ಬಾಹ್ಯಾಕಾಶದಲ್ಲಿ ಮಹಿಳಾ ಗಗನಯಾತ್ರಿಕರ ನಡಿಗೆ ಯೋಜನೆ ರದ್ದು
ವಾಷಿಂಗ್ಟನ್, ಮಾರ್ಚ್ 26: ಬಾಹ್ಯಾಕಾಶದಲ್ಲಿ ಮೊದಲ ಸಂಪೂರ್ಣ ಮಹಿಳಾ ಪಯಣದ ನಾಸಾದ ಮಹತ್ವಾಕಾಂಕ್ಷಿ ಯೋಜನೆಯ ಕನಸು ಭಗ್ನಗೊಂಡಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮಾರ್ಚ್ 29ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಅಮೆರಿಕದ ಗಗನಯಾತ್ರಿಕರಾದ ಆನ್ನೆ ಮೆಕ್ಕ್ಲೈನ್ ಮತ್ತು ಕ್ರಿಸ್ಟೀನಾ ಕೋಚ್ ಮೊದಲ ಸಂಪೂರ್ಣ ಮಹಿಳಾ ಬಾಹ್ಯಾಕಾಶ ನಡಿಗೆ ಮಾಡಬೇಕಿತ್ತು. ಆದರೆ, ಈ ವಿಶಿಷ್ಟ ಗಳಿಗೆಯ ಕನಸಿಗೆ ವಿಘ್ನ ಎದುರಾಗಿದ್ದು, ಯೋಜನೆ ರದ್ದುಗೊಂಡಿದೆ.
ಬಾಹ್ಯಾಕಾಶ ನಡಿಗೆಗೆಂದು ವಿನ್ಯಾಸ ಮಾಡುವ ವಿಶೇಷ ಉಡುಪಿನ ಕೊರತೆ ಎದುರಾಗಿರುವುದೇ ಈ ಯೋಜನೆ ರದ್ದುಗೊಳ್ಳಲು ಕಾರಣ. ಮಧ್ಯಮ ಗಾತ್ರದ ಒಂದೇ ಒಂದು ಉಡುಗೆ ಶುಕ್ರವಾರದ ವೇಳೆಗೆ ಲಭ್ಯವಿರಲಿದೆ. ಅದು ಕ್ರಿಸ್ಟೀನಾ ಕೋಚ್ ಅವರಿಗೆ ಹೊಂದಿಕೆಯಾಗುತ್ತದೆ. ಮೆಕ್ಕ್ಲೈನ್ ಅವರಿಗೆ ಸರಿಹೊಂದುವ ಬಾಹ್ಯಾಕಾಶ ಉಡುಗೆ ಲಭ್ಯವಾಗಿಲ್ಲ.
Some more shots of the #spacewalk on Friday – was privileged to work with my friend and colleague @NASA_Astronauts @AstroHague pic.twitter.com/KueUo7HXFm
— Anne McClain (@AstroAnnimal) 25 March 2019

ಸೋವಿಯತ್ನ ಸ್ವೆಟ್ಲಾನಾ ಸವಿತ್ಸ್ಕಾಯ ಬಾಹ್ಯಾಕಾಶ ನಡಿಗೆ ಮಾಡಿದ ಮೊದಲ ಮಹಿಳೆಯಾಗಿದ್ದಾರೆ. ಇದುವರೆಗೂ ಬಾಹ್ಯಾಕಾಶ ನಿಲ್ದಾಣಕ್ಕೆ 500ಕ್ಕೂ ಅಧಿಕ ಮಂದಿ ತೆರಳಿದ್ದಾರೆ. ಆದರೆ ಅವರಲ್ಲಿ ಶೇ 11ರಷ್ಟು ಮಾತ್ರ ಮಹಿಳೆಯರಿದ್ದಾರೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications