ್ನಡವನ್ನು ಬಳಸಿ, ಉಳಿಸಿ ಹಾಗು ಬೆಳೆಸಿ. ಜೈ ಕನ್ನಡ ಮಾತೆ.
ಗಂಧದಗುಡಿ ಮೂವೀಸ್ ಬಳಗ
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications