ಮಂಡ್ಯ ಲೋಕಸಭೆ ಉಪಚುನಾವಣೆ ಫಲಿತಾಂಶ: ಶಿವರಾಮೇಗೌಡರ ಭರ್ಜರಿ ಗೆಲುವು Mandya
oi-Nayana Bj
Updated: Tuesday, November 6, 2018, 15:11 [IST]
ಮಂಡ್ಯ,ನವೆಂಬರ್ 6: ಮಂಡ್ಯ ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ನ ಭದ್ರಕೋಟೆ ಎನಿಸಿರುವ ಕ್ಷೇತ್ರಗಳ ಪೈಕಿ ಮಂಡ್ಯ ಕೂಡ ಒಂದಾಗಿದ್ದು, ಹಾಲಿ ಸಚಿವ ಸಿಎಸ್ ಪುಟ್ಟರಾಜು ಅವರ ರಾಜಿನಾಮೆಯಿಂದ ತೆರವಾಗಿತ್ತು.
ಈ ಹಿನ್ನೆಲೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ಅಸ್ತಿತ್ವದಲ್ಲಿರುವುದರಿಂದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಎಲ್ಆರ್ ಶಿವರಾಮೇಗೌಡ ಕಣಕ್ಕಿಳಿದಿದ್ದು ಕಾಂಗ್ರೆಸ್ ಇಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಿತ್ತು.ಹೀಗಾಗಿ ಈ ಬಾರಿ ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡರಿಗೆ ಕಾಂಗ್ರೆಸ್ ನ ಬೆಂಬಲವೂ ದೊರಕಿದೆ.
ಬಿಜೆಪಿಯಿಂದ ಡಾ. ಸಿದ್ದರಾಮಯ್ಯ ಕಣಕ್ಕಿಳಿದಿದ್ದು, ಎಷ್ಟರ ಮಟ್ಟಿಗೆ ಪ್ರತಿಸ್ಪರ್ಧೆ ಒಡ್ಡುತ್ತಾರೆ ಎಂಬುದು ಈಗಿರುವ ಕುತೂಹಲ, ಮೇಲ್ನೋಟಕ್ಕೆ ಜೆಡಿಎಸ್ ಗೆ ವಿಜಯಲಕ್ಷ್ಮೀ ಒಲಿಯುತ್ತಾಳೆ ಎನ್ನಲಾಗುತ್ತಿದ್ದು ಮತದಾರನ ಮನದಲ್ಲಿ ಅಡಗಿರುವ ಗುಟ್ಟು, ರಟ್ಟಾಗಲು ಈಗ ಕ್ಷಣಗಣನೆ ಆರಂಭಗೊಂಡಿದೆ.
ದೀಪಾವಳಿ ವಿಶೇಷ ಪುರವಣಿ
ನವೆಂಬರ್ 3ರಂದು ನಡೆದ ಉಪ ಚುನಾವಣೆಯಲ್ಲಿ ಶೇ.52.63 ಮತದಾನವಾಗಿದೆ.ಅಂತಿಮವಾಗಿ ಯಾರತ್ತ ಮತದಾರ ಪ್ರಭುವಿನ ಒಲಲು ಇದೆ ಎಂಬುದು ಇದೀಗ ಹೊರ ಬೀಳಲಿದೆ.
ಅಂಬರೀಶ್ 1,81,00 ಮತಗಳನ್ನು ಗಳಿಸಿದ್ದರು
ಶಿವರಾಮೇಗೌಡ 3,24,925 ಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ
ಡಾ ಸಿದ್ದರಾಮಯ್ಯ 2,44,377 ಮತ ಗಳಿಸಿದ್ದಾರೆ
ಶಿವರಾಮೇಗೌಡರು ಅಂತಿಮವಾಗಿ 5,69,302 ಮತಗಳಿಂದ ಜಯ ಗಳಿಸಿದ್ದಾರೆ
ಶಿವರಾಮೇಗೌಡರಿಗೆ 3,94,807 ಮತಗಳಿಂದ ಗೆಲುವು, ಅಧಿಕೃತ ಘೋಷಣೆ ಬಾಕಿ
ಅಂಬರೀಶ್ ಮತಗಳ ದಾಖಲೆಯನ್ನು ಮುರಿದ ಶಿವರಾಮೇಗೌಡ
ಮಂಡ್ಯದ ಜೆಡಿಎಸ್ ಅಭ್ಯರ್ಥಿ ಎಲ್ಆರ್ ಶಿವರಾಮೇಗೌಡಗೆ ಭರ್ಜರಿ ಜಯ, ಚುನಾವಣೆ ಆಯೋಗದ ಅಧಿಕೃತ ಘೋಷಣೆ ಬಾಕಿ
ಶಿವರಾಮೇಗೌಡ 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರವನ್ನು ಕಾಯ್ದುಕೊಂಡಿದ್ದಾರೆ
ಡಾ ಸಿದ್ದರಾಮಯ್ಯ 86400 ಮತಗಳಿಂದ ಹಿನ್ನಡೆ
ಶಿವರಾಮೇಗೌಡ 2 ಲಕ್ಷ 25 ಮತಗಳಿಂದ ಮುನ್ನಡೆ
ಶಿವರಾಮೇಗೌಡ 1 ಲಕ್ಷ 69 ಸಾವಿರ ಮತಗಳಿಂದ ಮುನ್ನಡೆ
ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡ 87,684 ಮತಗಳ ಅಂತರದಿಂದ ಮುನ್ನಡೆ
ಬಿಜೆಪಿ ಡಾ ಸಿದ್ದರಾಮಯ್ಯ 50 ಸಾವಿರ ಮತಗಳ ಹಿನ್ನಡೆ
ಶಿವರಾಮೇಗೌಡ 1 ಲಕ್ಷ 10 ಸಾವಿರ ಮತಗಳಿಂದ ಮುನ್ನಡೆ
ಒಂದು ಲಕ್ಷ ಮತಗಳ ಗಡಿ ದಾಟಿದ ಶಿವರಾಮೇಗೌಡ
ಎಲ್ ಆರ್ ಶಿವರಾಮೇಗೌಡ 67,870 ಮತಗಳಿಂದ ಮುನ್ನಡೆ
ನಾಲ್ಕನೇ ಮತ ಎಣಿಕೆಯಲ್ಲೂ ಜೆಡಿಎಸ್ ಭಾರಿ ಮುನ್ನಡೆ ಕಾಯ್ದುಕೊಂಡಿದೆ
ಬಿಜೆಪಿಯ ಡಾ ಸಿದ್ದರಾಮಯ್ಯ 14,637 ಮತಗಳಿಂದ ಹಿನ್ನಡೆ
ಮೂರನೇ ಸುತ್ತಿನ ಮತ ಎಣಿಕೆಯಲ್ಲಿ ಜೆಡಿಎಸ್ 40,796ಮತಗಳಿಂದ ಮುನ್ನಡೆ
ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ತಡವಾಗಿ ಎಣಿಕೆ ಆರಂಭ
ಮಂಡ್ಯದಲ್ಲಿ ಅಂಚೆ ಮತ ಎಣಿಕೆ ಆರಂಭ
ಮೂರನೇ ಸುತ್ತಿನ ಮತ ಎಣಿಕೆ: ಜೆಡಿಎಸ್ಗೆ 18,335 ಮತಗಳ ಮುನ್ನಡೆ
ಮೂರನೇ ಸುತ್ತಿನ ಮತ ಎಣಿಕೆ ಕಾರ್ಯ ಆರಂಭ
ಜೆಡಿಎಸ್ ನ ಎಲ್ ಶಿವರಾಮೇಗೌಡ 27,372 ಮತಗಳನ್ನು ಪಡೆದುಕೊಂಡು ಮುನ್ನಡೆ ಕಾಯ್ದುಕೊಂಡಿದ್ದಾರೆ
ಎರಡನೇ ಸುತ್ತಿನ ಮತ ಎಣಿಕೆ ಕಾರ್ಯ ಮುಕ್ತಾಯ
ಬಿಜೆಪಿ ಅಭ್ಯರ್ಥಿ ಡಾ. ಸಿದ್ದರಾಮಯ್ಯ 6526ಮತಗಳಿಂದ ಹಿನ್ನಡೆ
ಜೆಡಿಎಸ್ ನ ಎಲ್ಆರ್ ಶಿವರಾಮೇಗೌಡ 18,219 ಮತಗಳಿಂದ ಮುನ್ನಡೆ
ಎರಡನೇ ಸುತ್ತಿನ ಮತ ಎಣಿಕೆ ಆರಂಭವಾಗಿದೆ
ಬಿಜೆಪಿ ಅಭ್ಯರ್ಥಿ 1008 ಮತಗಳಿಂದ ಹಿನ್ನಡೆ
READ MORE
ಮಂಡ್ಯ ಲೋಕಸಭಾ ಉಪ ಚುನಾವಣೆ ಮತ ಎಣಿಕೆ ಕಾರ್ಯ ಬೆಳಗ್ಗೆ 8 ಗಂಟೆಗೆ ಕಾರ್ಯ ಆರಂಭವಾಗಲಿದೆ.
ಮತ ಎಣಿಕೆ ಕಾರ್ಯ ನಾಲ್ಕು ವಿಭಾಗಗಳಲ್ಲಿ ನಡೆಯಲಿದೆ
ಸರ್ಕಾರಿ ಮಹಾವಿದ್ಯಾಲಯದ ಮುಖ್ಯಕಟ್ಟಡದ ಕೊಠಡಿ ಸಂಖ್ಯೆ 5,6,7,8,9,12,14ರಲ್ಲಿ ನಡೆಯಲಿದೆ
ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತ ಎಣಿಕೆ ಕಾರ್ಯ ಕಾಲೇಜಿನ ಸ್ನಾತಕೋತ್ತರ ಬ್ಲಾಕ್ನ ನೆಲ ಮಹಡಿ ಕೊಠಡಿ ಸಂಖ್ಯೆ 24,25ರಲ್ಲಿ ನಡೆಯಲಿದೆ.
ಮದ್ದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮತ ಎಣಿಕೆ ಕಾರ್ಯ ಕಾಲೇಜಿನ ಸ್ನಾತಕೋತ್ತರ ಬ್ಲಾಕ್ನ ಮೊದಲ ಅಂತಸ್ತಿನ ಕೊಠಡಿ ಸಂಖ್ಯೆ 28,31ರಲ್ಲಿ ನಡೆಯಲಿದೆ.
774 ಸಿಬ್ಬಂದಿ ಭದ್ರತಾ ಕಾರ್ಯ ನಿರ್ವಹಿಸಲಿದ್ದಾರೆ
ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಎಲ್ ಶಿವರಾಮೇಗೌಡ ಮುನ್ನಡೆ
ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯ
ಜೆಡಿಎಸ್ ನ ಎಲ್ ಆರ್ ಶಿವರಾಮೇಗೌಡ 4570 ಮತಗಳಿಂದ ಮುನ್ನಡೆ
ಬಿಜೆಪಿ ಅಭ್ಯರ್ಥಿ 1008 ಮತಗಳಿಂದ ಹಿನ್ನಡೆ
ಎರಡನೇ ಸುತ್ತಿನ ಮತ ಎಣಿಕೆ ಆರಂಭವಾಗಿದೆ
ಜೆಡಿಎಸ್ ನ ಎಲ್ಆರ್ ಶಿವರಾಮೇಗೌಡ 18,219 ಮತಗಳಿಂದ ಮುನ್ನಡೆ
ಬಿಜೆಪಿ ಅಭ್ಯರ್ಥಿ ಡಾ. ಸಿದ್ದರಾಮಯ್ಯ 6526ಮತಗಳಿಂದ ಹಿನ್ನಡೆ
ಎರಡನೇ ಸುತ್ತಿನ ಮತ ಎಣಿಕೆ ಕಾರ್ಯ ಮುಕ್ತಾಯ
ಜೆಡಿಎಸ್ ನ ಎಲ್ ಶಿವರಾಮೇಗೌಡ 27,372 ಮತಗಳನ್ನು ಪಡೆದುಕೊಂಡು ಮುನ್ನಡೆ ಕಾಯ್ದುಕೊಂಡಿದ್ದಾರೆ
ಮೂರನೇ ಸುತ್ತಿನ ಮತ ಎಣಿಕೆ ಕಾರ್ಯ ಆರಂಭ
ಮೂರನೇ ಸುತ್ತಿನ ಮತ ಎಣಿಕೆ: ಜೆಡಿಎಸ್ಗೆ 18,335 ಮತಗಳ ಮುನ್ನಡೆ
ಮಂಡ್ಯದಲ್ಲಿ ಅಂಚೆ ಮತ ಎಣಿಕೆ ಆರಂಭ
ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ತಡವಾಗಿ ಎಣಿಕೆ ಆರಂಭ
ಮೂರನೇ ಸುತ್ತಿನ ಮತ ಎಣಿಕೆಯಲ್ಲಿ ಜೆಡಿಎಸ್ 40,796ಮತಗಳಿಂದ ಮುನ್ನಡೆ
ಬಿಜೆಪಿಯ ಡಾ ಸಿದ್ದರಾಮಯ್ಯ 14,637 ಮತಗಳಿಂದ ಹಿನ್ನಡೆ
ನಾಲ್ಕನೇ ಮತ ಎಣಿಕೆಯಲ್ಲೂ ಜೆಡಿಎಸ್ ಭಾರಿ ಮುನ್ನಡೆ ಕಾಯ್ದುಕೊಂಡಿದೆ
ಎಲ್ ಆರ್ ಶಿವರಾಮೇಗೌಡ 67,870 ಮತಗಳಿಂದ ಮುನ್ನಡೆ
ಒಂದು ಲಕ್ಷ ಮತಗಳ ಗಡಿ ದಾಟಿದ ಶಿವರಾಮೇಗೌಡ
ಶಿವರಾಮೇಗೌಡ 1 ಲಕ್ಷ 10 ಸಾವಿರ ಮತಗಳಿಂದ ಮುನ್ನಡೆ
ಬಿಜೆಪಿ ಡಾ ಸಿದ್ದರಾಮಯ್ಯ 50 ಸಾವಿರ ಮತಗಳ ಹಿನ್ನಡೆ
ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡ 87,684 ಮತಗಳ ಅಂತರದಿಂದ ಮುನ್ನಡೆ
ಶಿವರಾಮೇಗೌಡ 1 ಲಕ್ಷ 69 ಸಾವಿರ ಮತಗಳಿಂದ ಮುನ್ನಡೆ
READ MORE
English summary
description: It is seems to be easy victory for JDS in Mandya loksabha by poll as JDS has strng base in Old Mysuru region as well as in Mandya constituency. BJP has enough confidance by fielding DR Siddaramaiah againt JDS candidate LR Shivaramegowda.