ಖಿನ್ನತೆ,ಆತಂಕ, ಒತ್ತಡದಿಂದ ದೂರವಿರಬೇಕಾ? ಯೋಗ ಶಿಬಿರಕ್ಕೆ ಬನ್ನಿ
ಶಿವಮೊಗ್ಗ, ಫೆಬ್ರವರಿ,03: ಖಿನ್ನತೆ, ಆತಂಕ, ಒತ್ತಡದಿಂದ ದೂರವಿರಬೇಕಾ? ಸ್ಮರಣಶಕ್ತಿ ಹೆಚ್ಚಿಸಿಕೊಳ್ಳಬೇಕಾ? ಹೀಗೆ ಇನ್ನಿತರ ಮಾನಸಿಕ, ದೈಹಿಕ ಸಮಸ್ಯೆಗಳಿಂದ ದೂರವಿರಬೇಕಾದಲ್ಲಿ ಶಿವಮೊಗ್ಗದಲ್ಲಿ 9 ದಿನಗಳ ಕಾಲ ನಡೆಯುವ ಯೋಗ ಹಾಗೂ ಆನಂದ ಅನುಭೂತಿ ಶಿಬಿರದಲ್ಲಿ ಪಾಲ್ಗೊಳ್ಳಿ.
ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಫೆಬ್ರವರಿ 8 ರಿಂದ 17ರವರೆಗೆ ಬೆಳಿಗ್ಗೆ 6 ರಿಂದ 7 ಹಾಗೂ ಬೆಳಿಗ್ಗೆ 11 ರಿಂದ 12ರವರೆಗೆ 'ಯೋಗಶಿಬಿರ' ಹಮ್ಮಿಕೊಳ್ಳಲಾಗಿದೆ. ಇದರ ಜೊತೆಗೆ ಫೆಬ್ರವರಿ 8ರಿಂದ 13ರವರೆಗೆ ಪ್ರತಿದಿನ ಸಂಜೆ 6 ರಿಂದ 8ರವರೆಗೆ 'ಆನಂದ ಅನುಭೂತಿ ಶಿಬಿರ'ವಿದೆ. ಈ ಎರಡು ಶಿಬಿರ ಆನಂದ ಅನುಭೂತಿ ಕೇಂದ್ರ, ವೆಂಕಟೇಶ್ವರ ನಗರ, ಶಿವಮೊಗ್ಗದಲ್ಲಿ ನಡೆಯಲಿದೆ.[ಮಂತ್ರ ಯೋಗದ ಹಿನ್ನೆಲೆ ಹಾಗೂ ಆರೋಗ್ಯದ ಮಹತ್ಮೆ]
18ವರ್ಷ ಮೇಲ್ಪಟ್ಟವರಿಗಾಗಿ ಸರಳ ವ್ಯಾಯಾಮಗಳು, ಆಸನಗಳು, ಯೋಗಾಭ್ಯಾಸ, ಧ್ಯಾನ, ಪ್ರಾಣಾಯಮ ಕಲಿಕೆ, ಕ್ರಿಯೆ ಸತ್ಸಂಗ ಉಸಿರಾಟದ ಪ್ರಕ್ರಿಯೆ ಹಾಗೂ ಯೋಗ್ಯವಾದ ಆಹಾರ ಪದ್ಧತಿ ಬಗ್ಗೆ ಮಾಹಿತಿ ನೀಡಲಾಗುತ್ತದೆ.[ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಯೋಗಾಭ್ಯಾಸ]
ಯೋಗ ಶಿಬಿರದ ಲಾಭಗಳು:
*
ಖಿನ್ನತೆ,
ಆತಂಕ
ಮೊದಲಾದ
ಭಾವನಾತ್ಮಕ
ಸಮಸ್ಯೆಗಳನ್ನು
ನಿಯಂತ್ರಿಸಬಹುದು.
*
ಸ್ಮರಣಶಕ್ತಿಯನ್ನು
ಹೆಚ್ಚಿಸುವುದು
ಸೇರಿದಂತೆ
ಶರೀರದ
ಸ್ವಾಸ್ಥ್ಯ
ಕಾಪಾಡಲು
ಸಹಕಾರಿ.
*
ಮಿದುಳಿನ
ಕಾರ್ಯಕ್ಕೆ
ಉತ್ತೇಜನ,
ಒತ್ತಡ
ಮಟ್ಟ
ಕಡಿಮೆಯಾಗುವುದು.
*
ಶರೀರದ
ಸಮತೋಲನ,
ತೂಕ
ನಿರ್ವಹಣೆ,
ದೇಹದ
ಶಕ್ತಿ
ವರ್ಧನೆ.
*
ಬೆನ್ನುನೋವು,
ತೀವ್ರಕರ
ಕತ್ತು
ನೋವಿಗೆ
ಪರಿಹಾರ.[ಆರೋಗ್ಯಕ್ಕೆ
ನವ
ಚೈತನ್ಯ
ತುಂಬುವ
ಪ್ರಾಣಾಯಾಮ]
ಆನಂದ ಅನುಭೂತಿ ಶಿಬಿರ :
*
ಒತ್ತಡ
ರಹಿತ,
ಶಾಂತವಾದ
ಮನಸ್ಸು
*
ಆರೋಗ್ಯಕರವಾದ
ದೇಹ
ಮತ್ತು
ಉತ್ತಮವಾದ
ನಿದ್ದೆ.
*
ಅಪಾರವಾದ
ಸಂತೋಷ,
ಉತ್ಸಾಹ
ಮತ್ತು
ಕ್ರಿಯಾಶೀಲತೆ
*
ಸ್ವ-ಶೋಧನೆ
ಮತ್ತು
ನವೀನ
ವಿಕಸಿತ
ಜೀವನ.
*
ಮಾನಸಿಕ
ಖಿನ್ನತೆ,
ಚಿಂತೆ
ಮತ್ತು
ಆತಂಕಗಳಿಂದ
ಮುಕ್ತತೆ
*
ಮನೆಯಲ್ಲಿ
ಮತ್ತು
ಕಾರ್ಯಕ್ಷೇತ್ರದ
ಸಂಬಂಧಗಳಲ್ಲಿ
ಸಾಮರಸ್ಯ.[ನರನಾಡಿಗಳಲ್ಲಿ
ಹೊಸ
ಚೈತನ್ಯ
ಹೊಮ್ಮಿಸುವ
ಪದ್ಮಾಸನದ
ಒಳಗುಟ್ಟೇನು?]
*
ಹೆಚ್ಚು
ಸೃಜನಶೀಲತೆ,
ಸ್ಪಷ್ಟವಾದ
ಗ್ರಹಣ
ಮತ್ತು
ಅಭಿವ್ಯಕ್ತತೆ.
*
ದೈಹಿಕ
ಶಕ್ತಿ
ಮತ್ತು
ಸಹನ
ಶಕ್ತಿಯನ್ನು
ಹೆಚ್ಚಿಸುತ್ತದೆ.
*
ವೈಯುಕ್ತಿಕ
ಕುಶಲತೆಗಳನ್ನು
ವರ್ಧಿಸುತ್ತದೆ.