ಮಂಗಳ ಗ್ರಹದಲ್ಲೂ 'ಫೇಮಸ್' ಆಗಬೇಕೇ? ನಾಸಾದಲ್ಲಿ ಹೆಸರು ನಮೂದಿಸಿ
ವಾಷಿಂಗ್ಟನ್, ಮೇ 22: 'ಚಂದಿರನ ಮೇಲೆ ನಿನ್ನ ಹೆಸರು ಬರೆಯುವ ಆಸೆ' ಎಂಬ ಸಾಲುಗಳನ್ನು ಗುನುಗಿ ಪ್ರೇಯಸಿಗೆ ಆಸೆ ತೋರಿಸುವ ಪ್ರೇಮಿಗಳಿಗೆ ಅಪೂರ್ವ ಅವಕಾಶವೊಂದು ಲಭಿಸಿದೆ. ಆದರೆ, ಚಂದ್ರನ ಮೇಲೆ ಸದ್ಯಕ್ಕಂತೂ ಸಾಧ್ಯವಿಲ್ಲ. ಬದಲಾಗಿ ಕೆಂಪುಗ್ರಹದ ಮೇಲೆ ನಿಮ್ಮ ಹೆಸರು ಮೂಡಿಸಬಹುದು.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಮಂಗಳ ಗ್ರಹಕ್ಕೆ ಮೊದಲ ಬಾರಿಗೆ ಮಾನವರನ್ನು ಕಳಿಸುವ ಮಹತ್ವಾಕಾಂಕ್ಷಿ ಯೋಜನೆ ಕಾರ್ಯಗತಗೊಳ್ಳಲು ಇನ್ನೂ ವರ್ಷಗಳು ಬಾಕಿ ಇರುವಂತೆಯೇ ನಾಸಾ, 2020ರ ಕೆಂಪುಗ್ರಹಕ್ಕೆ ಹೋಗಲು ಹೆಸರು ಕಳುಹಿಸುವಂತೆ ಸಾರ್ವಜನಿಕರಿಗೆ ಆಹ್ವಾನ ನೀಡಿದೆ.
ಮಾರ್ಸ್ 2020 ರೋವರ್ನೊಂದಿಗೆ ಜನರು ನೀಡಿದ ಹೆಸರುಗಳು ಮೈಕ್ರೋಚಿಪ್ನಲ್ಲಿ ಬಾಹ್ಯಾಕಾಶಯಾನ ಕೈಗೊಳ್ಳಲಿದ್ದು, ಅದಕ್ಕೆ ಹೆಸರು ಪ್ರದರ್ಶಿಸುವ ಬೋರ್ಡಿಂಗ್ ಪಾಸ್ಗಳನ್ನು ನೀಡಲಾಗುತ್ತದೆ.

ಅಂಗಾರಕನ ಅಂಗಳಕ್ಕೆ ಕಾಲಿರಿಸುವ ನಾಸಾದ ಯೋಜನೆಗೆ ತಮ್ಮ ಹೆಸರು ಕಳುಹಿಸುವ ಬಯಕೆಯುಳ್ಳ ಜನರು ಅದರ ಬೋರ್ಡಿಂಗ್ ಪಾಸ್ ಪಡೆದುಕೊಳ್ಳಬಹುದು. ಅವರ ಹೆಸರುಳ್ಳ ಮೈಕ್ರೋಚಿಪ್ ರೋವರ್ಗೆ ಅಳವಡಿಕೆಯಾಗಲಿದೆ.
ಈ ರೋವರ್ 2020ರ ಜುಲೈನಲ್ಲಿ ಉಡಾವಣೆಗೊಳ್ಳುವ ಸಾಧ್ಯತೆ ಇದೆ. ಇದು 2021ರ ಫೆಬ್ರವರಿ ತಿಂಗಳಿನಲ್ಲಿ ಅಂಗಾರಕನ ಅಂಗಳಕ್ಕೆ ಇಳಿಯುವ ನಿರೀಕ್ಷೆಯಿದೆ.
Want to join me on Mars? Send your name to the surface of the Red Planet with @NASA's next rover, #Mars2020.
— Curiosity Rover (@MarsCuriosity) 21 May 2019
Click here to send your name to Mars: https://t.co/NBYLhDCjs4 pic.twitter.com/b3M7EKeary
ಸುಮಾರು 1,000 ಕೆ.ಜಿ. ತೂಕವಿರುವ ಈ ಐತಿಹಾಸಿಕ ಮಾರ್ಸ್ ಯೋಜನೆ, ಅಲ್ಲಿ ಇದ್ದಿರಬಹುದಾದ ಜೀವಿಗಳ ಆವಾಸ, ಗ್ರಹದ ವಾತಾವರಣ ಮತ್ತು ಪರಿಸರ ಪರಿಸ್ಥಿತಿಗಳಿಗೆ ಹುಡುಕಾಟ ನಡೆಸಲಿದೆ. ಜತೆಗೆ ಅಲ್ಲಿನ ಕೆಲವು ಮಾದರಿಗಳನ್ನು ಭೂಮಿಗೆ ಹೊತ್ತು ಬರಲಿದೆ. ಇದು ಮಂಗಳ ಗ್ರಹಕ್ಕೆ ಮಾನವರನ್ನು ಕಳುಹಿಸುವ ಯೋಜನೆಗೆ ನೆರವಾಗಲಿದೆ.
ಈಗಾಗಲೇ ಎರಡು ಮಿಲಿಯನ್ ಹೆಸರುಗಳು ನಾಸಾಕ್ಕೆ ತಲುಪಿವೆ. ಸೆಪ್ಟೆಂಬರ್ 30ರ ಒಳಗೆ ನಿಮ್ಮ ಹೆಸರನ್ನು ಕಳುಹಿಸಬೇಕು.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications