ದೇಶದಲ್ಲಿ ನಡೆದ ಸೇತುವೆ ಕುಸಿತ ದುರಂತ ನೆನಪುಗಳು
ಬೆಂಗಳೂರು, ಸೆಪ್ಟೆಂಬರ್ 04 : ದಕ್ಷಿಣ ಕೋಲ್ಕತ್ತಾದ ಡೈಮಂಡ್ ಹರ್ಬರ್ ರಸ್ತೆಯಲ್ಲಿ ಮೇಲ್ಸೇತುವೆ ಕುಸಿದು ಬಿದ್ದು ಒಬ್ಬರು ಮೃತಪಟ್ಟಿದ್ದಾರೆ. ಸುಮಾರು 19 ಜನರು ಅವಶೇಷಗಳ ಅಡಿ ಸಿಲುಕಿರಬಹುದು ಎಂದು ಶಂಕಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
2001ರಿಂದ 2018ರ ತನಕ ದೇಶದಲ್ಲಿ ಹಲವು ಸೇತುವೆ ಕುಸಿತದ ದುರಂತಗಳು ನಡೆದಿವೆ. ಹಲವಾರು ಜನರು ಈ ದುರಂತಗಳಲ್ಲಿ ಸಾವನ್ನಪ್ಪಿದ್ದಾರೆ. 2001ರಲ್ಲಿ ಕಡಲುಂಡಿ ನದಿ ರೈಲು ಸೇತುವೆ ಕುಸಿದಿತ್ತು, ಈ ದುರಂತದಲ್ಲಿ 57 ಜನರು ಮೃತಪಟ್ಟಿದ್ದರು.

2006ರ ಡಿಸೆಂಬರ್ ನಲ್ಲಿ ಭಾಗಲ್ಪುರ್ ಪಾದಚಾರಿ ಸೇತುವೆ ಕುಸಿದಿತ್ತು, 30 ಜನರು ಸಾವನ್ನಪ್ಪಿದ್ದರು. 2016ರಲ್ಲಿ ವಿವೇಕಾನಂದ ಮೇಲ್ಸೇತುವೆ ಕುಸಿದಿತ್ತು. 27 ಜನರು ಸಾವನ್ನಪ್ಪಿದ್ದರು. ದೇಶದಲ್ಲಿ ನಡೆದ ಸೇತುವೆ ಕುಸಿತ ದುರಂತದ ಮಾಹಿತಿ ಇಲ್ಲಿವೆ ನೋಡಿ...













Click it and Unblock the Notifications