ರೈಲ್ವೆ ಬಜೆಟ್ ನಲ್ಲಿ ಕರ್ನಾಟಕದ ನಿರೀಕ್ಷೆಗಳೇನು?
ಬೆಂಗಳೂರು, ಫೆ.11: ಕನ್ನಡಿಗರಾದ ಮಲ್ಲಿಕಾರ್ಜುನ ಖರ್ಗೆ ಅವರು ಚೊಚ್ಚಲ ಬಾರಿಗೆ ರೈಲ್ವೆ ಬಜೆಟ್ ಮಂಡನೆಗೆ ಸಜ್ಜಾಗಿದ್ದಾರೆ. ಕರ್ನಾಟಕದ ಪಾಲಿಗೆ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದಾರೆ. ಕಳೆದ ಬಜೆಟ್ ನಲ್ಲಿ ಕರ್ನಾಟಕಕ್ಕೆ ಕೇವಲ ಎರಡು ಹೊಸ ಎಕ್ಸ್ ಪ್ರೆಸ್ ಮಾತ್ರ ಮಂಜೂರಾಗಿತ್ತು. ಈ ಬಾರಿ ಹೆಚ್ಚಿನ ಇಂಟರ್ ಸಿಟಿ ರೈಲು, ಹೊಸ ಮಾರ್ಗಗಳು, ಸೂಪರ್ ಫಾಸ್ಟ್ ರೈಲುಗಳ ನಿರೀಕ್ಷೆ ಕನ್ನಡಿಗರಲ್ಲಿದೆ.
ಬೆಂಗಳೂರು-ಹಾಸನ, ಮುನಿರಾಬಾದ್-ಮೆಹಬೂಬ್, ಬೀದರ್-ಗುಲ್ಬರ್ಗಾ ನೂತನ ಮಾರ್ಗಗಳು ದಶಕಗಳು ಕಳೆದರೂ ಪೂರ್ಣಗೊಂಡಿಲ್ಲ. ಜೋಡಿ ಮಾರ್ಗ ಅಳವಡಿಕೆ ಹಾಗೂ ವಿದ್ಯುತೀಕರಣ ಕಾಮಗಾರಿ ಮುಗಿದಿಲ್ಲ. ಹುಬ್ಬಳ್ಳಿ-ಅಂಕೋಲ, ಚಾಮರಾಜನಗರ-ಮೆಟ್ಟುಪಾಳ್ಯ, ಚಾಮರಾಜನಗರ-ಸತ್ಯಮಂಗಲ, ಕುಶಾಲನಗರ-ಮಡಿಕೇರಿ ಮತ್ತು ತಾಳಗುಪ್ಪ-ಹೊನ್ನಾವರ ನೂತನ ಮಾರ್ಗಗಳು ಹಾಗೂ ಸಕಲೇಶಪುರ-ಸುಬ್ರಹ್ಮಣ್ಯ ಜೋಡಿ ಮಾರ್ಗ ರಚನೆ ಆಗಬೇಕಿದೆ ಚಾಲ್ತಿಯಲ್ಲಿರುವ ಈ ಕಾಮಗಾರಿಗಳ ನಡುವೆ ಹೊಸ ಮಾರ್ಗಗಳ ಬೇಡಿಕೆ ಈ ಬಾರಿ ಹೆಚ್ಚಾಗಿದೆ.[ರೈಲು : ಕರ್ನಾಟಕದ ಆಸೆಗಳು, ನಿರಾಸೆಗಳು]
ಕಳೆದ
ಬಜೆಟ್
ನಲ್ಲಿ
ಹೊಸ
ರೈಲು,
ಎಕ್ಸ್
ಪ್ರೆಸ್
ರೈಲು,
ಹೊಸ
ಮಾರ್ಗಗಳ
ಜತೆಗೆ
ಕೋಲಾರದಲ್ಲಿ
ರೈಲ್ವೆ
ಕೋಚ್
ಫ್ಯಾಕ್ಟರಿ,
ಬೆಂಗಳೂರಿನಲ್ಲಿ
ಕೌಶಲ್ಯ
ಅಭಿವೃದ್ಧಿ
ಕೇಂದ್ರ
ಸ್ಥಾಪನೆ
ಸಿಕ್ಕಿದ್ದು
ಬಿಟ್ಟರೆ
ಮತ್ತೇನು
ಉಪಯೋಗವಾಗಿರಲಿಲ್ಲ.
ಈ
ಬಾರಿಯ
ಬೇಡಿಕೆಗಳನ್ನು
ವಲಯವಾರು
ರೀತಿಯಲ್ಲಿ
ಮುಂದೆ
ನೋಡಿ...
ಹಳೇ ಮೈಸೂರು ಪ್ರಾಂತ್ಯದ ಬೇಡಿಕೆಗಳೇನು?
*
ಮೈಸೂರು-ದೆಹಲಿ
ಸ್ವರ್ಣ
ಜಯಂತಿ
ಏಕ್ಸ್
ಪ್ರೆಸ್
(ವಾರಕೊಮ್ಮೆ
ಇರುವ
ರೈಲು
ವಾರಕ್ಕೆ
2
ಬಾರಿ
ಬರಲಿ
ಅನ್ನೋದು
ಜನರ
ಬೇಡಿಕೆ.
*
ಬೆಂಗಳೂರು-ಮುಂಬೈ
ಉದ್ಯಾನ್
ಏಕ್ಸ್ಪ್ರೆಸ್
ಮೈಸೂರಿಗೆ
ವಿಸ್ತರಣೆಯಾಗಲಿ
*
ಮೈಸೂರಿನಿಂದ
ವಾರಣಾಸಿಗೆ
ಹೊಸ
ರೈಲು
ಓಡಾಡಬೇಕಿದೆ.
*
ಹಾಸನ-ಬೆಂಗಳೂರು
ರೈಲ್ವೆ
ಮಾರ್ಗ
ನಿರ್ಮಾಣ
ಕಾಮಗಾರಿ
ಪೂರ್ಣವಾಗಲಿ
*
ಚನ್ನಪಟ್ಟಣ
ರೇಲ್ವೆ
ಗೇಟ್
ಗೆ
ಓವರ್
ಬ್ರಿಡ್
ಆಗಬೇಕಿದೆ.
*
ಚಿಕ್ಕಬಳ್ಳಾಪುರದಿಂದ
ಪುಟ್ಟಪರ್ತಿ,
ಗೌರಿಬಿದನೂರಿಗೆ
ನೂತನ
ಮಾರ್ಗ
*
ಬೆಂಗಳೂರು-ಮಾರಿಕುಪ್ಪಂಗೆ
ಹೆಚ್ಚುವರಿ
ರೈಲು
*
ಬಂಗಾರಪೇಟೆ-ಬೆಂಗಳೂರಿಗೆ
ಹೆಚ್ಚುವರಿ
ರೈಲು
ಓಡಾಡಬೇಕು
ಅನ್ನೋದು
ಹಲವು
ವರ್ಷಗಳ
ಬೇಡಿಕೆ
ಉತ್ತರ ಕರ್ನಾಟಕ ಭಾಗದ ಜನರ ನಿರೀಕ್ಷೆಗಳೇನು
*
ಬಾಗಲಕೋಟೆ-ಕುಡಚಿಗೆ
ಹೊಸ
ಮಾರ್ಗದ
ನಿರೀಕ್ಷೆಯಿದೆ.
*
ಬಳ್ಳಾರಿ-ಹೊಸಪೇಟೆ
ಟು
ಬೆಂಗಳೂರು
ಇಂಟರ್ಸಿಟಿ
ರೈಲು
ಓಡಾಡಿದ್ರೆ
ಲಕ್ಷಾಂತರ
ಜನರಿಗೆ
ಅನುಕೂಲವಾಗಲಿದೆ.
*
ಗುಂತಕಲ್,
ಬಿಜಾಪುರ-ಬಳ್ಳಾರಿ
ಇಂಟರ್ಸಿಟಿ
ರೈಲು
ಹಾಗೇ
ಬೀದರ್
ಗುಲ್ಬರ್ಗಾ
ನಡುವೆ
ರೈಲು
ಮಾರ್ಗ
ಬೇಕಿದೆ.
*
ರಾಯಚೂರಿನಲ್ಲಿ
ರೈಲು
ವಿಭಾಗದ
ಕಚೇರಿ
ಸ್ಥಾಪನೆಯಾಗಲಿ
ಅನ್ನೋ
ಬೇಡಿಕೆ
ಉತ್ತರ
ಕರ್ನಾಟಕ
ಭಾಗದ
ಜನರಲ್ಲಿದೆ.
ಮಲೆನಾಡು ಭಾಗದ ನಿರೀಕ್ಷೆಗಳೇನು..?
*
ಶಿವಮೊಗ್ಗ-ಹೊನ್ನಾವರ
ಮಾರ್ಗ
*
ಶಿವಮೊಗ್ಗ-ಹರಿಹರ
ಮಾರ್ಗ
*
ಶಿವಮೊಗ್ಗ-ಬೆಂಗಳೂರಿಗೆ
ಹೆಚ್ಚುವರಿ
ರೈಲು
*
ಶಿವಮೊಗ್ಗ-ಅರಸೀಕೆರೆ
ಮಾರ್ಗ
ಡಬ್ಲಿಂಗ್
*
ಶಿವಮೊಗ್ಗ
ಕಡೂರು
ಚಿಕ್ಕಮಗಳೂರು
ರೈಲು
ಹಾಸನದವರೆಗೂ
ವಿಸ್ತರಣೆ
ಮಧ್ಯ ಕರ್ನಾಟಕ ಭಾಗದ ನಿರೀಕ್ಷೆಗಳೇನು..?
*
ಹೈದರಾಬಾದ್-
ಚಿತ್ರದುರ್ಗ-
ಮೈಸೂರು
ರೈಲು
*
ಯಶವಂತಪುರ-
ಜೋಧಪುರ
ರೈಲು
ಮಾರ್ಗವನ್ನು
ಖಾಯಂಗೊಳಿಸ್ಬೇಕು
*
ಚಿತ್ರದುರ್ಗ
ರೈಲು
ನಿಲ್ದಾಣವನ್ನು
"
ಡಿ"
ದರ್ಜೆಯಿಂದ
"ಬಿ"
ದರ್ಜೆಗೆ
ಏರಿಸಬೇಕು
*
ಹುಬ್ಬಳ್ಳಿಯಿಂದ
ಬೆಂಗಳೂರಿಗೆ
ಹೋಗುವ
ಎಲ್ಲ
ರೈಲುಗಳನ್ನು
ಧಾರವಾಡದಿಂದ
ಬಿಡಬೇಕು
*
ಹಾವೇರಿ-ಗದಗ
ನೂತನ
ಮಾರ್ಗ
ಸಾರ್ವಜನಿಕರಿಂದ ಬಂದಿರುವ ಇನ್ನಷ್ಟು ಬೇಡಿಕೆಗಳು
*
ಅಹಮದಾಬಾದ್-
ಮಂಗಳೂರು
ಸೆಂಟ್ರಲ್
(ರಜೆ
ಸಮಯದ
ರೈಲು
ನಿರಂತರಗೊಳಿಸಲು
ಮನವಿ)
*
ವಾಸ್ಕೋ-ಮಂಗಳೂರು
ಸೆಂಟ್ರಲ್
ಇಂಟರ್
ಸಿಟಿ
*
ಹುಬ್ಬಳ್ಳಿ-
ಮಂಗಳೂರು
ಸೆಂಟ್ರಲ್
(
ವಯಾ
ಹಾಸನ-ಅರಸೀಕೆರೆ)
ರಾತ್ರಿ
ಎಕ್ಸ್
ಪ್ರೆಸ್
*
ಭಟ್ಕಳ-ಮಂಗಳೂರು
ಸೆಂಟ್ರಲ್
ಡಿಎಂಯು
*
ವಾಸ್ಕೋ-ಮಂಗಳೂರು-
ತಿರುಪತಿ
*
ನವದೆಹಲಿ-
ಸುಬ್ರಮಣ್ಯ
ರಸ್ತೆ
(ವಯಾ
MAO-MAJN)
ಸಾರ್ವಜನಿಕರಿಂದ ಬಂದಿರುವ ಇನ್ನಷ್ಟು ಬೇಡಿಕೆ -2
*
16515/16
ಕಾರವಾರ-
ಯಶವಂತಪುರ
ಎಕ್ಸ್
ಪ್ರೆಸ್
ಪ್ರತಿದಿನ
ಸಂಚಾರಕ್ಕೆ
ಮನವಿ
(ಸದ್ಯಕ್ಕೆ
ವಾರಕ್ಕೆ
ಮೂರಾವರ್ತಿ
ಇದೆ)
*
ಮಂಗಳೂರು-
ಜಮ್ಮು
ಥಾವಿ
ನವ್
ಯುಗ್
ಎಕ್ಸ್
ಪ್ರೆಸ್
ಎರಡು
ವಾರಕ್ಕೊಮ್ಮೆ
ಸಂಚಾರಕ್ಕೆ
ಮನವಿ
*
ಮಂಗಳೂರು-
ಹೌರಾ
ವಿವೇಕ್
ಎಕ್ಸ್
ಪ್ರೆಸ್
ಎರಡು
ವಾರಕ್ಕೊಮ್ಮೆ
ಸಂಚಾರಕ್ಕೆ
ಮನವಿ
*
ಕಾರೈಕಲ್-ಬೆಂಗಳೂರು
ಸೂಪರ್
ಫಾಸ್ಟ್
ಎಕ್ಸ್
ಪ್ರೆಸ್
ವಯಾ
TPJ
*
ಕೊಯಮತ್ತೂರು-ಹುಬ್ಬಳ್ಳಿ
ಎಕ್ಸ್
ಪ್ರೆಸ್
ಪ್ರತಿದಿನ
ವಯಾ
ಯಶವಂತಪುರ
ಸಾರ್ವಜನಿಕರಿಂದ ಬಂದಿರುವ ಇನ್ನಷ್ಟು ಬೇಡಿಕೆ-3
*
ಮಂಗಳೂರು-
ಹೌರಾ
ವಯಾ
ಮಡಗಾಂವ್-
ಹುಬ್ಬಳ್ಳಿ
*
ಕೊಯಮತ್ತೂರು-ಹುಬ್ಬಳ್ಳಿ
ಎಕ್ಸ್
ಪ್ರೆಸ್
ಪ್ರತಿದಿನ
ವಯಾ
ಯಶವಂತಪುರ
*
ಡೀಸೆಲ್
ಲೋಕೋಮೋಟಿವ್
ಘಟಕ,
ಮಂಗಳೂರು
*
ನೀಲಂಬುರ್-ನಂಜನಗೂಡು
ರೈಲ್ವೆ
ಯೋಜನೆಗೆ
ಚಾಲನೆ
*
ಕೊಯಮತ್ತೂರು-ಬೆಂಗಳೂರು-ಮೈಸೂರು(
ಇಂಟರ್
ಸಿಟಿ
ವಯಾ
ತಿರುಪುರ್,
ಈರೋಡ್)