ಮಂಗಳೂರು:ವಿಜೃಂಭಣೆಯ ಶಾರದಾ ಮಹೋತ್ಸವ
ಮಂಗಳೂರು, ಅ 16: ಶ್ರೀ ವೆಂಕಟರಮಣ ದೇವಾಸ್ಥಾನದ ವಠಾರದಲ್ಲಿ ಸರ್ವಾಲಂಕೃತಳಾಗಿ ಕಂಗೊಳಿಸಿದ ಶ್ರೀಶಾರದಾ ಮಾತೆಯ ವಿಗ್ರಹ ಜಲಸ್ತಂಭನ ಶೋಭಾಯಾತ್ರೆ ಸಂಭ್ರಮೋಲ್ಲಾಸಗಳಿಂದ ಬುಧವಾರ ನಸುಕಿನಲ್ಲಿ (ಅ 16) ಸಮಾಪನಗೊಂಡಿತು.
ಭಕ್ತಾದಿಗಳ ಸಾಲು ಮೈಲುದಕ್ಕೂ ನೆರೆದಿತ್ತು. ಮಲ್ಲಿಗೆ ಮುಡಿಸಿದ ಶಾರದಾ ಮಾತೆಯನ್ನು ನೋಡುವ ತವಕದಿಂದ ಭಕ್ತಾದಿಗಳು ತಾಸುಗಟ್ಟಲೇ ಸರದಿ ಸಾಲಿನಲ್ಲಿ ವೀಕ್ಷಿಸಿ ಧನ್ಯತೆ ಪಡೆದರು. ಜಿಎಸ್ ಬಿ ಸಮಾಜ ಬಾಂಧವರು ವರ್ಣರಂಜಿತ ವಿದ್ಯುದ್ದೀಪಾಲಂಕೃತ ಪ್ರಭಾವಳಿಯ ಮುಂಭಾಗದಲ್ಲಿ ಹೆಗಲು ಸೇವೆಯ ಮೂಲಕ ಶೋಭಾಯಾತ್ರೆ ಆರಂಭಗೊಂಡಿತು.
ಶೋಭಾಯಾತ್ರೆ ನಡೆದ ದಾರಿಯುದ್ದಕ್ಕೂ ಭಕ್ತಾದಿಗಳು ತಮ್ಮ ತಮ್ಮ ಮನೆಯ ಮುಂಭಾಗದಲ್ಲಿ ದೀಪ ಉರಿಸಿ ಶಾರದಾ ಮಾತೆಗೆ ಹಣ್ಣು ಕಾಯಿ, ಆರತಿ ಎತ್ತಿದರು. ದೇಶ ವಿದೇಶಗಳಿಂದ ನೂರಾರು ಭಕ್ತರು, ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಸುಮಾರು ಐವತ್ತು ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಮೆರವಣೆಗೆಯಲ್ಲಿ ಪಾಲ್ಗೊಂಡಿದ್ದರು.
ವರ್ಣರಂಜಿತ ಸ್ತಬ್ದ ಚಿತ್ರಗಳ ಟ್ಯಾಬ್ಲೋಗಳು, ಭಜನಾ ತಂಡಗಳು, ಸುಮಾರು ಹತ್ತಕ್ಕೂ ಹೆಚ್ಚು ಆಕರ್ಷಕ ತಾಲೀಮು ಮತ್ತು ಹುಲಿವೇಷ ತಂಡಗಳು ಪ್ರದರ್ಶನ ನೀಡಿದವು. ಶೋಭಾಯಾತ್ರೆ ಬುಧವಾರ ಮುಂಜಾನೆಯ ವರೆಗೆ ಸಾಗಿ ಶ್ರೀಮಹಾಮಾಯಾ ತೀರ್ಥದಲ್ಲಿ ಶ್ರೀ ಶಾರದಾ ಮಾತೆಯ ವಿಗ್ರಹದ ಜಲಸ್ತಂಭನ ಕಾರ್ಯಕ್ರಮ ಸುಸೂತ್ರ ಹಾಗೂ ಸುಸಜ್ಜಿತವಾಗಿ ನೆರೆವೇರಿದವು.
ಶೋಭಾಯಾತ್ರೆಯ ಚಿತ್ರಗಳು - ಮಂಜು ನೀರೇಶ್ವಾಲ್ಯ

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು
ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು
ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು
ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು
ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು
ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು
ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು
ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು
ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು
ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು
ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು
ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು
ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು
ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು
ಮಂಗಳೂರು ಶೋಭಾಯಾತ್ರೆಯ ಚಿತ್ರಗಳು
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications