ಮಂಗಳೂರು:ವಿಜೃಂಭಣೆಯ ಶಾರದಾ ಮಹೋತ್ಸವ
ಮಂಗಳೂರು, ಅ 16: ಶ್ರೀ ವೆಂಕಟರಮಣ ದೇವಾಸ್ಥಾನದ ವಠಾರದಲ್ಲಿ ಸರ್ವಾಲಂಕೃತಳಾಗಿ ಕಂಗೊಳಿಸಿದ ಶ್ರೀಶಾರದಾ ಮಾತೆಯ ವಿಗ್ರಹ ಜಲಸ್ತಂಭನ ಶೋಭಾಯಾತ್ರೆ ಸಂಭ್ರಮೋಲ್ಲಾಸಗಳಿಂದ ಬುಧವಾರ ನಸುಕಿನಲ್ಲಿ (ಅ 16) ಸಮಾಪನಗೊಂಡಿತು.
ಭಕ್ತಾದಿಗಳ ಸಾಲು ಮೈಲುದಕ್ಕೂ ನೆರೆದಿತ್ತು. ಮಲ್ಲಿಗೆ ಮುಡಿಸಿದ ಶಾರದಾ ಮಾತೆಯನ್ನು ನೋಡುವ ತವಕದಿಂದ ಭಕ್ತಾದಿಗಳು ತಾಸುಗಟ್ಟಲೇ ಸರದಿ ಸಾಲಿನಲ್ಲಿ ವೀಕ್ಷಿಸಿ ಧನ್ಯತೆ ಪಡೆದರು. ಜಿಎಸ್ ಬಿ ಸಮಾಜ ಬಾಂಧವರು ವರ್ಣರಂಜಿತ ವಿದ್ಯುದ್ದೀಪಾಲಂಕೃತ ಪ್ರಭಾವಳಿಯ ಮುಂಭಾಗದಲ್ಲಿ ಹೆಗಲು ಸೇವೆಯ ಮೂಲಕ ಶೋಭಾಯಾತ್ರೆ ಆರಂಭಗೊಂಡಿತು.
ಶೋಭಾಯಾತ್ರೆ ನಡೆದ ದಾರಿಯುದ್ದಕ್ಕೂ ಭಕ್ತಾದಿಗಳು ತಮ್ಮ ತಮ್ಮ ಮನೆಯ ಮುಂಭಾಗದಲ್ಲಿ ದೀಪ ಉರಿಸಿ ಶಾರದಾ ಮಾತೆಗೆ ಹಣ್ಣು ಕಾಯಿ, ಆರತಿ ಎತ್ತಿದರು. ದೇಶ ವಿದೇಶಗಳಿಂದ ನೂರಾರು ಭಕ್ತರು, ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಸುಮಾರು ಐವತ್ತು ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಮೆರವಣೆಗೆಯಲ್ಲಿ ಪಾಲ್ಗೊಂಡಿದ್ದರು.
ವರ್ಣರಂಜಿತ ಸ್ತಬ್ದ ಚಿತ್ರಗಳ ಟ್ಯಾಬ್ಲೋಗಳು, ಭಜನಾ ತಂಡಗಳು, ಸುಮಾರು ಹತ್ತಕ್ಕೂ ಹೆಚ್ಚು ಆಕರ್ಷಕ ತಾಲೀಮು ಮತ್ತು ಹುಲಿವೇಷ ತಂಡಗಳು ಪ್ರದರ್ಶನ ನೀಡಿದವು. ಶೋಭಾಯಾತ್ರೆ ಬುಧವಾರ ಮುಂಜಾನೆಯ ವರೆಗೆ ಸಾಗಿ ಶ್ರೀಮಹಾಮಾಯಾ ತೀರ್ಥದಲ್ಲಿ ಶ್ರೀ ಶಾರದಾ ಮಾತೆಯ ವಿಗ್ರಹದ ಜಲಸ್ತಂಭನ ಕಾರ್ಯಕ್ರಮ ಸುಸೂತ್ರ ಹಾಗೂ ಸುಸಜ್ಜಿತವಾಗಿ ನೆರೆವೇರಿದವು.
ಶೋಭಾಯಾತ್ರೆಯ ಚಿತ್ರಗಳು - ಮಂಜು ನೀರೇಶ್ವಾಲ್ಯ

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು
ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು
ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು
ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು
ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು
ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು
ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು
ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು
ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು
ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು
ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು
ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು
ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು
ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು
ಮಂಗಳೂರು ಶೋಭಾಯಾತ್ರೆಯ ಚಿತ್ರಗಳು
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications