ಈ ಸಲ ಕಪ್ ನಮ್ದೇ ಅಂತಾ ಕುಣಿದಾಡಿದ ಸೌತ್ ಆಫ್ರಿಕಾ ಅಭಿಮಾನಿಗಳು, ಕನ್ನಡಿಗರ ಬೆಂಬಲ! World Test Championship 2025
ಕನ್ನಡಿಗರು ವಿಶಾಲ ಹೃದಯದವರು, ಕನ್ನಡ ಭಾಷೆ ಉಳಿಸಲು ಜೀವ ಕೂಡ ಕೊಡುವವರು... ಹೀಗೆ ಕನ್ನಡ ಅಂದ್ರೆ 7 ಕೋಟಿ ಕನ್ನಡಿಗರು ಜೀವ ಬೇಕಾದರೂ ಕೊಡುತ್ತಾರೆ. ಇದೇ ಕಾರಣಕ್ಕೆ ಕನ್ನಡ ಭಾಷಿಕರನ್ನು ಇಡೀ ಜಗತ್ತು ಬೆಂಬಲಿಸಿ ಬೆನ್ನು ತಟ್ಟುತ್ತದೆ. ಅದರಲ್ಲೂ, ನಮ್ಮ ಕನ್ನಡಿಗರ ಬೆಂಗಳೂರು ತಂಡ ಆರ್ಸಿಬಿ 18 ವರ್ಷಗಳ ನಂತರ ಕಪ್ ಗೆದ್ದಿದ್ದು, ಹೊಸ ಇತಿಹಾಸವನ್ನೇ ನಿರ್ಮಾಣ ಮಾಡಿದೆ. ಹೀಗಿದ್ದಾಗಲೇ, ಈ ಸಲ ಕಪ್ ನಮ್ದೇ ಅಂತಾ ಕುಣಿದಾಡಿದ ಸೌತ್ ಆಫ್ರಿಕಾ ಅಭಿಮಾನಿಗಳು, ಕನ್ನಡಿಗರ ಬೆಂಬಲ!
ಕನ್ನಡಿಗರ ಬೆಂಗಳೂರು ತಂಡ ಆರ್ಸಿಬಿ ಪರವಾಗಿ 50 ಕೋಟಿ ಅಭಿಮಾನಿಗಳು ನಿಂತಿದ್ದು, ಕನ್ನಡಿಗರ ಹವಾ ಜೋರಾಗಿದೆ. ಕನ್ನಡಿಗರ ತಂಡ ಬೆಂಗಳೂರು ಐಪಿಎಲ್ ಟೀಂ ನಮ್ಮ ಆರ್ಸಿಬಿ ಭರ್ಜರಿಯಾಗಿ 18 ವರ್ಷಗಳ ನಂತರ ಕಪ್ ಗೆದ್ದಿದ್ದು, ಇಡೀ ಜಗತ್ತಿನಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ. ಅದರಲ್ಲೂ 50 ಕೋಟಿಗೂ ಹೆಚ್ಚು ಆರ್ಸಿಬಿ ಅಭಿಮಾನಿಗಳು ಈ ಸಂಭ್ರಮದ ಹೊಳೆಯಲ್ಲಿ ತೇಲಿ ಹೋಗಿದ್ದಾರೆ. ಇಂತಹ ಸಮಯದಲ್ಲೇ ದಕ್ಷಿಣ ಆಫ್ರಿಕಾ ಕೂಡ ನಮ್ಮ ಬೆಂಗಳೂರು ತಂಡ ಆರ್ಸಿಬಿ ಪರವಾಗಿ ನಿಂತು, ಕನ್ನಡದಲ್ಲೇ ಟ್ವೀಟ್ ಮಾಡಿತ್ತು...

ಕನ್ನಡ.. ಕನ್ನಡ.. ಆರ್ಸಿಬಿ.. ಆರ್ಸಿಬಿ..
ಅಂದಹಾಗೆ 18 ವರ್ಷಗಳ ನಂತರ ಕಪ್ ಗೆದ್ದು ಹೊಸ ಇತಿಹಾಸ ನಿರ್ಮಾಣ ಮಾಡಿರುವ ನಮ್ಮ ಆರ್ಸಿಬಿ ತಂಡವನ್ನ ಕಂಡರೆ ಎಲ್ಲರಿಗೂ ಗೌರವ ಇದೆ. ಅದರಲ್ಲೂ ಆರ್ಸಿಬಿ... ಆರ್ಸಿಬಿ... ಆರ್ಸಿಬಿ... ಅಂತಾ ಕನ್ನಡಿಗರು ಕೂಗುತ್ತಾ ಬೆಂಬಲ ಕೊಡುತ್ತಿದ್ದರೆ ಮೈ ಎಲ್ಲಾ ರೋಮಾಂಚನ ಆಗುತ್ತದೆ. ಹೀಗಿದ್ದಾಗಲೇ, ಈ ಸಲ ಕಪ್ ನಮ್ದೇ ಅಂತಾ ಕುಣಿದಾಡಿದ ಸೌತ್ ಆಫ್ರಿಕಾ ಅಭಿಮಾನಿಗಳು, ಕನ್ನಡಿಗರ ಬೆಂಬಲ!
-
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್












Click it and Unblock the Notifications