ಯೆಮನ್ ಪರದಾಟ: 15 ದಿನದಲ್ಲಿ ಕಂಡ ಕರಾಳ ಮುಖ
ಕೊಪ್ಪಳ, ಏ. 8: 'ಯೆಮನ್ ನಿಂದ ಜೀವಂತವಾಗಿ ಹಿಂದಕ್ಕೆ ಬರುತ್ತೇನೆ ಎಂಬ ಯಾವ ನಂಬಿಕೆಗಳು ನನಗಿರಲಿಲ್ಲ. ಭಾರತ ಸರ್ಕಾರ ಮತ್ತು ಸೇನೆಯ ಕಾರ್ಯವನ್ನು ನನ್ನ ಜೀವನದೂದ್ದಕ್ಕೂ ನೆನೆಯುತ್ತಿರಬೇಕಾಗಿದೆ' ಇದು ಯುದ್ಧ ಪೀಡಿತ ಯೆಮನ್ ನಿಂದ ಹಿಂದಿರುಗಿದ ಇಂಜಿನಿಯರ್ ಇಕ್ಬಾಲ್ ಬಾಷಾ ಅಬ್ದುಲ್ ಕುದ್ದುಸ್ ಅವರ ಮಾತು.
ಕೊಪ್ಪಳ ಮೂಲದ ಬಾಷಾ ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದು ಕಳೆದ 16 ವರ್ಷದಿಂದ ಏಡನ್ ನ ಕನ್ ಸ್ಟ್ರಕ್ಷನ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.[ಯೆಮನ್: ಭಾರತಕ್ಕೆ ಹಿಂದಿರುಗಿದ 349 ಜನ ಸಂತ್ರಸ್ತರು]

ಆಂತರಿಕ ಸಂಘರ್ಷದ ಪರಿಣಾಮ ಏಡನ್ ವಿಮಾನ ನಿಲ್ದಾಣ ಸಂಪೂರ್ಣವಾಗಿ ಹಾಳಾಗಿತ್ತು. ಭಾರತಕ್ಕೆ ಹಿಂದಿರುಗಬೇಕು ಎಂದರೆ 280 ಕಿಮೀ ದೂರದ ಜಿಬೌಟಿಗೆ ಬರಲೇಬೇಕಿತ್ತು. ಆದರೆ ಯಾವ ವಾಹನದ ವ್ಯವಸ್ಥೆ ಅಲ್ಲಿರಲಿಲ್ಲ. ಅಂತೂ ಇಂತೂ ಒಂದು ಬೋಟಿನ ನೆರವಿನಲ್ಲಿ ವಿಮಾನ ನಿಲ್ದಾಣ ತಲುಪಿ ಮುಂಬೈಗೆ ಬಂದಿಳಿದಾಗ ಹೋದ ಪ್ರಾಣ ವಾಪಸ್ ಬಂದ ಹಾಗೆ ಆಗಿತ್ತು ಎಂದು ಹೇಳುವಾಗ ಬಾಷಾ ನಮ್ಮ ದೇಶವೇ ಸುರಕ್ಷಿತ ಎನ್ನಲು ಮರೆಯಲ್ಲ.
ಕಳೆದ 15 ದಿನಗಳಲ್ಲಿ ಮಾನವನ ಕರಾಳ ಮುಖ ದರ್ಶನವಾಗಿದೆ. ನಾವು ಯುದ್ಧ ಪ್ರದೇಶದಿಂದ 5 ಕಿಮೀ ದೂರದಲ್ಲಿ ಇದ್ದುದರಿಂದ ಸಾವಿನಿಂದ ಬಚಾವಾಗಿದ್ದೇನೆ. ಹಲವು ದಿನ ಆಹಾರ ಮತ್ತು ನೀರು ಇಲ್ಲದೇ ಕಳೆದಿದ್ದೇನೆ ಎಂದು ಯೆಮನ್ ನಲ್ಲಿ ಕಳೆದ ಕೆಟ್ಟ ದಿನಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದರು.[ಸಿಕ್ಕಿಕೊಂಡಿದ್ದ ಭಾರತೀಯರ ಕತೆ ಹೇಗಿತ್ತು?]
ಇನ್ನು ಮುಂದೆ ಬಾಷಾ ಭಾರತದಲ್ಲೇ ನೆಲೆಸಲು ತೀರ್ಮಾನಿಸಿದ್ದೇನೆ. ಹಣ ಗಳಿಸಲು ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವುದು ಸರಿಯೇ? ಎಂದು ಅವರು ಪ್ರಶ್ನೆ ಮಾಡುತ್ತಾರೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications