RCB ತಂಡಕ್ಕೆ ಅಪಾಯ.. ಕನ್ನಡಿಗರ ಬೆಂಗಳೂರು ತಂಡ ದಿಢೀರ್ 2026 ಐಪಿಎಲ್ ಟೂರ್ನಿಯಿಂದ ಬ್ಯಾನ್ ಆಗುವ ಬಗ್ಗೆ...
ಕನ್ನಡಿಗರ ಬೆಂಗಳೂರು ತಂಡ ಆರ್ಸಿಬಿಗೆ ಇದೀಗ ದೊಡ್ಡ ಸಮಸ್ಯೆ ಎದುರಾಗಿದೆ, 2025 ಐಪಿಎಲ್ ಕಪ್ ಗೆದ್ದು ಇತಿಹಾಸ ನಿರ್ಮಾಣ ಮಾಡಿರುವ ನಮ್ಮ ಬೆಂಗಳೂರು ತಂಡ ಈಗ ಸಾಲು & ಸಾಲು ಆಘಾತ ಎದುರಿಸುತ್ತಿದೆ. ಅದರಲ್ಲೂ ವಿರಾಟ್ ಕೊಹ್ಲಿ ಅವರು ನಿವೃತ್ತಿ ಘೋಷಣೆ ಮಾಡುತ್ತಾರಾ? ಎಂಬ ಭಯದ ನಡುವೆಯೇ, ಆರ್ಸಿಬಿ ಬೆಂಗಳೂರು ತಂಡದ ಅಭಿಮಾನಿಗಳು 2026 ಐಪಿಎಲ್ ಟೂರ್ನಿ ನೋಡಲು ಸಜ್ಜಾಗಿ ಕೂತಿದ್ದಾರೆ. ಹೀಗಿದ್ದಾಗಲೇ, ಕನ್ನಡಿಗರ ಬೆಂಗಳೂರು ತಂಡ ದಿಢೀರ್ 2026 ಐಪಿಎಲ್ ಟೂರ್ನಿಯಿಂದ ಬ್ಯಾನ್ ಆಗುವ ಬಗ್ಗೆ...
ಆರ್ಸಿಬಿ... ಆರ್ಸಿಬಿ... ಆರ್ಸಿಬಿ... ಹೀಗೆ ಕನ್ನಡಿಗರ ಬೆಂಗಳೂರು ತಂಡ ಆರ್ಸಿಬಿ ಕ್ರೇಜ್ಗೆ ಅಪ್ಪ ಅನ್ನೋದು ಎಲ್ಲರಿಗೂ ಗೊತ್ತಿದೆ. ಯಾಕಂದ್ರೆ ಆರ್ಸಿಬಿ ಬೆಂಗಳೂರು ತಂಡದ ಪಂದ್ಯಗಳಿಗೆ ಇರುವಷ್ಟು ಡಿಮ್ಯಾಂಡ್ ಹಾಗೂ ಸಂಭ್ರಮ ಬೇರೆ ತಂಡಗಳಿಗೆ ಕಡಿಮೆ. ಅದು ಟಿವಿ ಮೂಲಕವೇ ಇರಬಹುದು ಅಥವಾ ಓಟಿಟಿ ಮೂಲಕ ನೋಡುವುದೇ ಇರಬಹುದು. ಆರ್ಸಿಬಿ ಬೆಂಗಳೂರು ತಂಡ ಮ್ಯಾಚ್ ಆಡ್ತಿದೆ ಅಂದ್ರೆ ಇತಿಹಾಸ ಸೃಷ್ಟಿ ಆಗುವುದು ಗ್ಯಾರಂಟಿ. ಇಂತಹ ಸಮಯದಲ್ಲೇ ದಿಢೀರ್ ಆರ್ಸಿಬಿ ತಂಡ ಬ್ಯಾನ್ ಆಗುವ ಬಗ್ಗೆ...

ಆರ್ಸಿಬಿ ತಂಡ ಬ್ಯಾನ್ ಆಗುವ ಬಗ್ಗೆ...
ಕನ್ನಡಿಗರ ಬೆಂಗಳೂರು ಟೀಂ ಆರ್ಸಿಬಿಗೆ ಎಷ್ಟು ದೊಡ್ಡ ಪ್ರಮಾಣದಲ್ಲಿ ಅಭಿಮಾನಿಗಳು ಇದ್ದಾರೊ ಶತ್ರುಗಳು ಕೂಡ ಅಷ್ಟೇ ದೊಡ್ಡ ಪ್ರಮಾಣದಲ್ಲಿ ಇದ್ದಾರೆ. ಅದರಲ್ಲೂ, ಆರ್ಸಿಬಿ ಬೆಂಗಳೂರು ತಂಡದ ಶತ್ರುಗಳು ಇದೀಗ ಕಾಲ್ತುಳಿತ ಪ್ರಕರಣವನ್ನೇ ಮುಂದೆ ಇಟ್ಟುಕೊಂಡು 'ಡಬಲ್ ಗೇಮ್' ಆಡೋದಕ್ಕೆ ನೋಡ್ತಾ ಇದ್ದಾರೆ. ಇಂತಹ ಸಮಯದಲ್ಲೇ, RCB ತಂಡಕ್ಕೆ ಅಪಾಯ.. ಕನ್ನಡಿಗರ ಬೆಂಗಳೂರು ತಂಡ ದಿಢೀರ್ 2026 ಐಪಿಎಲ್ ಟೂರ್ನಿಯಿಂದ ಬ್ಯಾನ್ ಆಗುವ ಬಗ್ಗೆ...
-
ಚಿನ್ನಸ್ವಾಮಿಯಲ್ಲಿ ಕನ್ನಡಿಗ ಅನಿಲ್ ಕುಂಬ್ಳೆ ಹೆಸರಿಗೆ ಅವಮಾನ: ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾದ 'ತುದಿ' ಪದ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ












Click it and Unblock the Notifications