14 ವರ್ಷದ ವೈಭವ್ ಸೂರ್ಯವಂಶಿ ಶತಕದ ಅಬ್ಬರಕ್ಕೆ ನಲುಗಿ ಹೋದ ಇಂಗ್ಲೆಂಡ್ ಪಡೆ... Vaibhav Suryavanshi
ಭಾರತೀಯ ಕ್ರಿಕೆಟ್ ಲೋಕದಲ್ಲಿ ಸಾವಿರಾರು ಆಟಗಾರರು ಬಂದಿದ್ದಾರೆ, ಸಾವಿರಾರು ಆಟಗಾರರು ಕ್ರಿಕೆಟ್ ಬಿಟ್ಟು ಹೋಗಿದ್ದಾರೆ. ಆದರೆ ಕೆಲವೇ ಕೆಲವು ಆಟಗಾರರು ಮಾತ್ರ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಎದೆ ಒಳಗೆ ಅಭಿಮಾನದ ಗೂಡು ಕಟ್ಟಿದ್ದಾರೆ. ಸಚಿನ್ ತೆಂಡೂಲ್ಕರ್ & ವಿರಾಟ್ ಕೊಹ್ಲಿ ಅವರಿಗೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ದೇವಾಲಯವನ್ನೇ ಕಟ್ಟಿದ್ದಾರೆ. ಇಂತಹ ಸಮಯದಲ್ಲೇ, 14 ವರ್ಷದ ವೈಭವ್ ಸೂರ್ಯವಂಶಿ ಶತಕದ ಅಬ್ಬರಕ್ಕೆ ನಲುಗಿ ಹೋದ ಇಂಗ್ಲೆಂಡ್ ಪಡೆ...
ವೈಭವ್ ಸೂರ್ಯವಂಶಿ, ಈ ಹೆಸರು ಇದೀಗ ದೊಡ್ಡ ದೊಡ್ಡ ಆಟಗಾರರ ಜೊತೆಗೆ ಹೊಂದಾಣಿಕೆ ಆಗ್ತಿದೆ. ಹೌದು, ವೈಭವ್ ಸೂರ್ಯವಂಶಿ ಮನೆಯಲ್ಲಿ ಎಷ್ಟೆಲ್ಲಾ ಬಡತನ ಇದ್ದರೂ ವೈಭವ್ ಸೂರ್ಯವಂಶಿ ಅಪ್ಪ ಮಾತ್ರ ಮಗನಿಗಾಗಿ ಹೊಲ & ಜಮೀನು ಮಾರಿ ಕ್ರಿಕೆಟ್ ಕೋಚಿಂಗ್ ಕೊಡಿಸಿದ್ದರು ಎಂಬ ಸುದ್ದಿಯು ಸಂಚಲನ ಸೃಷ್ಟಿ ಮಾಡಿತ್ತು. ಇದೆಲ್ಲವನ್ನೂ ಮೀರಿ ಐಪಿಎಲ್ ಅಖಾಡದಲ್ಲಿ ಅಬ್ಬರಿಸಿದ್ದ ವೈಭವ್ ಸೂರ್ಯವಂಶಿ, ಇದೀಗ ಆಂಗ್ಲರ ಇಂಗ್ಲೆಂಡ್ ಪಡೆಗೂ ನಿದ್ದೆ ಬರದಂತೆ ಬ್ಯಾಟಿಂಗ್ ಚಚ್ಚುತ್ತಿದ್ದಾರೆ!

ಸೂರ್ಯವಂಶಿ ಅಬ್ಬರಕ್ಕೆ ಆಂಗ್ಲರು ಉಡೀಸ್!
ಯೆಸ್, ಕ್ರಿಕೆಟ್ ಲೋಕದಲ್ಲಿ ಈಗ ವೈಭವ್ ಸೂರ್ಯವಂಶಿ ಹೆಸರು ದೊಡ್ಡದಾಗಿ ರಾರಾಜಿಸುತ್ತಾ ಇದ್ದು ಅಭಿಮಾನಿಗಳು ಕುಣಿದಾಡುತ್ತಿದ್ದಾರೆ. ಪ್ರಪಂಚದ ಹಲವು ಮಾಧ್ಯಮಗಳು ಕೂಡ ವೈಭವ್ ಸೂರ್ಯವಂಶಿ ಬಗ್ಗೆ ಚರ್ಚೆ ಮಾಡುತ್ತಿವೆ. ಕ್ರಿಕೆಟ್ ಆಟಗಾರನಾಗಿ ಬಂದಿರುವ 14 ವರ್ಷ ವಯಸ್ಸಿನ ವೈಭವ್ ಸೂರ್ಯವಂಶಿ ಈಗ ಇಂಟರ್ ನ್ಯಾಷನಲ್ ಸ್ಟಾರ್ ಆಗಿದ್ದಾನೆ. ಹೀಗಿದ್ದಾಗಲೇ, 14 ವರ್ಷದ ವೈಭವ್ ಸೂರ್ಯವಂಶಿ ಶತಕದ ಅಬ್ಬರಕ್ಕೆ ನಲುಗಿ ಹೋದ ಇಂಗ್ಲೆಂಡ್ ಪಡೆ...
ವೈಭವ್ ಸೂರ್ಯವಂಶಿ ಏಟಿಗೆ ಇಂಗ್ಲೆಂಡ್ ಉಡೀಸ್!
ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಆಡಲು ಆಂಗ್ಲರ ನಾಡಿಗೆ ಹೋಗಿರುವ ಭಾರತದ ಅಂಡರ್-19 ಟೀಂಗೆ ಆಯ್ಕೆ ಆಗಿದ್ದ 14 ವರ್ಷ ವಯಸ್ಸಿನ ವೈಭವ್ ಸೂರ್ಯವಂಶಿ ಪ್ರತಿಯೊಂದು ಪಂದ್ಯದಲ್ಲೂ ಇತಿಹಾಸವನ್ನೇ ಸೃಷ್ಟಿ ಮಾಡುತ್ತಿದ್ದಾನೆ. ಅದರಲ್ಲೂ 4ನೇ ಏಕದಿನ ಪಂದ್ಯದಲ್ಲಿ, ಕೇವಲ 78 ಬಾಲ್ ಆಡಿ 143 ರನ್ ಚಚ್ಚಿ ಬಿಸಾಡಿದ್ದಾನೆ. ಈ ಮೂಲಕ ಭಾರತದ ಅಂಡರ್-19 ತಂಡವು ಬರೋಬ್ಬರಿ 363 ರನ್ ಗಳಿಸಲು ದೊಡ್ಡ ಕೊಡುಗೆ ನೀಡಿ ದಾಖಲೆ ಬರೆದಿದ್ದ 14 ವರ್ಷ ವಯಸ್ಸಿನ ವೈಭವ್ ಸೂರ್ಯವಂಶಿ. ಕೊನೆಗೆ 364 ರನ್ಗಳ ಟಾರ್ಗೆಟ್ ಬೆನ್ನು ಹತ್ತಿದ್ದ ಆಂಗ್ಲರ ತಂಡ, ಕೇವಲ 308 ರನ್ಗಳಿಗೆ ಆಲೌಟ್ ಆಗಿ ಸೋಲು ಒಪ್ಪಿಕೊಂಡಿದೆ. ಐಪಿಎಲ್ ಅಖಾಡದಲ್ಲಿ ಅಬ್ಬರಿಸಿದ್ದ ಕಾರಣಕ್ಕೆ ಈಗ ಈ ಹುಡುಗನಿಗೆ ಮಹತ್ವದ ಜವಾಬ್ದಾರಿ ನೀಡಿದೆ ಭಾರತೀಯ ಕ್ರಿಕೆಟ್.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications