ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜ್ ಘಾಟ್ ನ ಮಹಾತ್ಮಾ ಸಮಾಧಿಗೆ ಗಣ್ಯರೆಲ್ಲರ ಪುಷ್ಪನಮನ
ನವದೆಹಲಿ, ಜನವರಿ 30: ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ 70 ನೇ ಪುಣ್ಯತಿಥಿಯ ಅಂಗವಾಗಿ ನವದೆಹಲಿಯ ರಾಜ್ ಘಾಟ್ ನಲ್ಲಿರುವ ಬಾಪೂ ಸಮಾಧಿಗೆ ಪ್ರಧಾನಿ, ರಾಷ್ಟ್ರಪತಿ ಸೇರಿದಂತೆ ಹಲವು ಗಣ್ಯರು ಪುಷ್ಪನಮನ ಸಲ್ಲಿಸಿದರು.
ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸೇರಿದಂತೆ ಗಣ್ಯರೆಲ್ಲ ರಾಷ್ಟ್ರಪಿತನಿಗೆ ನಮನ ಸಲ್ಲಿಸಿದರು.
ಹುತಾತ್ಮರ ದಿನ: ಅಹಿಂಸೆಯ ಪ್ರತಿಪಾದಕನಿಗೆ ಶ್ರದ್ಧಾಂಜಲಿ
ಪ್ರಧಾನಿ
ನರೇಂದ್ರ
ಮೋದಿ,
ರಾಷ್ಟ್ರಪತಿ
ರಾಮನಾಥ್
ಕೋವಿಂದ್
ಅವರು
ಈಗಾಗಲೇ
ಟ್ವಿಟ್ಟರ್
ನಲ್ಲಿ
ಹುತಾತ್ಮರ
ದಿನ
ಸ್ಮರಿಸಿ,
ದೇಶದ
ಸ್ವಾತಂತ್ರ್ಯಕ್ಕಾಗಿ
ದುಡಿದ,
ಮಡಿದ
ಎಲ್ಲರಿಗೂ
ನಮನ
ಸಲ್ಲಿಸಿದ್ದಾರೆ.
Comments
narendra modi ram nath kovind sonia gandhi rahul gandhi manmohan singh mahatma gandhi martyrs day ನರೇಂದ್ರ ಮೋದಿ ರಾಮನಾಥ್ ಕೋವಿಂದ್ ಸೋನಿಯಾ ಗಾಂಧಿ ರಾಹುಲ್ ಗಾಂಧಿ ಮನಮೋಹನ್ ಸಿಂಗ್ ಮಹಾತ್ಮಾ ಗಾಂಧಿ ಹುತಾತ್ಮರ ದಿನ
English summary
President Ram Nath Kovind, Prime Minister Narendra Modi, Former PM Manmohan Singh, Congress president Rahul Gandhi, leader Sonia Gandhi on Jan 30th offered floral tribute to the 'Father of the Nation' Mahatma Gandhi, on his 70th death anniversary, Martyrs' Day at Rajghat, Delhi.
Story first published: Tuesday, January 30, 2018, 12:41 [IST]