ಡ್ರೋಣ್ ಕ್ಯಾಮರಾದಲ್ಲಿ ಸೆರೆಯಾಗಿದೆ ತ್ರಿವೇಣಿಸಂಗಮದ ಪ್ರವಾಹ ಭೀಕರತೆ
ಮೈಸೂರು, ಆಗಸ್ಟ್ 12 : ಕಪಿಲೆ ಹಾಗೂ ಕಾವೇರಿ ನೀರಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ತ್ರಿವೇಣಿ ಸಂಗಮ ಸಂಪೂರ್ಣ ಭರ್ತಿಯಾಗಿ ಉಕ್ಕಿ ಹರಿಯುತ್ತಿದೆ. ಟಿ ನರಸೀಪುರ ಪಟ್ಟಣದ ವಿವಿಧ ಬಡಾವಣೆಗಳು ಜಲಾವೃತಗೊಂಡಿದ್ದು ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ತಿರಮಕೂಡಲಿನ ಪ್ರವಾಹದ ಮಟ್ಟ ಭೀಕರತೆ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಿರೂಪಾಪುರ;
ಬೋಟ್
ಮಗುಚಿ
ಅಪಾಯದಲ್ಲಿ
ಸಿಲುಕಿದ
ರಕ್ಷಣಾ
ಸಿಬ್ಬಂದಿ
ಕೆಆರ್
ಎಸ್
ಕಬಿನಿ
ಜಲಾಶಯದಿಂದ
ನೀರು
ಬಿಟ್ಟ
ಪರಿಣಾಮ
ಎರಡು
ಹಸುಗಳು
ಕೊಚ್ಚಿ
ಹೋಗಿದ್ದು,
ಎರಡು
ಮನೆ
ಸಂಪೂರ್ಣವಾಗಿ
ಕುಸಿದಿದೆ.
ನದಿ
ನೀರು
ಗುಂಜಾ
ನರಸಿಂಹಸ್ವಾಮಿ
ದೇವಾಲಯ
ಆವರಿಸಿದೆ.
ಹಲವೆಡೆ ನಿವಾಸಿಗಳನ್ನು ತಾತ್ಕಾಲಿಕ ನೆರೆ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ತ್ರಿವೇಣಿ ಸಂಗಮದಲ್ಲಿ ಕಾವೇರಿ ಮತ್ತು ಕಪಿಲಾ ನದಿಗಳು ಮೈದುಂಬಿ ಹರಿಯುತ್ತಿರುವುದರಿಂದ ನದಿಗಳ ವೈಭವವನ್ನು ವೀಕ್ಷಿಸಲು ದೇವಾಲಯದ ಬಳಿ ಧಾವಿಸುತ್ತಿದ್ದ ಜನರಿಗೆ ಪೊಲೀಸರು ನಿಷೇಧ ಹೇರಿದ್ದಾರೆ.
Comments
English summary
Here is the visual of Drone Triveni Sangama effected by flood. T Narasipura is the place where 3 rivers meet - Kaveri, Kapila, Spatika.